ಈರುಳ್ಳಿ ಜೊತೆ ಜೇನುತುಪ್ಪ ಹೀಗೆ ಬಳಿಸಿ ತುಂಬಾ ಪವರ್ಫುಲ್ ಇದು

ಈರುಳ್ಳಿ ಜೊತೆ ಜೇನುತುಪ್ಪ ಹೀಗೆ ಬಳಿಸಿ ತುಂಬಾ ಪವರ್ಫುಲ್ ಇದು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ
ವೇಟ್ ಲಾಸ್ ಮಾಡ್ಕೊಳ್ಳೋರಿಗೆ ಈರುಳ್ಳಿ ಮತ್ತು ಜೇನುತುಪ್ಪವನ್ನು ಈ ರೀತಿ ಬಳಸುವುದು ತುಂಬಾನೇ ಸಹಾಯ ಆಗುತ್ತೆ ದೇಹದಲ್ಲಿರುವಂತಹ ಅನಗತ್ಯ ಕೊಬ್ಬನ್ನು ಕರಗಿಸುವುದಕ್ಕೆ ಇದೊಂದು ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ಕೆಲವೊಂದು ಆಹಾರಗಳೇ ಹಾಗೆ ಅಲ್ವಾ ನಾವು ಅದನ್ನು ಒಂದನ್ನೆ ಸಪರೇಟ್ ಆಗಿ ತಿಂದ್ರೆ ಅಥವಾ ಬಳಸಿದರೆ ಒಂದು ರೀತಿಯಲ್ಲಿ ಹೆಲ್ತ್ ಬೆನಿಫಿಟ್ ಇದ್ರೆ ಕೆಲವೊಂದು ಕಾಂಬಿನೇಷನ್ ಏನಿರುತ್ತೆ ಎರಡನ್ನು ಜೊತೆಯಾಗಿ ಬಳಸುವುದರಿಂದ ನಮಗೆ ಬೆನಿಫಿಟ್ ಜಾಸ್ತಿ ಸಿಗುತ್ತೆ ಸೊ ಅಂತದ್ರಲ್ಲಿ ಒಂದು ಬೆಸ್ಟ್ ಕಾಂಬಿನೇಷನ್ ಇವತ್ತು ನಾನು ಹೇಳ್ತಾ ಇರೋದು ಅಂತ ಹೇಳಿದ್ರೆ ಈರುಳ್ಳಿ ಮತ್ತೆ ಜೇನುತುಪ್ಪ ತುಂಬಾನೇ ಬೆಸ್ಟ್ ಕಾಂಬಿನೇಷನ್ ಇದು ನಮ್ಮ ದೇಹದಲ್ಲಿ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡೋದಕ್ಕೆ ಸಹಾಯ ಆಗುವಂಥದ್ದು ಸೊ ಈರುಳ್ಳಿ ಮತ್ತೆ ಜೇನುತುಪ್ಪವನ್ನು ಹೇಗೆ ಬಳಸಬಹುದು ಯಾವ್ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡೋದಕ್ಕೆ ಇದು ಸಹಾಯ ಆಗುತ್ತೆ ಅನ್ನೋದನ್ನ ತಿಳಿದುಕೊಳ್ಳೋಣ ಮೊದಲನೇದು ವೆರಿ ಇಂಪಾರ್ಟೆಂಟ್ ನಾರ್ಮಲ್ ಆಗಿ ಅಂದ್ರೆ ಸಾಮಾನ್ಯವಾಗಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕಾಡುವಂತಹ ಶೀತ, ಗಂಟಲು ನೋವು, ಕೆಮ್ಮು, ಕಫ ಇದೆಲ್ಲದಕ್ಕೂ ಕೂಡ ಈರುಳ್ಳಿ ಮತ್ತು ಜೇನುತುಪ್ಪ ಒಂದು ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ನೀವು ಯಾವುದೇ ರೀತಿಯ ಸಮಸ್ಯೆಗಳಿರಲಿ ಕಫ ಗಟ್ಟಿ ಆಗಿದ್ರೆ ಅಥವಾ ಒಣಕೆಮ್ಮು ತರ ಇದ್ರೆ ತುಂಬಾನೇ ಶೀತ ಆಗಿದ್ರೆ ಎಲ್ಲದಕ್ಕೂ ನಾವು ಸ್ವಲ್ಪ ಈರುಳ್ಳಿ ರಸ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಂಡು ತಗೋಬಹುದು ಇದರಿಂದಾಗಿ ಎಲ್ಲವೂ ಕೂಡ ಬೇಗನೆ ಕಂಟ್ರೋಲ್ ಗೆ ಬರುತ್ತೆ ಕಫ ಕೂಡ ಕರ್ಗೊದಕ್ಕೆ ಇದು ಸಹಾಯ ಆಗುತ್ತೆ ಈರುಳ್ಳಿಯನ್ನು ಸ್ವಲ್ಪ ಸುಟ್ಟು ಅದರ ರಸವನ್ನು ತೆಗೆದು ಯೂಸ್ ಮಾಡೋದ್ರಿಂದ ಬೆನಿಫಿಟ್ ಜಾಸ್ತಿ ಸಿಗುತ್ತೆ ನಮಗೆ ಇನ್ನೂ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು

ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಏನಿರುತ್ತೆ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇದೇರಡರ ಕಾಂಬಿನೇಷನ್ ತುಂಬಾನೇ ಸಹಾಯ ಆಗುತ್ತೆ ಹಾಗಾಗಿ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಈರುಳ್ಳಿ ಮತ್ತೆ ಜೇನುತುಪ್ಪ ಇನ್ನು ಕೆಲವೊಬ್ಬರಿಗೆ ಪದೇ ಪದೇ ಚರ್ಮದಲ್ಲಿ ಇನ್ಫೆಕ್ಷನ್ ಎಲ್ಲಾ ಆಗ್ತಾ ಇರುತ್ತೆ ಚರ್ಮದ ಅಲರ್ಜಿ ಎಲ್ಲಾ ಆಗ್ತಾ ಇರುತ್ತೆ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಎಲ್ಲಾ ಆಗ್ತಾ ಇದ್ರೆ ಪದೇಪದೇ ಈರುಳ್ಳಿ ರಸ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ಅದನ್ನು ಹಚ್ಚುವುದರಿಂದ ಕೂಡ ಈ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಏನಾಗಿದೆ ಅಲರ್ಜಿ ತುರಿಕೆ ತರ ಏನ್ ಇರುತ್ತೆ ಅದು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ

ಸಹಾಯ ಆಗುತ್ತೆ ಹಾಗೇನೇ ಕೆಲವೊಬ್ಬರಿಗೆ ತುಂಬಾನೇ ಪದೇ ಪದೇ ಮೊಡವೆ ಎಲ್ಲ ಆಗ್ತಾಯಿರುತ್ತೆ ಮುಖದಲ್ಲಿ ಕಪ್ಪು ಕಲೆಗಳು ಎಲ್ಲ ಇರುತ್ತಲ್ಲ ಆ ಕಲೆಗಳನ್ನು ಕಡಿಮೆ ಮಾಡಿಕೊಳ್ಳಲು ತುಂಬಾನೇ ಸಹಾಯ ಆಗುತ್ತೆ ಈ ಈರುಳ್ಳಿ ರಸ ಮತ್ತೆ ಜೇನುತುಪ್ಪ ಇವೆರಡನ್ನು ಸಪರೇಟ್ ಆಗಿ ಬಳಸಬಹುದು ಇಲ್ಲವಾದಲ್ಲಿ ಅವೆರಡು ಮಿಕ್ಸ್ ಮಾಡಿ ಬಳಸುವುದರಿಂದ ಬೆನಿಫಿಟ್ ಜಾಸ್ತಿ ಸಿಗುತ್ತೆ ನಾವು ಅದನ್ನು ಎಲ್ಲಿ ಮೊಡವೆ ಕಲೆಯಾಗಿದೆ ಅಲ್ಲಿ ಹಚ್ಚಬಹುದು ಇದರಿಂದಾಗಿ ನಮ್ಮ ಚರ್ಮ ಸಾಫ್ಟ್ ಆಗೋದ್ರು ಜೊತೆಗೆ ತುಂಬಾ ಗ್ಲೋ ಕೂಡ ಬರುತ್ತೆ ಹಾಗೇನೆ ತುಂಬಾ ಸುಕ್ಕು ಎಲ್ಲ ಆಗ್ತಾಯಿದ್ರೆ

ಅದನ್ನ ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಇದು ಸಹಾಯ ಆಗುತ್ತೆ ಇನ್ನು ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ಈರುಳ್ಳಿ ಮತ್ತು ಜೇನುತುಪ್ಪ ಇವೆರಡನ್ನು ನಾವು ಜೊತೆಯಾಗಿ ಬಳಸುವುದರಿಂದ ನಮ್ಮ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಅನಗತ್ಯ ಕೊಬ್ಬು ಏನಿರುತ್ತೆ ಅದು ಕರಗಿಸುವುದಕ್ಕೆ ತುಂಬಾನೇ ಸಹಾಯ ಆಗುತ್ತೆ ಹಾಗಾಗಿ ನಾವು ಈರುಳ್ಳಿಯನ್ನು ಜೇನುತುಪ್ಪದ ಜೊತೆಯಲ್ಲಿ ಬಳಸುವುದರಿಂದ ದೇಹದಲ್ಲಿ ಬೊಜ್ಜು ಕರಗಿ ವೇಟ್ ಲಾಸ್ ಮಾಡಿಕೊಳ್ಳುವುದಕ್ಕೂ ತುಂಬಾನೇ ಸಹಾಯ ಆಗುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.