ಆದಿ ಸುಬ್ರಹ್ಮಣ್ಯ ದೇವಸ್ಥಾನ ಗೋಣಿಬೀಡು ಮೂಡಗೆರೆ ಚಿಕ್ಕಮಗಳೂರು

ಆದಿ ಸುಬ್ರಹ್ಮಣ್ಯ ದೇವಸ್ಥಾನ ಗೋಣಿಬೀಡು ಮೂಡಗೆರೆ ಚಿಕ್ಕಮಂಗಳೂರು

ಅಮ್ಮ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೇಮಾವತಿ ನದಿಯ ದಡದಲ್ಲಿ ಗೋಣಿಬೀಡು ಎಂಬ ಸುಂದರ ತಾಣವಿದೆ ಈ ಗೋಣಿಬೀಡು ಇದೆ ಗೋಣಿಬೀಡು ಇಂದ ಎರಡು ಕಿಲೋಮೀಟರ್ ದೂರದಲ್ಲಿದೆ ಅಗ್ರಹಾರ ಎಂಬ ಊರು ಇದೆ ಅಲ್ಲಿ ಸುಬ್ರಹ್ಮಣ್ಯಸ್ವಾಮಿಯ ದೇವಾಲಯವಿದೆ ಶ್ರೀ ಸುಬ್ರಮಣ್ಯಸ್ವಾಮಿ ದೇವಾಲಯ ಶ್ರೀ ಆದಿ ಸುಬ್ರಹ್ಮಣ್ಯ ದೇವಾಲಯ ಈ ದೇವಾಲಯವನ್ನು ಮಲೆನಾಡಿನ ಕುಕ್ಕೆ ಸುಬ್ರಹ್ಮಣ್ಯ ಎಂದು ಕರೆಯಲಾಗುತ್ತದೆ ಮಾಗ ಶಿಷ್ಟ ಸಿದ್ಧಿಯನ್ನು ಕುಮಾರ ಸೃಷ್ಟಿಸಿದೆ ಎಂದು ಕರೆಯಲಾಗುತ್ತದೆ ಆ ದಿನದಂದು ಈ ಕ್ಷೇತ್ರದಲ್ಲಿ ರಥೋತ್ಸವ ನಡೆಯುತ್ತದೆ ಈ ರಥೋತ್ಸವದಲ್ಲಿ ಒಂದು ವಿಸ್ಮಯವು ಜರಗುತ್ತದೆ ಎಲ್ಲಿಂದಲೋ ಒಂದು ಗರುಡ ಪಕ್ಷಿಯ ಬಂದು ರಥದ ಮೇಲೆ ಮೂರು ಸುತ್ತು ಪ್ರದಕ್ಷಣೆ ಯಾಗುತ್ತದೆ ಹಾಯ್ ಗರುಡಪಕ್ಷಿ ಮೂರು ಸುತ್ತು ಸುತ್ತಿದ ನಂತರವಷ್ಟೇ ರಥೋತ್ಸವವನ್ನು ನಡೆಸಲಾಗುತ್ತದೆ ಈ ದೃಶ್ಯವನ್ನು ನೋಡಲು ಸಹಸ್ರಾರು ಭಕ್ತಾದಿಗಳು ಇಲ್ಲಿ ನೆಲೆ ಯಾಗಿರುತ್ತಾರೆ

ಬಹು ಹಿಂದಿನ ಕಾಲದಲ್ಲಿ ಇಲ್ಲಿ ರಥೋತ್ಸವ ನಡೆದ ನಂತರ ಮರುದಿನ ಪ್ರಸಾದವನ್ನು ತೆಗೆದುಕೊಂಡು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ರಥೋತ್ಸವ ನಡೆಯುತ್ತಿದ್ದಂತೆ ಇದರ ಹಿನ್ನೆಲೆ ನೋಡುವುದಾದರೆ ಸುಮಾರು ವರ್ಷಗಳ ಹಿಂದೆ ಗೌಡ ಎಂಬ ರಾಕ್ಷಸ ಈ ಸ್ಥಳದಲ್ಲಿ ಇರುತ್ತಾನೆ ಅವನು ದೇವರಲ್ಲಿ ತಪಸ್ಸು ಮಾಡಿ ಅನೇಕ ಪ್ರಾಣಿಗಳಿಂದ ಸಾವು ಬಾರದಂತೆ ತಪಸ್ಸನ್ನು ಮಾಡಿರುತ್ತಾನೆ ವರದ ಪ್ರಭಾವದಿಂದ ಹಾಂಕಾರ ಬಂದು ಜನರೊಂದಿಗೆ ಉಪಟಳವನ್ನು ನೀಡುತ್ತಾನೆ ಆಗ ಸಮಸ್ತ ಜನರು ಸುಬ್ರಹ್ಮಣ್ಯಸ್ವಾಮಿಯ ಮೊರೆಹೋಗುತ್ತಾರೆ ಈ ರಾಕ್ಷಸನು ವರವನ್ನು ಕೇಳುವ ಸಮಯದಲ್ಲಿ ಎಲ್ಲಾ ಪ್ರಾಣಿಯಿಂದ ಸಾವು ಬಾರದಂತೆ ಕೇಳಿರುತ್ತಾನೆ ಆದರೆ ಹಾವಿನಿಂದ ಸಾವು ಬಾರದಂತೆ ಕೇಳಿರುವುದಿಲ್ಲ ಈ ಕಾರಣದಿಂದ ಸುಬ್ರಹ್ಮಣ್ಯಸ್ವಾಮಿಗೆ ಈ ಪ್ರದೇಶದಲ್ಲಿ ಸಂಸ್ಕರಿಸುತ್ತಾರೆ

ನಂತರ ಸುಮಾರು ವರ್ಷಗಳ ನಂತರ ಹರಿಹರ ಅಕ್ಕಬುಕ್ಕರು ತಮ್ಮ ಸಾಮ್ರಾಜ್ಯದ ವಿಸ್ತರಣೆಯಲ್ಲಿ ಧಾರ್ಮಿಕ ಯಾತ್ರೆಯನ್ನು ಕೈಗೊಂಡಿರುತ್ತಾರೆ ಯಾತ್ರೆಯಲ್ಲಿ ಹೋಗುವಾಗ ಸುಸ್ತಾಗಿ ನದಿಯ ತೀರದಲ್ಲಿ ಬಂಡೆಯ ಮೇಲೆ ನಿದ್ರೆಗೆ ಜಾರುತ್ತಾರೆ ಅವರ ಕನಸಿನಲ್ಲಿ ಶುದ್ಧ ಬ್ರಾಹ್ಮಣರು ಕಾಣಿಸಿಕೊಂಡು ಹೋಣಸುರೆ ಎಂಬ ರಾಕ್ಷಸನನ್ನು ಸುಬ್ರಹ್ಮಣ್ಯಸ್ವಾಮಿಯ ಹಾವಿನ ರೂಪದಲ್ಲಿ ಸಲ್ಲಿಸಿರುವುದಾಗಿ ತಿಳಿಸುತ್ತಾರೆ ನಂತರ ಅವರು ಸ್ನಾನ ಮಾಡುವಾಗ ಒಂದು ನಾಗರ ಪ್ರತಿಮೆ ಸಿಗುತ್ತದೆ ಅದನ್ನು ಅಲ್ಲೇ ಪ್ರತಿಷ್ಠಾಪನೆ ಮಾಡಿ ನೀ ಎಂದು ಅಗ್ನಿಯನ್ನು ಮಾಡಿ ಅವರು ಕನಸಿನಿಂದ ಅದೃಶ್ಯ ರಾಗುತ್ತಾರೆ ಅವರು ತಿಳಿಸಿದಂತೆಯೇ ಅವರಿಗೆ ನಾಗರಕಲ್ಲು ಸಿಕ್ಕುತ್ತದೆ ತಕ್ಷಣವೇ ರಾಜರು ಪುರೋಹಿತರನ್ನು ಕರೆಸಿ ಏಳು ಹೆಡೆಯ ನಾಗನ ಕಲ್ಲನ್ನು ಅಲ್ಲಿ ಪ್ರತಿಷ್ಠಾಪನೆ ಮಾಡಿಸುತ್ತಾರೆ ಮತ್ತು ಅದಕ್ಕೆ ಒಂದು ದೇವಾಲಯವನ್ನು ಸಹ ಕಟ್ಟಿಸುತ್ತಾರೆ ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿಯು ಆದಿಶೇಷನ ರೂಪದಲ್ಲಿರುವುದರಿಂದ ಆದಿ ಸುಬ್ರಹ್ಮಣ್ಯ ಎಂದು ಹೆಸರು ಬಂದಿದೆ ಆ ನಂತರ ಹೊಯ್ಸಳರ ಕಾಲದಲ್ಲಿ ದೇವಾಲಯ ಪುನರ್ ನಿರ್ಮಾಣ ಗೊಳ್ಳುತ್ತದೆ ಈ ಸಂದರ್ಭದಲ್ಲಿ ಹೊಯ್ಸಳರು ನಾಗಲಾಂಬಿಕೆ ದೇವಾಲಯವನ್ನು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ ಮೈಯಲ್ಲಿ ಕಜ್ಜಿ ರೀತಿಯ ಸಮಸ್ಯೆ ಕಾಣಿಸಿಕೊಂಡರೆ ಈ ದೇವಾಲಯಕ್ಕೆ ಬಂದು ಪೂಜೆ ಮಾಡಿಸಿದರೆ ಎಲ್ಲಾ ರೀತಿಯ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ ದೇವಾಲಯದ ಗರ್ಭಗುಡಿಯಲ್ಲಿ ನಾಗರ ವಿಗ್ರಹದ ಹಿಂದೆ ಹುತ್ತವೊಂದು ಬೆಳೆದು ನಿಂತಿರುವುದನ್ನು ನೋಡಬಹುದಾಗಿದೆ ಇದು ದೇವಾಲಯದ ವಿಶೇಷತೆಯಾಗಿದೆ ಈ ದೇವರು ವಂಶೋದ್ಧಾರಕ ಆಡುತ್ತಾರೆ ಎಂಬ ನಂಬಿಕೆಯೂ ಇದೆ ನಿಮ್ಮ ಜೀವನದ ಯಾವುದೇ ಸಮಸ್ಯೆಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ಶ್ರೀ ಚಾಮುಂಡೇಶ್ವರಿ ದೇವಿಯ ಆರಾಧಕರು ಹಾಗೂ ಜಾತಕ ವಿಮರ್ಶಕರು ಪಂಡಿತ್ ಶ್ರೀ ತುಳಸಿರಾಮ್ ಭಟ್ ಕರೆ ಮಾಡಿ 9916788844

Leave A Reply

Your email address will not be published.