ಇವತ್ತಿಂದ 20030ರವರೆಗೆ ಈ 5 ರಾಶಿಗಳಿಗೆ ಶನಿ ದೇವರ ಅನುಗ್ರಹ ಮುಟ್ಟಿದ್ದೆಲ್ಲ ಚಿನ್ನ

ಇವತ್ತಿಂದ 20030ರವರೆಗೆ ಈ 5 ರಾಶಿಗಳಿಗೆ ಶನಿ ದೇವರ ಅನುಗ್ರಹ ಮುಟ್ಟಿದ್ದೆಲ್ಲ ಚಿನ್ನ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ ಸ್ನೇಹಿತರೇ,ಶನಿ ದೇವರು ಎಂದರೆ ಕಷ್ಟವನ್ನು ಕೊಡುವ ದೇವರು ಎಂದು ಕೆಲವರು ನಂಬಿದ್ದಾರೆ ಆದರೆ ಶನಿ ದೇವರು ಕಷ್ಟವನ್ನು ಮಾತ್ರ ಕೊಡುವುದಿಲ್ಲ ರಾಷ್ಟ್ರದಲ್ಲಿರುವ ಜನರಿಗೆ ಪರಿಹಾರವನ್ನು ಸಹ ಒದಗಿಸುತ್ತಾರೆ ಹೌದು ಇನ್ನು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಈ ರಾಶಿಯವರ ಮೇಲೆ ಶನಿ ದೇವರ ಒಂದು ಅನುಗ್ರಹ ಇದ್ದು ಈ ರಾಶಿಯವರು ಅವರು ಮಾಡುವ ಎಲ್ಲಾ ಕೆಲಸಗಳು ಕೂಡ ಇನ್ನು ಮುಂದೆ ಇವರಿಗೆ ಯಶಸ್ಸು ಕಾಣುತ್ತದೆ ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುದು ಎಂದು ಈ ದಿನ ತಿಳಿಯೋಣ. ಮೊದಲನೆಯದಾಗಿ ಕರ್ಕಾಟಕ ರಾಶಿ ಕರ್ಕಾಟಕ ರಾಶಿಯವರು ಏನೇ ಮಾಡಿದರು ಸಹ ಅವರ ಒಂದು ಕೆಲಸವೂ ಯಶಸ್ಸು ಆಗುತ್ತದೆ ಇನ್ನು ವ್ಯಾಪಾರಕ್ಕಾಗಿ ಮನೆಯಿಂದ ಹೊರ ಹೋಗುವ ವ್ಯಾಪಾರಿಗಳು ತಮ್ಮ ಹಣವನ್ನು ಜಾಗರೂಕರಾಗಿ ಇಡಲೇಬೇಕಾಗುತ್ತದೆ ಇಲ್ಲದಿದ್ದರೆ ಹಣವು ಕಳ್ಳತನವಾಗುವ ಸಾಧ್ಯತೆ ತುಂಬಾನೇ ಇರುತ್ತದೆ ಮತ್ತು ನಿಮ್ಮ ಆರೋಗ್ಯದ ಸ್ಥಿತಿ ತುಂಬಾನೇ ಚೆನ್ನಾಗಿರುತ್ತೆ ನೀವು ಯಾವುದೇ ಒಂದು ಕೆಲಸವನ್ನು ಮಾಡಬೇಕಾದರೆ ನೀವಾಗಿ ಮಾಡಿ ಬೇರೆಯವರ ಮೇಲೆ ಅವಲಂಬಿತರಾಗಬೇಡಿ.

ಎರಡನೆಯದಾಗಿ ತುಲಾ ರಾಶಿ ತುಲಾ ರಾಶಿಯವರು ದೈಹಿಕ ಅನಾರೋಗ್ಯದಿಂದ ಚೇತರಿಸಿ ಕೊಳ್ಳವ ಸಾಧ್ಯತೆಗಳು ತುಂಬಾನೇ ಇರುತ್ತದೆ ನೀವೊಂದು ಕ್ರೀಡಾ ಕ್ಷೇತ್ರದಲ್ಲಿ ಇದ್ದರೆ ಅಲ್ಲಿಯೂ ಕೂಡ ಭಾಗವಹಿಸಿದರು ಅದರಲ್ಲಿ ನೀವು ಯಶಸ್ಸು ಕಾಣುವಿರಿ ಮತ್ತು ನಿಮಗೆ ಇನ್ನು ಆರ್ಥಿಕ ಸಮಸ್ಯೆಗಳು ಇನ್ನು ಮುಂದೆ ದೂರವಾಗುತ್ತವೆ.

ಇನ್ನು ಮೂರನೆಯದಾಗಿ ಧನಸ್ಸು ರಾಶಿ ಹೌದು ಜನರಲ್ಲಿ ಬೆರೆಯುವ ಒಂದು ಭಯವು ನೀವು ಧೈರ್ಯ ಗೆಡುವಂತಾಗುತ್ತದೆ ಹೌದು ನೀವು ಜನರಲ್ಲಿ ಬೆರೆತರೆ ನಿಮ್ಮ ಧೈರ್ಯವು ಕುಂದುತ್ತದೆ ಆದರೆ ಜನರಲ್ಲಿ ನೀವು ಬೆರೆಯದೆ ಇದ್ದರೆ ನಿಮ್ಮ ಧೈರ್ಯ ಇನ್ನು ಹೆಚ್ಚಾಗುತ್ತದೆ ಆದಷ್ಟು ನೀವು ಜನರಿಂದ ಬೆರೆಯಿರಿ ಇದರಿಂದ ನಿಮಗೆ ಪ್ರೋತ್ಸಾಹ ತುಂಬಾನೇ ಸಿಗುತ್ತದೆ ಇನ್ನು ಕೆಲವೊಂದು ತೊಂದರೆಗಳಿಗೆ ಒಳಗಾಗಬಹುದು ಆದಷ್ಟು ನೀವು ಹಣವನ್ನು ಖರ್ಚು ಮಾಡುವುದನ್ನು ಕಡಿಮೆ ಮಾಡಿ ಮತ್ತು ನಿಮ್ಮ ಪೋಷಕರ ಜೊತೆ ಬೆರೆತುಕೊಳ್ಳಿ.

ನಾಲ್ಕನೆಯದಾಗಿ ಕುಂಭ ರಾಶಿ ಕುಂಭ ರಾಶಿಯವರು ಕಳೆದುಕೊಂಡ ಚೈತನ್ಯವನ್ನು ಸಂಗ್ರಹಿಸುವುದು ತುಂಬಾನೇ ಒಳ್ಳೆಯದು ಹೌದು ನೀವು ಕೆಲವೊಂದು ವಿಷಯದಲ್ಲಿ ಕೆಲವೊಂದು ಆಸಕ್ತಿಗಳನ್ನು ಕಳೆದುಕೊಂಡಿದ್ದೀರಿ ಆದರೆ ಈ ಶನಿದೇವರ ಅನುಗ್ರಹದಿಂದ ಕಳೆದುಕೊಂಡ ಚೈತನ್ಯಗಳು ಮತ್ತೆ ಸಿಗುತ್ತದೆ ಮತ್ತು ನಿಮ್ಮ ಬ್ಯಾಂಕ್ ವ್ಯವಹಾರಗಳು ತುಂಬಾನೇ ಚೆನ್ನಾಗಿರುತ್ತದೆ ಮತ್ತು ಇನ್ನು ನೀವು ತುಂಬಾ ಪ್ರೀತಿ ಪಾತ್ರರೊಂದಿಗೆ ತುಂಬಾ ಕೋಪದಿಂದ ಮಾತಾಡಬಾರದು ಆದಷ್ಟು ತಾಳ್ಮೆಯಿಂದ ಮಾತನಾಡಬೇಕು.

ಕೊನೆಯದಾಗಿ ಮಿಥುನ ರಾಶಿ ಮಿಥುನ ರಾಶಿಯವರು ಸಹ ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು ಹೌದು ನೀವು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ನಿಮಗೆ ಒಂದು ಪ್ರೋತ್ಸಾಹ ಕೊಡುತ್ತಾರೆ ಮತ್ತು ಎಲ್ಲರೂ ಕೂಡ ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ ಅದರಲ್ಲಿ ನೀವು ಉನ್ನತಿಯನ್ನು ಕಾಣುತ್ತೀರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.