ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ನೋಡಿದ ಈ ಹಸು ಮಾಡಿದ ಕೆಲಸ ನೋಡಿ

Featured Article

ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ನೋಡಿದ ಈ ಹಸು ಮಾಡಿದ ಕೆಲಸ ನೋಡಿ

ಭಾರತದಲ್ಲಿ ಗೋವುಗಳಿಗೆ ಜನ ತುಂಬಾ ಗೌರವ ಕೊಡುತ್ತಾರೆ ಹಿಮಾಚಲ ಪ್ರದೇಶದ ಒಂದು ಹಳ್ಳಿಯಲ್ಲಿ ಉಮಾ ಎಂಬ ಮಹಿಳೆ ಒಂದು ದಿನ ನದಿಯಲ್ಲಿ ಬಟ್ಟೆ ಒಗೆಯಲು ಹೋಗಿದ್ದಳು ಉಮಳ ಹಿಂದೆಯೇ ಎರಡು ಎತ್ತುಗಳು ಕೂಡ ಬಂದಿದ್ದವು ಈ ಎರಡು ಎತ್ತುಗಳಿಗೆ ಶಂಕರ ಮತ್ತು ಶಿವ ಎಂದು ಉಮಾ ಹೆಸರಿಟ್ಟಿದ್ದರು ಶಂಕರ ಮತ್ತು ಶಿವ ಎರಡೂ ಎತ್ತುಗಳು ಉಮಾ ಹೇಳಿದಂತೆ ಕೇಳುತ್ತಿದ್ದವು ಉಮಾ ಎಲ್ಲಿಗೆ ಹೋದರು ಎರಡು ಎತ್ತುಗಳು ಉಮಾಳನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದವು

ಅದೇ ರೀತಿ ಅಂದು ಉಮಾ ನದಿಯಲ್ಲಿ ಬಟ್ಟೆ ಹೊಗೆಯಲು ಹೋಗಿದ್ದರೆ ಎರಡು ಎತ್ತುಗಳು ಕೂಡ ಉಮಾ ಹಿಂದೆ ಹೋಗಿದ್ದವು ಉಮಾ ಬಟ್ಟೆ ಒಗೆಯುವಾಗ ನದಿಯ ಬಳಿ ಹಳ್ಳಿಯ ಜನರು ಯಾರು ಇರಲಿಲ್ಲ ಬಟ್ಟೆ ಒಗೆಯುವಗ ಉಮಾಲ ಕೈಯಿಂದ ಒಂದು ಸೀರೆ ಜಾರಿ ನದಿಯ ಒಳಗೆ ಬಿದ್ದು ಹೋಯಿತು ನೀರಿನಲ್ಲಿ ತೇಲುತ್ತಾ ಆ ಸೀರೆ ತುಂಬಾ ದೂರಕ್ಕೆ ಹೋಯಿತು ಗಾಬರಿಯಾದ ಉಮಾ ಆ ಸೀರೆಯನ್ನು ಹಿಡಿದುಕೊಳ್ಳುವ ಪ್ರಯತ್ನ ಮಾಡಿದರು ಸೀರೆಯ ಹಿಂದೆಯೇ ನೀರಿನಲ್ಲಿ ನಡೆದುಕೊಂಡು ಉಮ ಹೋಗುತ್ತಿದ್ದಳು ಉಮಾಲ

ಜ್ಞಾನ ಸೀರೆಯ ಮೇಲೆ ಇರುವುದರಿಂದ ತಾನು ನದಿಯಲ್ಲಿ ಇದ್ದೇನೆ ಎಂಬ ಆಲೋಚನೆ ಅವಳಿಗೆ ಬರಲಿಲ್ಲಾ ನದಿಯ ನೀರು ಉಮಾಳ ಕತ್ತಿನವರೆಗೆ ಬಂದುಬಿಟ್ಟಿದೆ ಉಮಾ ನಂತರ ನೀರಿನಲ್ಲಿ ಮುಳುಗುತ್ತಿದ್ದಳು ಉಮಾ ಜೋರಾಗಿ ಕಾಪಾಡಿ ಎಂದು ಕಿರುಚಿದಳು ನದಿಯ ಅಕ್ಕ ಪಕ್ಕದಲ್ಲಿ ಯಾರು ಇಲ್ಲದ ಕಾರಣ ಉಮಲ ಸಹಾಯಕ್ಕೇ ಯಾರು ಬರಲಿಲ್ಲ ನೀರು ಜೋರಾಗಿ ಹರಿಯಲು ಶುರುವಾಯಿತು ಉಮಳಿಗೆ ನೀರಿನ ದಡದ ಕಡೆ ಬರಲು ಸಾಧ್ಯವಾಗುತ್ತಿರಲಿಲ್ಲ ನದಿಯ ದಡೆಯಲ್ಲಿ ಮೇಯುತಿದ್ದ ಎರಡು ಎತ್ತುಗಳಲ್ಲಿ ಶಂಕರ ಎಂಬ ಎತ್ತಿಗೆ ಉಮಾಲ ಕೂಗಟ ಕೇಳಿಸಿದೆ ಅದಕ್ಕೆ ತನ್ನ ಉಮಾ ನೀರಿನಲ್ಲಿ ಮುಳುಗುತ್ತಿದ್ದಾಳೆ ಎಂದು ಗೊತ್ತಾಯಿತು ನಂತರ ಹಿಂದೆ ಮುಂದೆ ಯೋಚಿಸದೆ ಶಂಕರ ಎಂಬ ಎತ್ತು ನದಿಗೆ

ಹಾರಿದೆ ನೀರಿಗೆ ಇಳಿದ ಎತ್ತು ವೇಗವಾಗಿ ನೀರಿನಲ್ಲಿ ನಡೆದುಕೊಂಡೆ ಉಮಾಲ ಹತ್ತಿರ ಹೋಗಿದೆ ಉಮಾ, ತಕ್ಷಣ ಎತ್ತಿನ ಬಾಲವನ್ನು ಹಿಡಿದುಕೊಂಡಿದ್ದಾಳೆ ನಂತರ ಎತ್ತು ಜೋರಾಗಿ ದಡದ ಕಡೆ ನಡೆದುಕೊಂಡು ಬಂದಿದೆ ನೀರು ಜೋರಾಗಿ ಬರುತ್ತಿತ್ತು ಉಮಾ ತನ್ನ ಬಾಲವನ್ನು ಹಿಡಿದುಕೊಂಡಿದ್ದು ಎತ್ತಿಗೆ ನೋವಾದರೂ ಶಂಕರ ಎತ್ತು ಆ ನೋವನ್ನು ತಡೆದುಕೊಂಡು ಜೋರಾಗಿ ದಡದ ಹತ್ತಿರ ಬರುತ್ತದೆ ಪಾಪ ಮೂಕ ಪ್ರಾಣಿ ಎತ್ತು ತನಗೆ ಅನ್ನ ಕೊಟ್ಟು ಸಾಕಿದ ಉಮಾಲ ಪ್ರಾಣವನ್ನು ಕಾಪಾಡಿತು ಎತ್ತಿಗೆ ಉಮಾ ಕೈಮುಗಿದು ಧನ್ಯವಾದ ಹೇಳಿದಳು ನೀನು ನನ್ನ ಪಾಲಿಗೆ ನಿಜವಾದ ದೇವರು ಎಂದು ಉಮಾ ಶಂಕರ ಎಂಬ ಎತ್ತಿನ ಕಾಲಿಗೆ ಬಿದ್ದಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *