ಎಷ್ಟೇ ದುಡಿದರೂ ಕೈಯಲ್ಲಿ ಹಣವಿಲ್ಲದೆ ಇರಲು ಕೆಲವು ಕಾರಣಗಳು

Featured Article

ಎಷ್ಟೇ ದುಡಿದರೂ ಕೈಯಲ್ಲಿ ಹಣವಿಲ್ಲದೆ ಇರಲು ಕೆಲವು ಕಾರಣಗಳು ಹಿರಿಯರ ಕಾರ್ಯ ಮಾಡದೇ ಇರುವುದು.ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೆ ಇರುವುದು.ಮಲಗಿದ್ದಾಗ ತಾಳಿ ಸರ ಬೆನ್ನಿಗೆ ಅಂಟಿಕೊಂಡಿದ್ದರೂ ಸಹ ಗಮನಿಸದೇ ಹಾಗೆ ಇರುವುದು ನಾಗರ ಪೂಜೆ ಮಾಡುವ ಪದ್ಧತಿ ಇದ್ದರು ಪೂಜೆ ಮಾಡದೇ ಹಾಗೆ ಇರುವುದು ದೇವರ ಪೂಜಾ ಸಾಮಗ್ರಿಗಳು ಮುಕ್ತರಾಗಿದ್ದರೆ ಅಥವಾ ಒಡೆದು ಹೋಗಿದ್ದರೆ ಅಥವಾ ಸವಿದಿದ್ದರು ಕೂಡ ಅದನ್ನೇ ಬಳಸುತ್ತಿರುವುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಹಾಲು ಮತ್ತು ನೀರನ್ನು ಒಟ್ಟಿಗೆ ತರುವುದು ಮಂಗಳಾರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು ಹೂ ಇಟ್ಟು ಜೊತೆಯಲ್ಲಿ ಆರತಿ ಮಾಡದೆ ಇರುವುದು. ಹಾಲು ಕಾಯಿ ಸುವ ಪಾತ್ರೆ ಸ್ವಚ್ಛ ವಾಗಿ ಲ್ಲದೆ ಇರುವುದು ಮನೆಯ ಮುಂದೆ ಹೂವು ಬಂದ ರೆ ಬೇಡ ಎನ್ನುವುದು ಅದರ ಬದಲು ನಾಳೆ ಕೊಲ್ಲುವೆ ಎಂದು ಹೇಳಿ ಕಳುಹಿಸಿ. ವರ್ಷಕ್ಕೊಮ್ಮೆ ಆದರೂ ನಿಮ್ಮ ಕೈಯಲ್ಲಿ ಆಗುವಂತಹ ಯಾವುದಾದರೂ ಸರಿ ಊಟ ಬಟ್ಟೆ ದಾನ ಮಾಡದೇ ಇರುವುದು ದೇವರ ಮನೆಯಲ್ಲಿ ಅಥವಾ ದೇವರ ಫೋಟೋ ಪಕ್ಕದಲ್ಲಿ ಸತ್ತವರ ಫೋಟೋ ಹಾಕುವುದು.

ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಯಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ ಇದ್ದರು. ಖಂಡಿತವಾಗಿಯೂ ನೆಮ್ಮದಿ ಇರುವುದಿಲ್ಲ. ಮೊಂಡು ಪೊರಕೆಯನ್ನು ಬಳಸುವುದು, ಹಾಸಿಗೆಯನ್ನು ಪೊರಕೆಯಿಂದ ಕ್ಲೀನ್ ಮಾಡುವುದು ತುದಿ ಮುರಿಯ ದೆ ಹಣ್ಣುಗಳ ನ್ನು ನೈವೇದ್ಯ ಮಾಡುವುದು ದೇವರಿಗೆ ನೈವೇದ್ಯ ವನ್ನು ಪೇಪರ್ ಅಥವಾ ಪ್ಲಾಸ್ಟಿಕ್ ಪ್ಲೇಟ್ ನಲ್ಲಿ ಇಡುವುದು.

ಅಂತ್ಯಕ್ರಿಯೆ ಮೆರವಣಿಗೆ ಮುಂದೆ ನಡೆಯುವುದು ಟವಲ್ ಚಿಕ್ಕ ಚಾಪೆ ಮನೆ ಯಾವುದು ಹಾಕಿಕೊಳ್ಳದೆ ನೆಲದ ಮೇಲೆ ಕುಳಿತು ದೇವರ ಪೂಜೆ ಮಾಡುವುದುದೇವರ ದರ್ಶನ ಪಡೆದು ದೇವಸ್ಥಾನ ದಿಂದ ಮನೆಗೆ ಬಂದ ನಂತರ ಪಾದಗಳನ್ನು ತೊಳೆಯುವುದು.ಹಸಿದವರಿಗೆ ಊಟ ಕೊಡದೆ, ಹಾಗೆ ಕಳುಹಿಸುವುದು

ಮುರಿದ ಬಾಚಣಿಕೆ ಯಿಂದ ತಲೆ ಬಾಚುವುದು ಇದು ರಾಹುವಿನ ತತ್ವ ಹೊಂದಿರುತ್ತದೆ. ಅದು ಬಡತನ ತರುತ್ತದೆ. ವಾಲ್ ನಲ್ಲಿ ಚಿಲ್ಲರೆ ಹಣ ಮತ್ತು ನೋಟಗಳನ್ನು ಒಟ್ಟಿಗೆ ಇಡುವುದು. ದೇವಸ್ಥಾನ ದಲ್ಲಿ ಯಾವುದೇ ದಾನ ಮಾಡದೆ ಊಟ ಮಾಡಿ ಬರುವುದು.ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ ಅತಿಯಾಗಿ ಬೆಲೆ ಕಡಿಮೆ ಮಾಡುವುದು. ಬಾಗಿಲುಗಳ ಮೇಲೆ ಸಿಕ್ಕ ಸಿಕ್ಕ ಫೋಟೋಗಳನ್ನು, ಸ್ಟಿಕರ್‌ಗಳನ್ನು ಅಂಟಿಸುವುದು.

ಮನೆ ಒಳಗೆ ರಾತ್ರಿಯಿಡೀ ಕಸ ಅಥವಾ ಮೂರು ಸಲ ಇಡುವುದು ಆಫೀಸ್ ಬ್ಯಾಗ್ ಅಥವಾ ಪರ್ಸ್ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೆ ಇರುವುದು.ಮುಸ್ಸಂಜೆ ಹೊತ್ತು ಮಲಗುವುದು.

ಹಲ್ಲನ್ನು ಕಡಿಯುವುದು.ಮನೆಗೆ ಬಂದ ಅತಿಥಿಗಳ ಮೇಲೆ ಕಿರಿಕಿರಿ ಆಗುವುದು.ಊಟ ಇರುವ ತಟ್ಟೆಯನ್ನು ಮತ್ತು ಪಾತ್ರೆಯ ನ್ನು ದಾಟುವುದು.ಮನೆಯಲ್ಲಿ ಭೇದಭಾವ ಮಾಡುವುದು.ಊಟದ ತುತ್ತನ್ನು ತೂಕ ಹಾಕುತ್ತಾ ತಿನ್ನುವುದು ಅಥವಾ ಉಂಡೆ ಕಟ್ಟುವುದು.ಮನೆಯಲ್ಲಿ ಯಾವಾಗಲೂ ಶಾಪವನ್ನು ಹಾಕುವುದು.

ಕೆಲಸಗಳನ್ನು ಮುಂದೂಡುವ ಅಭ್ಯಾಸಗಳು ಇದ್ದರೂ ಕೂಡ ಈ ರೀತಿ ಆಗುತ್ತದೆ.ಮಲಗುವ ಹಾಸಿಗೆ ವಾಸನೆ ಬರುತ್ತಿದ್ದರೆ ಕಾಲು ಹೊರ ಸುವ ಮ್ಯಾಟ್‌ಗಳು ಕೊಳಕಾಗಿದ್ದರೂ ಒಗೆಯ ದೆ ಅದನ್ನೇ ಬಳಸುವುದು.ಮಕ್ಕಳ ಬಟ್ಟೆಯನ್ನು ಮಸಿ ಬಟ್ಟೆಯಾಗಿ ಬಳಸಬಾರದು. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *