ಈ ಡಿಸೆಂಬರ್ ತಿಂಗಳು ಮುಗಿದ ನಂತರ ಹೊಸವರ್ಷ 2023 ರಲ್ಲಿ ಆರು ರಾಶಿಯವರಿಗೆ ಕೋಟ್ಯಾಧಿಪತಿಗಳಾಗುವ ಅದೃಷ್ಟ ವಿಪರೀತ ರಾಜಯೋಗ ಆರಂಭ

ಈ ಡಿಸೆಂಬರ್ ತಿಂಗಳು ಮುಗಿದ ನಂತರ ಹೊಸವರ್ಷ 2023 ರಲ್ಲಿ ಆರು ರಾಶಿಯವರಿಗೆ ಕೋಟ್ಯಾಧಿಪತಿಗಳಾಗುವ ಅದೃಷ್ಟ ವಿಪರೀತ ರಾಜಯೋಗ ಆರಂಭ

ನಮಸ್ಕಾರ ಸ್ನೇಹಿತರೆ 2023ಕ್ಕೆ ಕಾಲಿಡುವುದಕ್ಕೆ ಇನ್ನು ಕೆಲವು ದಿನಗಳು ಬಾಕಿ ಇವೆ 2023 ಹೊಸ ಯೋಜನೆ ಹಲವು ಕೆಲಸ ಪ್ರಾರಂಭ ಮಾಡುವುದಕ್ಕೆ ಅನೇಕ ಜನರು ಕಾಯುತ್ತಿದ್ದರೂ ಕೂಡ ನಾನಾ ಸಮಸ್ಯೆಗಳಿಂದ ಹೊರ ಬರಲಿದ್ದಾರೆ ಹೊಸ ಜೀವನವನ್ನು ಶುರು ಮಾಡಬೇಕು ಅಂತ ನಾನಾ ರೀತಿಯ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ ಈ ಹೊಸವರ್ಷದಲ್ಲಿ ಹೀಗೆ ನಾನಾರೀತಿಯ ಕನಸುಗಳನ್ನು ಕಟ್ಟಿಕೊಂಡಿರುವಂತಹ 2023ರ ವರ್ಷದಲ್ಲಿ ಸಾಕಷ್ಟು ರಾಶಿಗಳಿಗೆ ಸಾಕಷ್ಟು ಬದಲಾವಣೆ ಉಂಟಾಗುತ್ತದೆ ಜೀವನದಲ್ಲಿ ಒಳ್ಳೆ ಸಮಯ ಈ ವರ್ಷ ಈ ರಾಶಿಯವರಿಗೆ ಆರಂಭವಾಗುತ್ತದೆ ಎಂದು ಪಂಡಿತೋತ್ತಮರು ಹೇಳುತ್ತಾರೆ, ಈ ಹೊಸವರ್ಷ ಈ ಆರು ರಾಶಿಯವರಿಗೆ ಶುಭ ದಿನಗಳು ಆರಂಭವಾಗುತ್ತದೆ ಅಂತಾನೆ ಹೇಳಬಹುದು, ಹಾಗಾದರೆ 2023ರಿಂದ ಯಾವೆಲ್ಲ ರಾಶಿಗಳಿಗೆ ಯಾವೆಲ್ಲಾ ಅದೃಷ್ಟ ಫಲಗಳು ಸಿಗುತ್ತದೆ ಎಂಬುದನ್ನು ಎಂಬುದನ್ನು ಈಗ ತಿಳಿಯೋಣ ಬನ್ನಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮೊದಲನೆಯದಾಗಿ ವೃಷಭ ರಾಶಿ: ಈ ರಾಶಿಯವರಿಗೆ ಹೊಸ ವರ್ಷ ಕೂಡ ಬಹಳ ಒಳ್ಳೆಯದಾಗಿರುತ್ತದೆ ವೃತ್ತಿಜೀವನದ ಪ್ರಗತಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಈ ರಾಶಿಯವರ ಬಳಿ ಬರುತ್ತವೆ, ನೀವು ತಾರತಮ್ಯವನ್ನು ಹೊಂದಿದ್ದರೆ ಈ ಗುಣ ನಿಮಗೆ ಸಹಾಯ ಮಾಡಲು ಸಹಕರಿಸುತ್ತದೆ ನಿಮ್ಮ ಒಳ್ಳೆಯ ಗುಣಗಳಿಂದ ಜನ ನಿಮಗೆ ಸಹಾಯ ಮಾಡಲು ಮುಂದೆ ಬರುತ್ತಾರೆ, ಹಣಕಾಸಿನ ವಿಚಾರದಲ್ಲಿ ನಿಮಗೆ ತುಂಬಾನೇ ಲಾಭ ಸಿಗುತ್ತದೆ.

