ನಿಮ್ಮ ಗಣ ಯಾವುದು ತಿಳಿಯಿರಿ ಗಣಗಳ ಲಕ್ಷಣಗಳು

ನಿಮ್ಮ ಗಣ ಯಾವುದು ತಿಳಿಯಿರಿ ಗಣಗಳ ಲಕ್ಷಣಗಳ

ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ವಿಸ್ತೃತ ವಿಚಾರಗಳು ಇದ್ದು ಅವುಗಳಲ್ಲಿ ಒಂದು ಗಣಕೂಟ ವೈದಿಕ ಜ್ಯೋತಿಷ್ಯದಲ್ಲಿ ಗಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಗಣವು ಒಬ್ಬರ ಸ್ವಭಾವ ಗುಣವನ್ನು ಪ್ರತಿನಿಧಿಸುತ್ತದೆ ಈ ಗಣಕ್ಕೂಟದ ಬಗ್ಗೆ ಸಾಮಾನ್ಯವಾಗಿ ನಾವು ವಿವಾಹ ಹೊಂದಾಣಿಕೆ ಮಾಡುವ ಸಮಯದಲ್ಲಿ ಕೇಳುತ್ತೇವೆ ಉತ್ತಮವಾಗಿ ಗಣಕೂಟಗಳು ಕೂಡಿಬಂದ್ರೆ ಮದುವೆ ಪ್ರಶಸ್ತವಾಗುತ್ತೆ ಹಾಗೆ ಗಣಕೂಟಗಳು ಕೂಡಿ ಬಂದಿಲ್ಲ ಅಂತ ಹೇಳಿದರೆ ವಿವಾಹಕ್ಕೆ ಪ್ರಶಸ್ತವಾಗಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಂತ ಹೇಳಲಾಗುತ್ತೆ ವಿವಾಹ ಹೊಂದಾಣಿಕೆಲ್ಲಿ ಗಣಕೂಟಗಳಿಗೆ ಯಾಕಿಷ್ಟು ಮಹತ್ವ ಕೊಡಲಾಗುತ್ತೆ ಹಾಗಾದ್ರೆ ಗಣಕೂಟ ಅಂದ್ರೆ ಏನು ಇದರ ಅರ್ಥ ಏನು ಕೂಟಗಳು ಮದುವೆಗೆ ಶುಭ ಯಾವುದಲ್ಲ ಶುಭ ವಿವಾಹಕ್ಕೆ ಎಷ್ಟು ಗಣಕೂಟಗಳು ಕೂಡಿಬರಬೇಕು ಇದೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡ್ತಾ ಹೋಗೋಣ,
ಮೊದಲನೆಯದಾಗಿ ಗಣಕೂಟದ ವಿಧಗಳು ಗಣಕೂಟದಲ್ಲಿ ಮೂರು ವಿಧ ಮನುಷ್ಯ ಗಣ, ದೇವಗಣ, ರಾಕ್ಷಸಗಣ ಈ ದೇವಗಣ ಗುಣ ಸ್ವಭಾವ ಹೇಗಿರುತ್ತೆ? ಹೆಸರೆ ಹೇಳುವಂತೆ ದೈವಿಕ ಗುಣವನ್ನು ಹೊಂದಿರುತ್ತಾರೆ ಯಾವುದೇ ಫಲಾಪೇಕ್ಷೆ ಇಲ್ಲದೆಯೇ ಇತರರಿಗೆ ಸಹಾಯ ಮಾಡುವ ಗುಣವನ್ನು ದೇವಗಣದವರು ಹೊಂದಿರುತ್ತಾರೆ ಬೇರೆಯವರ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತಾರೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ ಕೆಲಸದಲ್ಲಿ ನಿರತರಾಗಿರುವ ಇವರು ಬೇಡದ ವಿಚಾರಗಳಿಗೆ ತಲೆಹಾಕೊದಿಲ್ಲ

ಬೇರೆಯವರ ಬಗ್ಗೆ ಕಾಳಜಿ ಇರುವವರು ಮೃದುವಾಗಿ ಮಾತನಾಡುವುದಲ್ಲದೆ ಉದಾರ ಗುಣವನ್ನು ಹೊಂದಿರುತ್ತಾರೆ ಸಂಸಾರಕ್ಕಾಗಿ ದುಡಿಯುವ ಇವರಿಗೆ ಸಂಸಾರ ಸಂಬಂಧ ಸ್ನೇಹಿತರು ಹೀಗೆ ಭಾವನಾತ್ಮಕವಾಗಿರುತ್ತಾರೆ ಸಾಮಾನ್ಯ ಮನುಷ್ಯರಂತೆ ಇವರ ಜೀವನ ದುಡಿಮೆಗೆ ಪ್ರಾಮುಖ್ಯತೆ ನೀಡುತ್ತಾರೆ ಇವರು ಯಾರಾದ್ರೂ ಸಹಾಯ ಕೇಳಿದರೆ ತಾವು ಕೆಲಸದಲ್ಲಿ ನಿರತರಾಗಿದ್ದಂತೆ ತೋರ್ಪಡಿಸಿಕೊಳ್ಳುತ್ತಾರೆ ಹಾಗಂತ ಇವರಿಗೆ ಸಹಾಯ ಮಾಡುವ ಗುಣ ಇಲ್ಲ ಅಂತ ಏನಿಲ್ಲ ಈ ವಿಚಾರದಲ್ಲಿ ಈ ಗುಣದವರು ಮಿಶ್ರ ಗುಣವನ್ನು ಹೊಂದಿರುತ್ತಾರೆ.
ಇನ್ನು ರಾಕ್ಷಸಗಣ ಹೆಸರು ಹೇಳುವಂತೆ ಇವರು ಖಂಡಿತ ರಾಕ್ಷಸರಲ್ಲ ಹೆಸರಷ್ಟೇ ರಾಕ್ಷಸಗಣ ಅತೀಮಾನುಷ ಗುಣವನ್ನು ಹೊಂದಿರುತ್ತಾರೆ ಸ್ವಾರ್ಥ ಮನೋಭಾವವನ್ನು ಹೊಂದಿರುತ್ತಾರೆ ಸಹಾಯ ಮಾಡುವ ಗುಣ ಇವರಲ್ಲಿ

ಇರೋದಿಲ್ಲ ಮೊದಲ ಎರಡು ಗಣಗಳಿಗೆ ಹೋಲಿಸಿದಾಗ ರಾಕ್ಷಸಗಣದವರು ಪ್ರಭಾವಶಾಲಿ ಶಕ್ತಿಯ ಉಪಯೋಗ ಪಡಿತಾರೆ ನಕಾರಾತ್ಮಕ ಶಕ್ತಿಯನ್ನು ಬೇಗ ಸುಲಭವಾಗಿ ಗುರುತಿಸುತ್ತಾರೆ ಹಿಂಸಾತ್ಮಕ ಸ್ವಭಾವ ಸ್ವಲ್ಪ ಇವರಲ್ಲಿ ಇರುತ್ತೆ ಅಂತ ಹೇಳಬಹುದು ರಾಕ್ಷಸಗಣದವರಲ್ಲಿ.
ದೇವಗಣಕ್ಕೆ ಯಾವ ನಕ್ಷತ್ರ, ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಹಸ್ತ, ಸ್ವಾತಿ, ಅನುರಾಧ, ಶ್ರವಣ, ರೇವತಿ ಈ ನಕ್ಷತ್ರದವರಿಗೆಲ್ಲರಿಗೂ ದೇವಗಣ ಬರುತ್ತದೆ ಹಾಗಂದ್ರೆ ಮನುಷ್ಯ ಗಣಕ್ಕೆ ಯಾವ ನಕ್ಷತ್ರ ಬರಣಿ, ರೋಹಿಣಿ, ಆಂಧ್ರ, ಪೂರ್ವ, ಪಲ್ಗುಣಿ, ಉತ್ತರ ಪಲ್ಗುಣಿ ಪೂರ್ವ ಪೂರ್ವಾಷಾಡ ಉತ್ತರಾಷಾಡ ಪೂರ್ವಭಾದ್ರ ಉತ್ತರಭಾದ್ರ ಇನ್ನು ರಾಕ್ಷಸಗಣಕ್ಕೆ ಯಾವ ನಕ್ಷತ್ರ ಕೃತಿಕಾ, ಆಶ್ಲೇಷ, ಮಘ, ಚಿತ್ತಾ, ವಿಶಾಖ, ಜೇಷ್ಠ, ಮೂಲ ಧನಿಷ್ಠ ಶತಭಿಷ ಇಷ್ಟು ನಕ್ಷತ್ರದವರು ರಾಕ್ಷಸ ಗಣಕ್ಕೆ ಬರುತ್ತಾರೆ

ಇನ್ನು ಮದುವೆ ಆಗಬೇಕು ಅಂತ ಹೇಳಿದರೆ ಗಣಕೂಟಗಳು ಬೇಕೇ ಬೇಕು ಹುಡುಗ ಹುಡುಗಿಯ ಜಾತಕವನ್ನು ಪರಿಶೀಲನೆ ಮಾಡಬೇಕಾದರೆ ಪ್ರಮುಖವಾಗಿ ನೋಡೋದು ಗಣಕುಟ ಹುಡುಗಿ ಯಾವ ಗಣಕೂಟಕ್ಕೆ ಬರ್ತಾರೆ ಹುಡುಗ ಯಾವ ಗುಣಕುಟಕ್ಕೆ ಬರ್ತಾರೆ ಇಬ್ರುದು ಹೊಂದಾಣಿಕೆ ಆಗುತ್ತಾ ಅಂತ ಹಾಗಾಗಿ ಮದುವೆಯ ವಿಚಾರದಲ್ಲಿ ಗಣಕೂಟಗಳು ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತೆ

Leave A Reply

Your email address will not be published.