ಈ ಐದು ಗುಣಗಳು ಇರುವ ವ್ಯಕ್ತಿಗಳು ಕೃಷ್ಣನಿಗೆ ತುಂಬಾ ಪ್ರಿಯರಾಗುತ್ತಾರೆ

ಈ ಐದು ಗುಣಗಳು ಇರುವ ವ್ಯಕ್ತಿಗಳು ಕೃಷ್ಣನಿಗೆ ತುಂಬಾ ಪ್ರಿಯರಾಗುತ್ತಾರೆ

ಸರ್ವರಿಗೂ ನಮಸ್ಕಾರ ಸ್ನೇಹಿತರೆ, ಭಗವಾನ್ ಶ್ರೀ ಕೃಷ್ಣನು ಗೀತೋಪದೇಶದಲ್ಲಿ ಹಲವಾರು ಬಗೆಯ ಮನುಷ್ಯರ ಬಗ್ಗೆ ತಿಳಿಸಿದ್ದಾರೆ ಅಂತಹವರು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯರಾಗುತ್ತಾರೆ ಎಂದು ಹೇಳಿದ್ದಾರೆ ಒಂದು ವೇಳೆ ನೀವು ಇಂತಹ ಗುಣಲಕ್ಷಣಗಳನ್ನು ಹೊಂದಿದ್ದರೆ

ನೀವು ಅದೃಷ್ಟವಂತರು ಯಾವುದೇ ಕಷ್ಟದ ವ್ಯಕ್ತಿಯನ್ನು ನೋಡಿ ನಗುವುದು ಯಾವುದೇ ವ್ಯಕ್ತಿ ಇನ್ನೊಬ್ಬರ ಕಷ್ಟವನ್ನು ನೋಡಿ ನಗುತಿರುತ್ತಾರೋ ಅಂತಹ ವ್ಯಕ್ತಿ ಶ್ರೀ ಕೃಷ್ಣನಿಗೆ ಇಷ್ಟ ಆಗುವುದಿಲ್ಲ ಯಾರು ಇನ್ನೊಬ್ಬರ ಕಷ್ಟಕ್ಕೆ ಮಿಡಿಯುತ್ತಾರೋ ಸ್ಪಂದಿಸುತ್ತಾರೋ ಅಂತಹವರು ಕೃಷ್ಣನಿಗೆ ಪ್ರಿಯರಾಗುತ್ತಾರೆ ಎಂದು ಹೇಳುತ್ತಾರೆ.ದ್ವೇಷ ಮಾಡದೆ ಇರುವುದು ದ್ವೇಷ ಎನ್ನುವುದು ಮೊದಲು ನಮ್ಮನ್ನೇ ಸುಡುತ್ತದೆ ಆದ್ದರಿಂದ

ಯಾವುದೇ ವ್ಯಕ್ತಿಯನ್ನು ತಿರಸ್ಕಾರ ಭಾವನೆ ಮಾಡದೆ ದ್ವೇಷ ಅಸೂಯೆಗೆ ಒಳಗಾಗದೆ ಸ್ನೇಹ ಭಾವನೆಯಿಂದ ಇರುತ್ತಾರೋ ಅಂತಹವರು ಕೃಷ್ಣನಿಗೆ ಪ್ರಿಯರಾಗುತ್ತಾರೆ ಇನ್ನೊಬ್ಬರ ಮನಸ್ಸಿಗೆ ಯಾವುದೇ ಕಾರಣಕ್ಕೂ ನೋವನ್ನು ಕೊಡಬಾರದು ಇದರಿಂದ ನಿಮ್ಮ ಉನ್ನತಿ ಕುಂಟಿತವಾಗುತ್ತದೆ ಸೌಕರ ಹಿತವಾಗಿರುವುದು ಯಾರು ಅತಿಯಾಸೆ ಮಾಡುವುದಿಲ್ಲವೋ ಸಂಸಾರದ ಮೋಹಕ್ಕೆ ಒಳಗಾಗಿ ಶೋಕ ಮಾಡುವುದಿಲ್ಲವೋ ಅತಿಯಾಸೆ ಇರುವುದಿಲ್ಲವೋ ಅಂತಹವರು ಕೇಶವನಿಗೆ ಪ್ರಿಯರಾಗುತ್ತಾರೆ ಬೇರೆಯವರ ವಸ್ತುವನ್ನು ಪಡೆಯಲು ಕೆಟ್ಟ ಕೆಲಸ ಮಾಡದಿರುವುದು