ಇನ್ನು ಎರಡನೆಯದಾಗಿ ಸಿಂಹ ರಾಶಿ: ಈ ಹೊಸ ವರ್ಷವೂ ಈ ರಾಶಿಯವರಿಗೆ ಅನೇಕ ಶುಭ ಫಲಗಳನ್ನು ಕೊಡುತ್ತದೆ, ಈ ವರ್ಷ ನಿಮಗೆ ವರದಾನಕ್ಕೆ ಏನು ಕಡಿಮೆ ಇಲ್ಲ ನಿಮ್ಮ ವೃತ್ತಿ ಹಾಗೂ ನಿಮ್ಮ ವ್ಯವಹಾರದಲ್ಲಿ ಅದೃಷ್ಟವಿದೆ, ಹೊಸ ವರ್ಷದಲ್ಲಿ ಹೊಸ ಅವಕಾಶಗಳು ನಿಮ್ಮ ಪ್ರಗತಿ ಏಳಿಗೆಯ ಮೇಲೆ ಕೊಂಡೊಯ್ಯುತ್ತದೆ, ಒಳ್ಳೆಯ ದಿನ ನಿಮಗಾಗಿ ಶುರುವಾಗುತ್ತದೆ.

ಇನ್ನು ಮೂರನೆಯದಾಗಿ ತುಲಾ ರಾಶಿ: ಈ ರಾಶಿಯವರಿಗೆ ಬರುವಂತಹ ಈ ವರ್ಷ ಅನೇಕ ಮಂಗಳಕರ ಅವಕಾಶಗಳನ್ನು ತರಬಹುದು, ಈ ವರ್ಷ ನಿಮ್ಮ ಜೀವನದ ದೊಡ್ಡ ಯಶಸ್ಸಿಗೆ ಕಾರಣವಾಗಬಹುದು, ಒಂದು ಒಳ್ಳೆಯ ಭರವಸೆಯನ್ನು ನೀವು ಇಟ್ಟುಕೊಂಡರೆ ಅಂದರೆ ಅದು ಈ ವರ್ಷ ನಿಮಗೆ ನೆರವೇರುತ್ತದೆ, ನೀವು ಮಾಡುವ ಅನೇಕ ಕಾರ್ಯಗಳು ಯಶಸ್ವಿಗೊಳಿಸುತ್ತವೆ ಹಾಗಾಗಿ ಈ ವರ್ಷ ಒಳ್ಳೆಯ ವರ್ಷವಾಗಲಿದೆ.

ಇನ್ನು ನಾಲ್ಕನೆಯದಾಗಿ ವೃಶ್ಚಿಕ ರಾಶಿ: ಈ ವರ್ಷದ ಆರಂಭದಲ್ಲಿ ನಿಮಗೆ ಶುಭ ಸುದ್ದಿಗಳು ಬರುತ್ತವೆ ಹೌದು ಈ ವರ್ಷ ನಿಮಗೆ ತುಂಬಾನೆ ಒಳ್ಳೆಯದ್ದು ಹಾಗೂ ಮಂಗಳಕರವಾದುದು ಎಂದು ಹೇಳಲಾಗುತ್ತಿದೆ, ವೃತ್ತಿ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಕೂಡ ಸಾಧಿಸಬಹುದು, ನಿಮ್ಮ ಕನಸಿನ ಕೆಲಸವನ್ನು ನೀವು ಪಡೆಯುತ್ತೀರಾ ನೀವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ನೀವು ಅದಕ್ಕಾಗಿ ಕೊಂಚ ಶ್ರಮವನ್ನು ಪಟ್ಟರೆ ಉತ್ತಮ ಫಲಿತಾಂಶ ನಿಮಗೆ ಸಿಗುತ್ತದೆ.

ಐದನೆಯದಾಗಿ ಮಕರ ರಾಶಿ: ಈ ರಾಶಿಯವರು ಮುಂದಿನ ಹೊಸ ವರ್ಷದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ, ಈ ವರ್ಷ ನಿಮಗೆ ತುಂಬಾನೇ ಮಂಗಳವಾದದ್ದು, ಈ ವರ್ಷವೂ ಕೂಡ ನೀವು ನಿಮ್ಮ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಬಹುದು ನೀವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಕೂಡ ನಿಮ್ಮದಾಗಿಸಿಕೊಳ್ಳಬಹುದು

ಆರನೆಯದಾಗಿ ಕುಂಭ ರಾಶಿ: ಈ ಹೊಸ ವರ್ಷವು ನಿಮಗೆ ಹೊಸ ಭರವಸೆಯನ್ನು ನೀಡಲಿದೆ, ನೀವು ಅದೇ ರೀತಿಯಾಗಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಾ ಜೀವನದ ಹಲವು ಕ್ಷೇತ್ರಗಳಲ್ಲಿ ಯಶಸ್ಸನ್ನು ನೀವು ಪಡೆಯಬಹುದು, ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಕೈಗೊಂಡ ಕಾರ್ಯಗಳನ್ನು ನೀವು ಯಶಸ್ವಿಯಾಗಿ ಮುಗಿಸುತ್ತೀರಾ, ನಿಮ್ಮ ಪ್ರಯತ್ನ ಕೂಡ ಇಲ್ಲಿ ಮುಖ್ಯವಾಗಿರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.