ದೃಷ್ಟಿ ಬೂದುಕುಂಬಳಕಾಯಿ ಕಟ್ಟುವ ವಿಧಾನ.

ನಮ್ಮ ಮನೆಯಲ್ಲಿ ಆಗಿರುವಂತಹ ಒಂದು ಕೆಟ್ಟ ದೃಷ್ಟಿಯನ್ನು ನಾವು ಪರಿಹಾರ ಮಾಡಿಕೊಳ್ಳಬೇಕು ಎಂದರೆ ಮೊದಲಿನಿಂದಲೂ ಒಂದು ಕುಂಬಳಕಾಯಿಯನ್ನು ತೆಗೆದುಕೊಳ್ಳಬೇಕು ಇದನ್ನು ನೀವು ಒಂದು ಒಣ ಬಟ್ಟೆಯಿಂದ ಒರೆಸಿ ಇಟ್ಟುಕೊಳ್ಳಿ ಮತ್ತು ಇದನ್ನು ಕಟ್ಟಲು ಸಾಧ್ಯವಾದಷ್ಟು ಕಪ್ಪು ದಾರವನ್ನು ತೆಗೆದುಕೊಳ್ಳಿ ಕಪ್ಪ ದಾರದಲ್ಲಿ ಇದನ್ನು ಹಾಕಿದರೆ ಇದು ತುಂಬಾ ಅಟ್ರಾಕ್ಷನ್ ಆಗಿರುತ್ತದೆ ಅವ ಕುಂಬಳ ಕಾಯಿಯನ್ನು ಚೆನ್ನಾಗಿ ತೊಳೆದು ಕೊಂಡು ಅದನ್ನು ಒರೆಸಿ ನಂತರ ಅರಿಶಿನವನ್ನು ತೆಗೆದುಕೊಳ್ಳಬೇಕು ಅದಕ್ಕೆ ನೀವು ಗಂಗಾಜಲ ಅಥವಾ ಪರಿಶುದ್ಧವಾದ ನೀರನ್ನು ಹಾಕಿ ಅರಿಶಿಣವನ್ನು ಪೇಸ್ಟ್ ರೀತಿಯಲ್ಲಿ ರೆಡಿ ಮಾಡಿಕೊಳ್ಳಿ ನಂತರ ಅದನ್ನು ನೀವು ಕುಂಬಳಕಾಯಿಯ ಸುತ್ತ ಹಚ್ಚಬೇಕು ಮತ್ತೆ ಕೆಳಬಾಗದಲ್ಲಿ ಹಾಗೂ ಮೇಲ್ಭಾಗದಲ್ಲೂ ಸಹ ನೀವು ಇದನ್ನು ಹಚ್ಚಬೇಕಾಗುತ್ತದೆ.

ಇದನ್ನು ಯಾಕೆ ಹಚ್ಚಬೇಕು ಎಂದರೆ ನಾವು ಯಾವಾಗ ಯಾರಿಂದ ದೃಷ್ಟಿಗೆ ಒಳಗಾಗಿರುತ್ತೇವೆ ಎಂದು ನಮಗೆ ತಿಳಿದಿರುವುದಿಲ್ಲ ನಿಮ್ಮ ಮನೆಯ ಮೇಲೆ ಯಾರದಾದರೂ ಒಂದು ರೀತಿಯ ಕೆಟ್ಟ ದೃಷ್ಟಿ ಬಿದ್ದಾಗ ಕಿರಿಕಿರಿ ಶುರುವಾಗಿ ಬಿಟ್ಟಿರುತ್ತದೆ ಮನೆಯಲ್ಲಿ ನಿಮಗೆ ಹಣದ ಸಮಸ್ಯೆ ಹೆಚ್ಚಾಗಿ ಇರುತ್ತದೆದುಡ್ಡು ಹೆಚ್ಚು ಬರುತ್ತಿರುವುದಿಲ್ಲ ಗಂಡ-ಹೆಂಡತಿಯ ಮಧ್ಯೆ ಯಾವಾಗಲೂ ಜಗಳ ಕಿರಿಕಿರಿ ಇರುತ್ತದೆ ಈ ಕಾರಣದಿಂದ ಈ ದೃಷ್ಟಿಗೆ ಯಾರಿಂದ ಯಾವಾಗ ಆಗುತ್ತದೆ ಎಂದು ನಮಗೆ ತಿಳಿಯುವುದಿಲ್ಲ ಈ ಕಾರಣದಿಂದ ಕುಂಬಳಕಾಯಿಗೆ ಅಮವಾಸ್ಯೆ ದಿನದಂದು ಅರಶಿನವನ್ನು ಹಚ್ಚಿದರೆ ನಿಮಗೆ ಯಾರ ದೃಷ್ಟಿ ಇಟ್ಟಿದ್ದರು ನಿಮ್ಮ ಮನೆಗೆ ಯಾರ ದೃಷ್ಟಿ ಇದ್ದರೂ ಅವರ ಕಣ್ಣು ಇವತ್ತು ಕುಂಬಳಕಾಯಿಯ ಮೇಲೆ ಬಿಡುತ್ತದೆ ಹರಿಶಿಣ ಹಚ್ಚಿದ ನಂತರ ನಾವು ಅದರ ಮೇಲೆ ಕುಂಕುಮವನ್ನು ಇಡಬೇಕು.

ಇದನ್ನು ನೀವು ಕೇವಲ ಮನೆಯಲ್ಲಿ ಮಾತ್ರವಲ್ಲದೇ ಆಫೀಸ್ ಅಥವಾ ನೀವು ಕೆಲಸ ಮಾಡುವ ಸ್ಥಳದಲ್ಲಿ ಸಹ ಇದೇ ರೀತಿ ಮಾಡಿಕೊಳ್ಳಬಹುದು ನಿಮ್ಮ ಆಫೀಸ್ನಲ್ಲಿ ಸಹ ಪ್ರತಿಯೊಬ್ಬರ ದೀಪಾವಳಿ ಪೂಜೆ ಮಾಡಿ ಮಾಡುತ್ತೀರಾ ಅಲ್ಲಿ ಮಾಡಿಕೊಳ್ಳಬಹುದಾಗಿದೆ ನಿನ್ನ ಇದನ್ನು ನೀವು ಮುಖ್ಯದ್ವಾರಕ್ಕೆ ಕಟ್ಟಬೇಕಾಗುತ್ತದೆ ಇದನ್ನು ನೀವು ಅಮಾವಾಸ್ಯೆಯ ದಿನದಂದು ಕಟ್ಟಬೇಕಾಗುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.