ಕೈ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ ಇನ್ನ ಚಿಂತೆಬೇಡ ಮನೆಯಲ್ಲೇ ಸುಲಭವಾದ ಪರಿಹಾರ ಮಾಡಿಕೊಳ್ಳಿ

ಕೈ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ ಇನ್ನ ಚಿಂತೆಬೇಡ ಮನೆಯಲ್ಲೇ ಸುಲಭವಾದ ಪರಿಹಾರ ಮಾಡಿಕೊಳ್ಳಿ

ಕೆಲವರಿಗೆ ದೇಶದಲ್ಲಿ ಮೂಳೆಗಳಲ್ಲಿರುವ ದ್ರವ ಪದಾರ್ಥವು ಉತ್ಪತ್ತಿಯಾಗುತ್ತದೆ ಇದರಿಂದ ಮೂಳೆಗಳು ನೋಯುವುದು ಮತ್ತು ಊತ ಕಾಣಿಸಿಕೊಳ್ಳುವುದು ಸಂಭವಿಸುತ್ತದೆ ಇಂತಹ ಸಮಸ್ಯೆಗಳಿಗೆ ಕಾರಣವೆಂದು ನೋಡುವುದಾದರೆ ನಾವು ಹಲವು ಅಧ್ಯಯನಗಳ ಮೂಲಕ ತಿಳಿದು ಬಂದಿರುವುದೇನೆಂದರೆ ಫಾಸ್ಟ್ ಫುಡ್ ಗಳ ಆಹಾರ ಪದಾರ್ಥ ದಿಂದ ಅದನ್ನು ಯಾರು ಹೆಚ್ಚಾಗಿ ತಿನ್ನುತ್ತಾರೋ ಅಂತವರಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡು ಬಂದಿದೆ

ಎರಡನೆಯದಾಗಿ ನಿರ್ಜಲಿಕರಣ ನಿರ್ಜಲೀಕರಣ ಎಂದರೆ ಕಡಿಮೆ ನೀರು ಕುಡಿಯುವುದು ಪ್ರತಿದಿನ ಮನುಷ್ಯನ ದೇಹಕ್ಕೆ ಇಂತಿಷ್ಟು ನೀರಿನ ಪ್ರಮಾಣ ಬೇಕೇ ಬೇಕ್ ಆಗಿರುತ್ತದೆ ಆದರೆ ಕೆಲವು ವ್ಯಕ್ತಿಗಳು ಕಡಿಮೆ ನೀರನ್ನು ಕುಡಿಯುತ್ತಾರೆ ಈ ಕಾರಣದಿಂದಲೂ ಸಹ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ ಇದರಿಂದ ವಿಟಮಿನ್ ಡಿ ಮತ್ತು ಮೆಗ್ನೀಷಿಯಂ ಕೊರತೆ ಉಂಟಾಗುತ್ತದೆ ಈ ಸಮಸ್ಯೆಗಳಿಗೆ ಮನೆಮದ್ದಿನ ಪರಿಹಾರವೂ ಇದೆ ಆ ಮನೆಮದ್ದಿನ ಪರಿಹಾರಗಳು ಯಾವುದೆಂದು ನೋಡುವುದಾದರೆ

ತುಳಸಿ ಎಲೆ ಬೆಳ್ಳುಳ್ಳಿ ಮೆಕ್ಕೆಜೋಳದ ಕೂದಲು ದಾಸವಾಳ ಇವುಗಳನ್ನು ಚಹಾದಲ್ಲಿ ಸೇರಿಸಿ ಕುಡಿಯುವುದರಿಂದ ಉತ್ತಮ ಪರಿಹಾರವನ್ನು ಪಡೆಯಬಹುದು ಇದರಲ್ಲಿ ಪ್ರಮುಖವಾಗಿ ಅತಿಯಾದ ಉಪ್ಪು ಸೇವನೆ ಸಕ್ಕರೆ ಸೇವನೆಯನ್ನು ನಾವು ಕಡಿಮೆ ಮಾಡಬೇಕಾಗುತ್ತದೆ ಈ ಮನೆಮದ್ದು ನಮ್ಮ ಎಲ್ಲರಿಗೂ ಸಹ ಸುಲಭವಾಗಿ ದೊರೆಯುತ್ತದೆ ಮತ್ತು ಇದು ವೈದ್ಯಕೀಯವಾಗಿ ಉತ್ತಮವಾದ ಔಷಧಿ ಗುಣಗಳನ್ನು ಹೊಂದಿದೆ ಇದನ್ನು ಸೇವಿಸಿದರೆ ಹೆಚ್ಚಿನ ತೊಂದರೆಯನ್ನು ನಾವು ತಡೆಯಬಹುದು ಮತ್ತು ಮುಂದಾಗುವ ತೊಂದರೆಯನ್ನು ಸಹ ನಾವು ತಡೆಯಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.