ರಾತ್ರಿ ಮನೆಗೆ ನುಗ್ಗಿದ ಹಸು ಏನೇ ಮಾಡಿದರು ಹೊರಗಡೆ ಹೋಗಲ್ಲ ಕಾರಣ ಗೊತ್ತಾಗಿ ಮಾಲಿಕ ಬೆಚ್ಚಿ ಬೀಳುತ್ತಾನೆ 

Featured Article

ಒಂದು ಹಸು ಇಡೀ ಕುಟುಂಬವನ್ನ ಬದುಕಿಸಿ ಜೀವನ ಬದಲಾಯಿಸುತ್ತದೆ ಅಂದರೆ ಎಂತವರನ್ನಾದರೂ ಆಶ್ಚರ್ಯ ಪಡಿಸುತ್ತೆ.ದೇಶದ ಗುಜರಾತ್ ರಾಜ್ಯದ ಸೀತಾಪುರದಲ್ಲಿ ನೆಲೆಸಿರುವ ಒಂದು ಕುಟುಂಬ ಈ ಕುಟುಂಬದ ಮುಖ್ಯಸ್ಥನ ಜಲ ರಾಮ್ ಎಲ್ಲವೂ ಈ ಕುಟುಂಬದಲ್ಲಿ ಚೆನ್ನಾಗಿ ಇರುತ್ತೆ. ಜಲ ರಾಮ್ ಬಾಪು ಅವರ ಕೆಲಸ ವ್ಯವಸಾಯ ರಾಗಿ, ಜೋಳ, ಭತ್ತ.ಬೆಳೆದು ಚೆನ್ನಾಗಿ ದುಡ್ಡು ಸಂಪಾದನೆ ಮಾಡಿ.

ಖುಷಿ ಖುಷಿಯಾಗಿ ಜೀವನ ಮುಂದೆ ಸಾಗಿಸುತ್ತಾ ಇರುತ್ತಾರೆ.ರಾಮ್ ಬಾಪು ಅವರಿಗೆ ಒಬ್ಬಳು ಹೆಂಡತಿ ಕಾಲೇಜಿಗೆ ಹೋಗುವ ಇಬ್ಬರು ಗಂಡು ಮಕ್ಕಳು ಇದ್ದಾರೆ. 2016 ರಲ್ಲಿ ಸ್ನೇಹಿತ ತೋರಿಸಿದ ಅತಿಯಾದ ಬಡ್ಡಿ ಆಸೆಗೆ ಜಲ ರಾಮ್ ಅವರು ತಾವು ಕಷ್ಟಪಟ್ಟು ದುಡಿದ ದುಡ್ಡನ್ನೆಲ್ಲವು ಕಳೆದುಕೊಂಡು ಬಿಡುತ್ತಾರೆ.ನಾನು ನಿನಗೆ ಪ್ರತಿ ತಿಂಗಳು 20 ಪರ್ಸೆಂಟ್ ಬಡ್ಡಿ ಕೊಡುತ್ತೇನೆ.

ರಾಯಲ್ ಆಗಿ ಜೀವನ ಮಾಡಬಹುದು ಎಂದು ಆಸೆ ತೋರಿಸಿ ಜಯರಾಮ್ ಅವರು ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ₹40,00,000 ದುಡ್ಡು.ಇಸ್ಕೊಂಡು ಮೋಸ ಮಾಡಿ ದುಬೈಗೆ ಹಾರಿ ಹೋಗುತ್ತಾನೆ. ಇದೇ ರೀತಿ 20 ಜನಕ್ಕೆ ಮೋಸ ಮಾಡಿದ್ದಾನೆ ಎಂಬುದು ನಂತರ ತಿಳಿದು ಬರುತ್ತೆ.

ಸಂತೋಷದಿಂದ ಜೀವಿಸುತ್ತಿದ್ದ ಜಲ ರಾಮ್ ಕುಟುಂಬ ಬೀದಿಗೆ ಬರುತ್ತೆ. ಮನೆಯಲ್ಲಿ ₹1 ಕೂಡ ಇಲ್ಲ. ಒಡವೆಗಳನ್ನು ಮಾರಿ ಬಂದ ಹಣದಿಂದ ಮಕ್ಕಳ ಕಾಲೇಜು ಫೀಸ್ ನ್ನು ಕಟ್ಟುತ್ತಾರೆ.ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಸಂಬಳ ಕೊಡೋದಕ್ಕೆ ದುಡ್ಡಿಲ್ಲ.

ಜಯರಾಂ ನಾನು ಕಷ್ಟಪಟ್ಟು ದುಡಿದ ದುಡ್ಡೆಲ್ಲಾ ಹೋಯ್ತು ಎಂದು ಅತಿಯಾಗಿ ಕೊರಗಲು ಶುರು ಮಾಡುತ್ತಾರೆ. ಆರೋಗ್ಯ ಪ್ರತಿದಿನ ಹದಗೆಡುತ್ತೆ. ಆರೋಗ್ಯ ಸರಿ ಇಲ್ಲದ ಕಾರಣ ವ್ಯವಸಾಯ ಕೆಲಸ ಕೂಡ ಮಾಡೋದ.ಜಲ ರಾಮ್ ಅವರಿಗೆ ಇದ್ದಕ್ಕಿದ್ದ ಹಾಗೆ ಬ್ರೈನ್ ಸ್ಟ್ರೋಕ್ ಆಗುತ್ತೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋನ ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *