ಎಕ್ಕದ ಎಲೆ ಸಕ್ಕರೆ ಕಾಯಿಲೆ ಇದ್ದವರು ಹೀಗೆ ಬಳಸಿ ಯಾಕಂದ್ರೆ

Recent Posts

ಎಕ್ಕದ ಎಲೆ ಸಕ್ಕರೆ ಕಾಯಿಲೆ ಇದ್ದವರು ಹೀಗೆ ಬಳಸಿ ಯಾಕಂದ್ರೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಎಕ್ಕದ ಗಿಡವನ್ನು ಬಹುತೇಕರು ನೋಡಿದ್ದೀರಿ ಅದರಲ್ಲೂ ಬಿಳಿ ಎಕ್ಕದ ಗಿಡವನ್ನು ಅದರಲ್ಲಿ ಬಿಡುವ ಹೂವನ್ನು ಶಿವಪೂಜೆಗೆ ಬಳಸುತ್ತಾರೆ ಎಕ್ಕದ ಹೂವು ಮತ್ತು ಅದರ ಎಲೆ ಒಟ್ಟಾರೆ ಎಕ್ಕದ ಗಿಡ ಮತ್ತು ಅದರ ಎಲೆ ಬಹಳಷ್ಟು ಆಯುರ್ವೇದಿಕ ಗುಣಗಳನ್ನು ಹೊಂದಿದೆ ಇದು ಯಾವೆಲ್ಲ ರೋಗಗಳಿಗೆ ಉತ್ತಮ ಎಂದು ಮತ್ತು ಅದನ್ನು ಬಳಸುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಹಿಮ್ಮಡಿ ಹಾಗೂ ಕಾಲು ನೋವಿಗೆ ಎಷ್ಟೇ ಔಷಧಿ ತೆಗೆದುಕೊಂಡರು ಗುಣವಾಗದೆ ಇದ್ದರೆ, ನೀವು ಎಕ್ಕದ ಗಿಡದ ಔಷಧಿಯನ್ನು ಪಡೆಯಬಹುದೂ ಯವ್ವನದಲ್ಲಿ ಯೂರಿಕ್ ಆಮ್ಲದ ಕಾರಣದಿಂದಾಗಿರುತ್ತದೆ, ಇದಲ್ಲದೆ ತೂಕ ಹೆಚ್ಚಾಗುವುದು ಮತ್ತು ದೀರ್ಘ ಕಾಲ ನಿಲ್ಲುವುದರಿಂದ ಇದು ಸಂಭವಿಸುತ್ತದೆ

ಇದು ನಿಮ್ಮ ಹಿಮ್ಮಡಿ ನೋವನ್ನ ನಿಮಿಷಗಳಲ್ಲಿ ಪರಿಹರಿಸುತ್ತದೆ. ಎಕ್ಕದ ಎಲೆಗಳನ್ನು ಬಳಸಲು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರಿನಲ್ಲಿ ಎಲೆಗಳನ್ನು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಶುಂಠಿ ಸೇರಿಸಿ ಸ್ವಲ್ಪ ಸಮಯ ಕುದಿಸಿ ನಂತರ ಆ ನೀರಿನಲ್ಲಿ ಕಾಲನ್ನು ಸ್ವಲ್ಪ ಹೊತ್ತು ಇಡುವುದರಿಂದ ಹಿಮ್ಮಡಿ ನೋವು ಕಡಿಮೆಯಾಗುತ್ತದೆ

ಇನ್ನು ಈ ಸಸ್ಯದ ಹಾಲು ತ್ವಚೆಗೆ ತುಂಬಾನೇ ಪ್ರಯೋಜನಕಾರಿ ಮತ್ತು ಇದರಿಂದ ಅನೇಕ ರೀತಿಯ ಚರ್ಮದ ಕಾಯಿಲೆಗಳನ್ನು ಹೋಗಲಾಡಿಸಬಹುದು. ಅದರ ಹಾಲನ್ನು ಚರ್ಮ ಹುಳಕಟ್ಟಿ, ತುರಿಕೆ ಮತ್ತು ಗಾಯಗಳ ಮೇಲೆ ಹಚ್ಚಬಹುದು ಅದಲ್ಲದೆ ಅದರ ಎಲೆಯ ಹಾಲಲ್ಲಿ ಇರುವ ಆಕ್ಸಿಡೆಂಟ್ ಗಳು ನಿಮ್ಮ ಚರ್ಮದ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಮತ್ತು ಇತ್ತೀಚಿನ ದಿನಗಳಲ್ಲಿ ಆ ರೋಗವು ತುಂಬಾ ಸಾಮಾನ್ಯವಾಗಿದೆ

ಪ್ರತಿ ಕುಟುಂಬದಲ್ಲೂ ಒಬ್ಬರಾದರೂ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ ಮಧುಮೇಹವನ್ನು ಶಮನ ಮಾಡಲು ಸಾಧ್ಯವಾಗದಿದ್ದರೂ ನಿಯಂತ್ರಿಸಬಹುದು. ಎಕ್ಕದ ಗಿಡವು ಮಧುಮೇಹಕ್ಕೆ ತುಂಬಾನೆ ಉಪಾಯಕಾರಿಯಾಗಿದೆ. ನಿಮಗೇನಾದರೂ ಮಧುಮೇಹ ಇದ್ದರೆ ಪ್ರತಿದಿನ ಬೆಳಗ್ಗೆ ಎಕ್ಕದ ಗಿಡವನ್ನು ಪಾದದ ಕೆಳಗೆ ಇರಿಸಿ ಮತ್ತು ಅದರ ಮೇಲೆ ಸಾಕ್ಸ್ ಹಾಕಬೇಕು

ರಾತ್ರಿ ಮಲಗುವ ಮುನ್ನ ಈ ಎಲೆಗಳನ್ನು ತೆಗೆಯಬೇಕು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನಿಮಗೆ ಸಹಾಯಮಾಡುತ್ತದೆ. ಇನ್ನು ಆಯುರ್ವೇದದ ಪ್ರಕಾರ ಯಾರಾದರೂ ಪೈಲ್ಸ್ ನಿಂದ ಬಳಲುತ್ತಿದ್ದರೆ ಎಕ್ಕದ ಗಿಡವು ಅವರಿಗೆ ಒಂದು ಉತ್ತಮ ಪರಿಹಾರವೆಂದರೆ ತಪ್ಪಾಗುವುದಿಲ್ಲ ಎಕ್ಕದ ಎಲೆಗಳನ್ನು ಬಳಸುವುದು ಪೈಲ್ಸ್ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ

ಅದಕ್ಕಾಗಿ ಇವರು ಎಕ್ಕದ ಎಲೆಗಳನ್ನು ಸುಟ್ಟು ಅದರ ಹೊಗೆಯನ್ನು ನಿತ್ಯವಾಗಿ ತೆಗೆದುಕೊಳ್ಳಬೇಕು ಹೀಗೆ ಮಾಡುವುದರಿಂದ ಮೂಲವ್ಯಾಧಿಯ ತುರಿಕೆ ಮತ್ತು ಉರಿಯು ಬೇಗನೆ ಶಮನಗೊಳ್ಳುತ್ತದೆ. ಇನ್ನು ದೇಹದ ತುರಿಕೆಯನ್ನು ಕಡಿಮೆ ಮಾಡಲು ಎಕ್ಕದ ಗಿಡವನ್ನು ದೀರ್ಘಕಾಲವಾಗಿ ಬಳಸಲಾಗುತ್ತದೆ. ಎಲೆಗಳ ಮಧ್ಯ ಭಾಗದಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಸ್ವಲ್ಪ ಬಿಸಿ ಮಾಡಿ ನಂತರ ಊತ ಇರುವ ಜಾಗದಲ್ಲಿ ಹಾಕಿ ಹೀಗೆ ಮಾಡುವುದರಿಂದ ಊಟಕ್ಕೆ ತಕ್ಷಣ ಪರಿಣಾಮ ದೊರೆಯುತ್ತದೆ ಹೆಚ್ಚು ಊಟವಿದ್ದರೆ ಎಕ್ಕದ ಗಿಡವನ್ನು ಐದಾರು ದಿನಗಳವರೆಗೆ ಇಟ್ಟುಕೊಳ್ಳಿ ಇದರಿಂದ ನಿಮ್ಮ ನೋವು ಖಂಡಿತವಾಗಿಯೂ ದೂರವಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *