ಕರಿಮಣಿ ಮಾಂಗಲ್ಯ ಸರದ ಮಹತ್ವ ಕೇಳಿದರೆ ಆಶ್ಚರ್ಯರಾಗ್ತಿರಾ

ಕರಿಮಣಿ ಮಾಂಗಲ್ಯ ಸರದ ಮಹತ್ವ ಕೇಳಿದರೆ ಆಶ್ಚರ್ಯರಾಗ್ತಿರಾ

ಸ್ನೇಹಿತರೆ ಕರಿಮಣಿ ಮಾಂಗಲ್ಯ ಸರದ ಮಹತ್ವ ಕೇಳಿದರೆ ಆಶ್ಚರ್ಯರಾಗುತ್ತೀರಾ ಹಿಂದೂ ಧರ್ಮದಲ್ಲಿ ಮದುವೆ ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವವಿದೆಯೋ ಅದೇ ರೀತಿಯೆ ಗಂಡು ಹೆಣ್ಣಿಗೆ ಕಟ್ಟುವ ಕರಿಮಣಿ ಸರಕ್ಕು ಅಷ್ಟೇ ಪ್ರಾಮುಖ್ಯತೆ ಇದೆ ಹೌದು ಮದುವೆ ಸಂಕೇತವಾಗಿ ಸ್ತ್ರೀಯರಿಗೆ ