ಹರಕೆ ವಿಚಾರದಲ್ಲಿ ಎಂದು ಈ ತಪ್ಪು ಮಾಡಲೇಬೇಡಿ

ಹರಕೆ ವಿಚಾರದಲ್ಲಿ ಎಂದು ಈ ತಪ್ಪು ಮಾಡಲೇಬೇಡಿ

ನಮಸ್ಕಾರ ಸ್ನೇಹಿತರೇ. ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಕಷ್ಟ ಬಂದಾಗ ದೇವರ ಮೊರೆ ಹೋಗುವುದು ಸಹಜ. ಅದರಂತೆ ದೊಡ್ಡ ಸಮಸ್ಯೆ ಏನಾದರೂ ಇದ್ದರೆ ಆ ಸಮಸ್ಯೆಯಿಂದ ನಮ್ಮನ್ನು ಪಾರು ಮಾಡು, ಸಮಸ್ಯೆ ಪರಿಹಾರವಾದ್ರೆ ನಾನು ಹೀಗೆ ಮಾಡುತ್ತೇನೆ ಹಾಗೆ ಮಾಡುತ್ತೇನೆ ಎಂದು ದೇವರಲ್ಲಿ ಹರಕೆ ಹೊರಲಾಗುತ್ತದೆ. ಹೊತ್ತ ಹರಕೆಯನ್ನ ತೀರಿಸದಿದ್ದಲ್ಲಿ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಹೊತ್ತ ಹರಕೆ ತೀರಿಸದಿದ್ದರೆ ಏನಾಗುತ್ತದೆ ಎಂಬುದನ್ನ ತಿಳಿಯೋಣ ಬನ್ನಿ. ಹೊತ್ತ ಹರಕೆಯನ್ನ ಮರೆಯಬೇಡಿ. ಇದರಿಂದ ಕಷ್ಟದ ಮೇಲೆ ಕಷ್ಟ ಸಂಭವಿಸುತ್ತದೆ. ಅಥವಾ ಸುಮ್ಮ ಸುಮ್ಮನೆ ಹರಕೆಯನ್ನ ಹೊರಬೇಡಿ. ಇದರಿಂದ ಉದ್ಯೋಗದಲ್ಲಿ ತೊಂದರೆ, ಹಣಕಾಸಿನ ಸಮಸ್ಯೆ, ಸತಿ ಪತಿ ಕಲಹ, ನೆಮ್ಮದಿ ಇಲ್ಲದಿರುವುದು ಇತ್ಯಾದಿ ತೊಂದರೆಗಳಾಗುತ್ತದೆ. ಅಲ್ಲದೇ ನಿಮಗೆ ಯಾವ ಕೆಲಸದಲ್ಲಿಯೂ ಕೂಡ ಯಶಸ್ಸು ಸಿಗುವುದಿಲ್ಲ.

ಅಲ್ಲದೇ, ದೇವರಿಗೆ ದಕ್ಷಿಣೆ ಹಾಕಲು ತೆಗೆದಿಟ್ಟ ದುಡ್ಡನ್ನು ಬೇರೆ ವಿಷಯಕ್ಕೆ ಖರ್ಚು ಮಾಡಬಾರದು. ಹೀಗೆ ಮಾಡುವುದರಿಂದ ದಕ್ಷಿಣೆ ಹಾಕಲು ಇಟ್ಟ ದುಡ್ಡಿಗಿಂತ ದುಪ್ಪಟ್ಟು ದುಡ್ಡು ಖರ್ಚಾಗುತ್ತದೆ. ಅಲ್ಲದೇ ಮತ್ತೆ ಸಂಕಷ್ಟ ಎದುರಾಗಿ ದುಪ್ಪಟ್ಟು ಕಾಣಿಕೆ ಹಾಕುವ ಸಂದರ್ಭ ಬರುತ್ತದೆ. ಇಷ್ಟೇ ಅಲ್ಲದೇ ಹೊತ್ತ ಹರಕೆ ಮರೆತು ಹೋಗಿದ್ದರೆ, ಯಾವ ದೇವರಿಗೆ ಹರಕೆ ಹೊತ್ತಿದ್ದೀರೋ ಆ ದೇವರ ದೇವಸ್ಥಾನಕ್ಕೆ ಹೋಗಿ, ವಿಶೇಷ ಪೂಜೆ ಸಲ್ಲಿಸಿ, ತಪ್ಪು ಕಾಣಿಕೆ ನೀಡಿ ಬರಬೇಕು. ಹೊತ್ತ ಹರಕೆಯನ್ನ ಆ ಸಮಯದಲ್ಲೇ ತೀರಿಸಿದರೆ ಜೀವನದಲ್ಲಿ ಅಭಿವೃದ್ಧಿ ಕಾಣುತ್ತೀರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.