ಸಾಡೇಸಾತಿ ಇರೋರು ತಿರುಪತಿಗೆ ಹೋಗಿ ವೆಂಕಟೇಶ್ವರನ ದರ್ಶನ ಮಾಡಬೇಕು ಯಾಕೆ ಗೊತ್ತಾ.

ಸಾಡೇಸಾತಿ ಇರೋರು ತಿರುಪತಿಗೆ ಹೋಗಿ ವೆಂಕಟೇಶ್ವರನ ದರ್ಶನ ಮಾಡಬೇಕು ಯಾಕೆ ಗೊತ್ತಾ. ಶನಿ ಎಂದರೆ ಜೀವನವನ್ನು ಕಾಡಿ ಕಾಡಿ ಮಹಾ ಪಾಠವನ್ನು ಕಲಿಸುವ ಮಹಾಗುರು ಕಷ್ಟಗಳ ಕಾರ್ಪಣ್ಯವನ್ನು ಉಂಟು ಮಾಡಿ ಅದರಿಂದ ಬಿಡುಗಡೆಯ ದಾರಿಯನ್ನು ತೋರಿಸಿ ತನ್ನನ್ನು ತನ್ನ ಸ್ಥಿರ ಗೊಳ್ಳುವಂತೆ ಮಾಡುವ ಮಹಾಮಹಿಮ ಈ ರೀತಿ ಶನಿದೇವರಿಗೆ ಆಗುತ್ತಿರು ಪತಿಯಲ್ಲಿ ನೆಲೆನಿಂತಿರುವ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ವೆಂಕಟೇಶ್ವರನಿಗೆ ಸಂಬಂಧವಿದೆ ಮುಖ್ಯವಾಗಿ ವೆಂಕಟೇಶ್ವರ ನಿಂದರೆ ಪಾಪ ನಿವಾರಕ ಕಲಿಗಾಲ ವೆಂದರೆ ಪಾಪದ ಮೂಟೆ. ನಿಂದ ಪ್ರತಿ ಕಾಲದಲ್ಲೂ ಸಹ ವೆಂಕಟೇಶ್ವರನು ವ್ಯರ್ಥವಾಗುತ್ತದೆ ಬಂದಿದ್ದಾನೆ ಹೀಗೆ ಶ್ರೀವಾರಿ ಯು ವ್ಯಕ್ತವಾಗುವ ಉದ್ದೇಶವೇ ಪಾಪನಾಶನ ತನ್ನನ್ನು ದರ್ಶನ ಪಡೆಯುವ ಪ್ರತಿಯೊಬ್ಬ ಜೀವಿಗೂ ಸಹ ವೆಂಕಟೇಶ್ವರನ ಪಾಪವನ್ನು ನಾಶಮಾಡುತ್ತಾರೆ ಮಹಾಪಾಪಿ ಯು ಮತ್ತು ಪುಣ್ಯವಂತನು ಸ್ವಾಮಿಯ ದರ್ಶನ ಪಡೆಯುವಾಗ ಇಬ್ಬರು ಒಬ್ಬರೇ ವೆಂಕಟೇಶ್ವರನ ದರ್ಶನ ಮಾಡಿದ ನಂತರವೇ ಪಾಪಿಯ ಪಾಪವೆಲ್ಲ ನಾಶವಾಗುತ್ತದೆ ಆದ್ದರಿಂದ ಸ್ವಾಮಿಯ ಮುಂದೆ ಎಂತಹ ಪರಮಪಾಪಿ ಯನ್ನು ಸಹ ನಿಂದಿಸಬಾರದು ಎಂದು ಹೇಳಲಾಗುತ್ತದೆ. ವೆಂಕಟ ಎಂದರೆ ಪಾಪ ಪರಿಹಾರಕ ಎಂದು ಹೇಳಲಾಗುತ್ತದೆ ಈ ಪಾರ್ಕನ್ನು ಪರಿಹಾರ ಮಾಡಿಕೊಳ್ಳಲು ತಿರುಪತಿಯ ಮೇಲೆ ಅಸಂಖ್ಯವಾದ ತೀರ್ಥಗಳು ಇದೆ ಆ ತೀರ್ಥಗಳಲ್ಲಿ ಇಂತಹದೇ ದಿನಗಳಲ್ಲಿ ಅದರಲ್ಲಿ ನೆಂದು ವೆಂಕಟೇಶ್ವರನ ದರ್ಶನ ಮಾಡಿದರೆ ಅನನ್ಯ ಪುಣ್ಯ ಫಲವೋ ದೊರೆಯುತ್ತದೆ ಶ್ರೀವಾರಿ ಯು ಕರ್ಮ ವಿಮೋಚನ ದೇವರು ಆಗಿರುವುದರಿಂದ ಯಾರೆಲ್ಲಾ ಕರ್ಮಪಲದಾತ ಶನಿಯ ನಿಯಂತ್ರಣದಲ್ಲಿ ಇರುತ್ತಾರೆ ಅಂಥವರು ವೆಂಕಟೇಶ್ವರನ ದರ್ಶನವನ್ನು ಮಾಡಿದರೆ ಅತ್ಯಂತ ಶುಭಪ್ರದ ಎಂದು ಹೇಳಿದ್ದಾರೆ ಮಹಾಜ್ಞಾನಿ ಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.