ಆರೋಗ್ಯಕ್ಕೆ ಬಹಳ ಒಳ್ಳೆಯದು ಒಮ್ಮೆ ಈತರ ಹೆಸರುಬೇಳೆ ಮತ್ತು ಸೌತೆಕಾಯಿ ಕೋಸಂಬರಿ ಮಾಡಿನೋಡಿ

ಆರೋಗ್ಯಕ್ಕೆ ಬಹಳ ಒಳ್ಳೆಯದು ಒಮ್ಮೆ ಈತರ ಹೆಸರುಬೇಳೆ ಮತ್ತು ಸೌತೆಕಾಯಿ ಕೋಸಂಬರಿ ಮಾಡಿನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ,ಎಲ್ಲರಿಗೂ ಗೊತ್ತಿರುವ ಹಾಗೆ ಹೆಸರು ಬೇಳೆ ಕೋಸಂಬರಿ ಇದನ್ನ ಸ್ವೀಟ್ ಜೊತೆಗೆ ಮತ್ತು ದೇವರ ನೈವೇದ್ಯಕ್ಕೆ ಕೂಡ ಮಾಡುತ್ತಾರೆ ಇದನ್ನು ಮಾಡುವುದು ತುಂಬಾ ಸುಲಭ ಆಮೇಲೆ ಚಪಾತಿ ರೊಟ್ಟಿ ಜೊತೆಗೆ ಸೈಡ್ ಕಾಂಬಿನೇಷನ್ ಆಗಿರುತ್ತದೆ ಇದು ತಿನ್ನಲು ಟೇಸ್ಟಿಯಾಗಿ ಇರುತ್ತದೆ ಇದನ್ನು ಚಿಕ್ಕ ಮಕ್ಕಳು ಕೂಡ ತಿನ್ನಬಹುದು ಯಾಕೆಂದರೆ ಹೆಲ್ತಿ ಯಾಗಿ ಇರುತ್ತದೆ ಹಾಗಾಗಿ

ಎಲ್ಲರೂ ಸೇರಿಸಬಹುದು ಸ್ವೀಟ್ ಜೊತೆಗೆ ತುಂಬಾನೇ ಟೇಸ್ಟಿಯಾಗಿ ಇರುತ್ತದೆ ಇನ್ನು ಈ ಕೋಸಂಬರಿಯನ್ನು ಯಾವ ರೀತಿಯಾಗಿ ಮಾಡುವುದು ಅಂತ ನಾನು ನಿಮಗೆ ಹೇಳುತ್ತೇನೆ ಮೊದಲನೆಯದಾಗಿ ನಾವು ನಮಗೆ ಎಷ್ಟು ಬೇಕೋ ಅಷ್ಟು ಹೆಸರುಬೇಳೆಯನ್ನು ಒಂದು ತಾಸು ನೆನೆಸಿ ಇಟ್ಟುಕೊಳ್ಳಬೇಕು ಅದನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿ ಇಟ್ಟುಕೊಳ್ಳಬೇಕು ಇದಕ್ಕೆ ಏನೇನು ಸೇರಿಸಬೇಕೆಂದು ಹೇಳುತ್ತೇನೆ ಮೊದಲನೆಯದಾಗಿ ಒಂದು ಈರುಳ್ಳಿಯನ್ನು ಸಣ್ಣದಾಗಿ ಹಚ್ಚಿಕೊಳ್ಳಬೇಕು ನಂತರ ಕೊತ್ತಂಬರಿ ಅದಾದ ಮೇಲೆ ನಿಂಬೆಹಣ್ಣು ಮತ್ತು ಹಸಿ ಕೊಬ್ಬರಿಯನ್ನು ತುರಿದು ಇಟ್ಟುಕೊಳ್ಳಬೇಕು

ಅದಾದ ನಂತರ ಹಸಿ ಕಾರ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇದಕ್ಕೆ ಮೇನ್ ಇಂಗ್ರೆಡ್ರಿಯನ್ಸ್ ಆಗಿರುವುದು ಏನೆಂದರೆ ಸೌತೆಕಾಯಿ ಮೂರು ಸೌತೆಕಾಯಿಯನ್ನು ಚೆನ್ನಾಗಿ ತೊಳೆದು ತೊರಿದು ಇಟ್ಟುಕೊಳ್ಳಬೇಕು ಏಕೆಂದರೆ ಹಚ್ಚೆ ಹಾಕುವುದರಿಂದ ಟೆಸ್ಟ್ ಸಿಗಲ್ಲ ತೂರಿದೆ ಹಾಕುವುದರಿಂದ ಅದು ಚೆನ್ನಾಗಿ ಅದಕ್ಕೆ ಹೊಂದುಕೊಂಡು ಟೆಸ್ಟ್ ಸಿಗುತ್ತೆ ಅದಕ್ಕಾಗಿ ತೊರಿ ದು ಇಟ್ಟುಕೊಳ್ಳಬೇಕು ಇದಾದ ನಂತರ ಯಾವ ರೀತಿಯಾಗಿ ಸೇರಿಸಿಕೊಳ್ಳಬೇಕು ಎಂದು ನಾನು ನಿಮಗೆ ಹೇಳುತ್ತೇನೆ ಮೊದಲನೆಯದಾಗಿ ಹೆಸರುಬೇಳೆ ಗೆ ಕೊತ್ತಂಬರಿ ಸೊಪ್ಪು ಸೇರಿಸಿಕೊಳ್ಳಬೇಕು ನಂತರ ಒಂದು ಬಟ್ಟಲಲ್ಲಿ ತುರಿದುಕೊಂಡ ಹಸಿ ಕೊಬ್ಬರಿ ಯನ್ನು ಸೇರಿಸಿಕೊಳ್ಳಬೇಕು ಅದಾದ ನಂತರ

ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ ಯನ್ನು ಹಾಕಬೇಕು ಅದಾದನಂತರ 3 ಸೌತೆಕಾಯಿ ತುರಿದು ಇಟ್ಟುಕೊಂಡಿರುವು ದನ್ನ ಹಾಕಬೇಕು ನಂತರ ರುಚಿಗೆ ತಕ್ಕಷ್ಟು ಉಪ್ಪು ಒನ್ ಟೇಬಲ್ ಸ್ಪೂನ್ ಕಾರ ಇದೆಲ್ಲಾ ಹಾಕಿರುವುದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಚೆನ್ನಾಗಿ ಅಂದರೆ ಪೂರ್ತಿ ಎಲ್ಲವನ್ನು ಅಂದುಕೊಂಡಿರುವ ರೀತಿಯಾಗಿ ಮಿಕ್ಸ್ ಮಾಡಿಕೊಳ್ಳಬೇಕಾಗುತ್ತದೆ ನಂತರ ನಿಂಬೆ ಹಣ್ಣಿನ ರಸವನ್ನು ಲಾಸ್ಟಿಗೆ ಇರೋದರಿಂದ ರುಚಿ ಇನ್ನೂ ಹೆಚ್ಚಾಗಿರುತ್ತದೆ ಅದೇ ಕಾರಣಕ್ಕೆ ಇದನ್ನು ಲಾಸ್ಟ್ ಅಲ್ಲಿ ಇರುವುದು ಈ ರೀತಿಯಾಗಿ ಮಾಡಿದರೆ ಹೆಸರು ಬೇಳೆ ಕೋಸಂಬರಿ ಸ್ವೀಟ್ ಚಪಾತಿ ರೋಟಿ ಎಲ್ಲದರ ಜೊತೆಗೆ ಯಾರು ಬೇಕಾದರೂ ತಿನ್ನಬಹುದು ಇದೊಂದು ಹೆಲ್ತಿ ಫುಡ್ ಕೂಡ ಆಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.