ಕಾರ್ತಿಕ ಮಾಸದ ಪೂಜೆ ಹೇಗೆ ಮಾಡಬೇಕು ಪೂಜೆ ವಿಧಾನ.

ಕಾರ್ತಿಕಮಾಸದಲ್ಲಿ ನೀವು ಪೂಜೆಯನ್ನು ಶಿವನ ದೇವಾಲಯದಲ್ಲಿ ಮಾಡಿದರೆ ತುಂಬಾ ಒಳ್ಳೆಯದು ಇದನ್ನು ಪೂಜೆಯನ್ನು ನೀವು ಅಶ್ವತ ಮರದ ಕೆಳಗಡೆ ಯು ಸಹ ಮಾಡಬಹುದು ಈ ಪೂಜೆಯನ್ನು ಮಾಡಿದರೆ ವರ್ಷವಿಡಿ ಶಿವನ ಪೂಜೆ ಮಾಡಿದ ಪುಣ್ಯ ನಿಮಗೆ ದೊರೆಯುತ್ತದೆ ಮೊದಲಿಗೆ ನೀವು ಪೂಜೆ ಮಾಡುವ ಸ್ಥಳದಲ್ಲಿ ಚೆನ್ನಾಗಿ ಶುಚಿಗೊಳಿಸಿ ಅಂತರ ರಂಗೋಲಿಯನ್ನು ಹಾಕಿ ಕೊಂಡು ಅದರ ಮೇಲೆ ಬಾಳೆ ಎಲೆಯನ್ನು ಇಟ್ಟುಕೊಳ್ಳಬೇಕು ಅದರ ಮೇಲೆ ನೀವು ಮೂರು ಬೊಗಸೆಯಷ್ಟು ಅಕ್ಕಿಯನ್ನು ಹಾಕಿ ಕೊಳ್ಳಬೇಕು ನಂತರ ನೀವು ಅಕ್ಕಿಯ ಮೇಲೆ ದೀಪವನ್ನು ಹಚ್ಚಬೇಕು.

ಇದಕ್ಕೆ ನೀವು 365 ದಿನಗಳ ಬತ್ತಿಯನ್ನು ತೆಗೆದುಕೊಂಡು ಅದನ್ನು ನೀವು ತುಪ್ಪದಲ್ಲಿ ದೀಪವನ್ನು ಹಚ್ಚಬೇಕಾಗುತ್ತದೆ ದೀಪಕ್ಕೆ ನೀವು ಕೇವಲ ಎಳ್ಳೆಣ್ಣೆ ಮತ್ತು ತುಪ್ಪವನ್ನು ಮಾತ್ರ ಬಳಸಬೇಕಾಗುತ್ತದೆ ಬೇರೆ ಯಾವುದೇ ರೀತಿಯ ಎಣ್ಣೆಯನ್ನು ನೀವು ಬಳಸಲು ಆಗುವುದಿಲ್ಲ ನಂತರ ದೀಪಕ್ಕೆ ಅರಶಿನ-ಕುಂಕುಮವಿಟ್ಟು ಹೂವಿನಿಂದ ಅಲಂಕಾರ ಮಾಡಬೇಕು ನಂತರ ಇದಕ್ಕೆ ನೀವು ದಕ್ಷಿಣೆಯನ್ನು ಇಡಬೇಕು.

ನಂತರ ನೀವು ಬೆಳೆದರೆ ಅದರ ಮೇಲೆ ಅಡಿಕೆಯನ್ನು ಇಟ್ಟು ಅದರ ಮೇಲೆ ಅನ್ನೊಂದು ರೂಗಳ ನಾಣ್ಯವನ್ನು ಇಟ್ಟು ಅದರ ಮೇಲೆ ಎರಡು ಬಾಳೆಯನ್ನು ಇಟ್ಟು ಅದರ ಮುಂದೆ ಇಟ್ಟು ನಂತರ ದೀಪವನ್ನು ಹಚ್ಚಬೇಕು ಅಂತಹ ನೀವು ಗಂಧದ ಕಡ್ಡಿ ಯಿಂದ ದೇವರಿಗೆ ಮುತ್ತು ದೀಪಕ್ಕೆ ಪೂಜೆ ಮಾಡಬೇಕು ನಂತರ ನೀವು ಮಂಗಳಾರತಿಯನ್ನು ಮಾಡಬೇಕು.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.