ಹೌದು ಮನುಷ್ಯ ಅತ್ಯಂತ ಸ್ವಾರ್ಥಿ ಎಂದು ಹೇಳಲಾಗುತ್ತದೆ.ತನಗೆ ಬೇಕಾದ ವಸ್ತುಗಳನ್ನು ಪಡೆಯಲು ಕೆಟ್ಟ ರೀತಿಯ ಕೆಲಸಗಳನ್ನು ಮಾಡಿ ಅದನ್ನು ಪಡೆಯುವ ಯಾವುದೇ ವ್ಯಕ್ತಿಯು ಕೂಡ ಭಗವಂತನಿಗೆ ಪ್ರಿಯರಾಗುವುದಿಲ್ಲ ಯಾವುದೇ ವಸ್ತುವಾಗಲಿ ತಮ್ಮ ಪರಿಶ್ರಮ ಮತ್ತು ನ್ಯಾಯಮಾರ್ಗದಲ್ಲಿ ಸಿಗಬೇಕು ಆಗ ಅದರ ಬೆಲೆ 100 ಪಟ್ಟು ಹೆಚ್ಚಾಗುತ್ತದೆ ಅದರಿಂದ ನೀನು ಅನುಭವಿಸುವ ಸುಖ ಕೂಡ ತುಂಬಾ ಪವಿತ್ರವಾಗಿರುತ್ತದೆ

ಆದ್ದರಿಂದ ಕೆಟ್ಟ ಮಾರ್ಗದಿಂದ ಯಾವುದೇ ವಸ್ತುವನ್ನು ಪಡೆಯಲು ಹೋಗಬೇಡಿ ಅದರ ಋಣ ನಮ್ಮನ್ನು ಎಂದಿಗೂ ಬಿಡುವುದಿಲ್ಲ ಯಾರು ಸಾಂಸಾರಿಕ ಮೋಹಗಳಿಂದ ಭಿನ್ನ ಆಗಿರುತ್ತಾರೋ ಅಂತಹವರು ಸರ್ವೋತ್ತಮರು ಮತ್ತು ಕೃಷ್ಣನಿಗೆ ಪ್ರಿಯವಾಗುತ್ತಾರೆ ತ್ಯಾಗವನ್ನು ಮಾಡುವಂತವರು ಯಾರು ತನ್ನ ಸುಖವನ್ನು ಮರೆತು ತ್ಯಾಗ ಮಾಡಿ ಇನ್ನೊಬ್ಬರ ಏಳಿಗೆಗೆ ಪೂರಕವಾಗಿ ಇರುತ್ತಾರೋ ಪರೋಪಕಾರಿ ಆಗಿರುವ ವ್ಯಕ್ತಿಗಳು ಕೃಷ್ಣನ ಪ್ರಿಯ ವ್ಯಕ್ತಿಗಳು ಮನುಷ್ಯನು ತನ್ನ ಸ್ಥಿತಿಗೆ ಅನುಸಾರವಾಗಿ

ಇನ್ನೊಬ್ಬರಿಗೆ ದಾನ ಮಾಡುತ್ತಿರಬೇಕು ಹೌದು ತನ್ನ ಸ್ಥಿತಿ ಮತ್ತು ಪರಿಸ್ಥಿತಿಗಳನ್ನು ಮೀರಿ ಕೈಲಾಗದ ರೀತಿಯಲ್ಲಿ ದಾನ ಮಾಡಲು ಯಾವ ದೇವರು ಕೂಡ ಹೇಳುವುದಿಲ್ಲ ನನಗೆ ಎಷ್ಟು ಸಾಧ್ಯವೊ ಅಷ್ಟರಲ್ಲಿ ತಕ್ಕಮಟ್ಟಿಗಾದರೂ ದಾನ ಧರ್ಮ ಇರಬೇಕು ಎಂದು ಭಗವಂತ ಹೇಳುತ್ತಾನೆ ನೀನು ಮಾಡಿದ ಪುಣ್ಯಗಳು ಎಂದು ವ್ಯರ್ಥವಾಗುವುದಿಲ್ಲ ಅದು ಮರಳಿ ನಿನಗೆ ಸಿಕ್ಕೆ ಸಿಗುತ್ತದೆ ಆದ್ದರಿಂದ ಅಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ ಎಂದು ಭಗವಾನ್ ಕೃಷ್ಣ ಹೇಳುತ್ತಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.