ಕನಸಿನಲ್ಲಿ ಮನಿ ಪ್ಲಾಂಟ್ ಬಂದರೆ ಏನು ಅರ್ಥ.

ನಿಮ್ಮ ಕನಸಿನಲ್ಲಿ ಮನಿ ಪ್ಲಾಂಟ್ ಬಂದರೆ ಅಥವಾ ಮನಿ ಪ್ಲಾಂಟ್ ಹರಡಿರುವುದನ್ನು ನೀವು ನೋಡಿದರೆ ಅಥವಾ ಮನಿ ಪ್ಲಾಂಟ್ ಮಧ್ಯದಲ್ಲಿ ನೀವು ಕುಳಿತುಕೊಂಡು ನಿಮ್ಮ ಸುತ್ತಮುತ್ತಲು ಮನಿ ಪ್ಲಾಂಟ್ ಇರುವುದನ್ನು ನೀವು ನೋಡಿದರೆ ಇದು ತುಂಬಾ ಶುಭ ಕನಸು ಆಗಿದೆ ಒಂದೊಂದು ದಿನ ನಿಮಗೆ ಶುಭ ಕನಸು ಮತ್ತು ಶುಭ ಸಮಯ ಬರುತ್ತದೆ ಎಂದು ತಿಳಿಸಲಾಗುತ್ತದೆ ಮುಂದಿನ ದಿನಗಳಲ್ಲಿ ನಿಮಗೆ ಹಣ ಪ್ರಾಪ್ತಿಯಾಗಬಹುದು ಮತ್ತು ಹೊಸ ಅತಿಥಿಯ ಬರಬಹುದು ನಿಮ್ಮ ಕನಸಿನಲ್ಲಿ ಮನಿ ಪ್ಲಾಂಟ್ ಒಣಗಿರುವ ಹಾಗೆ ಅಥವಾ ಅದನ್ನು ನೀವು ಕತ್ತರಿಸುತ್ತಿರುವ ಗೆ ಅಥವಾ ಅದನ್ನು ನೀವು ಮಾಡುತ್ತಿರುವ ರೀತಿಯಲ್ಲಿ ಕಂಡು ಬಂದರೆ ಇದರಿಂದ ಕೆಡಕು ಉಂಟಾಗುತ್ತದೆ ಎಂದು ಅರ್ಥ ಇದರಿಂದ ಕಷ್ಟದ ಸರಮಾಲೆಗಳು ನಿಮಗೆ ಬರುತ್ತದೆ.

ಈ ರೀತಿ ಕನಸುಬಿದ್ದರೆ ನೀವು ಆ ದಿನ ಏನು ಆಗಬಾರದು ಎಂದು ಕೊಂಡಿರುತ್ತೇವೆ ಅದೇ ರೀತಿ ಆಗುವ ಸಾಧ್ಯತೆ ತುಂಬಾ ಇದೆ ಕನಸಿನಲ್ಲಿ ವಿಲೆದೆಲೆ ಬಂದರೆ ಏನು ಅರ್ಥ ಎಂದು ತಿಳಿಯೋಣ ಬನ್ನಿ ಕನಸಿನಲ್ಲಿ ನೀವು ಹಚ್ಚಹಸಿರಿನ ಬಣ್ಣದ ವೀಳೆಯದೆಲೆಯನ್ನು ನೀವು ನೋಡಿದರೆ ಇದು ತುಂಬಾ ಶುಭಕರ ಕನಸು ಎಂದು ನೀವು ಭಾವಿಸಬೇಕಾಗುತ್ತದೆ ನೀವು ಮಾಡುವ ಕಾರ್ಯದಲ್ಲಿ ಸಿದ್ದಿ ಪ್ರಾಪ್ತಿಯಾಗುತ್ತದೆ.

ಮುಂದಿನ ದಿನಗಳಲ್ಲಿ ನೀವು ಬಯಸಿದ ಹಣ ನಿಮ್ಮ ಬಳಿ ಬರುತ್ತದೆ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿದೆ ಮಕ್ಕಳು ತುಂಬಾ ಚುರುಕಾಗಿರುತ್ತಾರೆ ಅವರ ವಿದ್ಯಾಭ್ಯಾಸಕ್ಕೆ ಚೆನ್ನಾಗಿರುತ್ತದೆ ಇಲ್ಲೇ ತಲೆಯನ್ನು ನೀವು ಕೈಯಲ್ಲಿ ಹಿಡಿದುಕೊಂಡರು ಒಂದೊಂದು ದಿನ ನೀವು ಹಳೆಯ ಸ್ನೇಹಿತರನ್ನು ಭೇಟಿ ಯಾಗುತ್ತಿದೆ ಎಂದು ಕನಸಿನಲ್ಲಿ ತಿಳಿದುಬರುತ್ತದೆ ಕನಸಿನಲ್ಲಿ ವೀಳೆಯದೆಲೆಯನ್ನು ನೀವು ಕೊಡುವುದು ಅಥವಾ ಇನ್ನೊಬ್ಬರ ಬಳಿ ತೆಗೆದುಕೊಳ್ಳುವುದು ಬಂದರೆ ಇದು ನಿಮಗೆ ಮುಂದಿನ ದಿನದಲ್ಲಿ ಶುಭಾಶಯವನ್ನು ತಂದುಕೊಡುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.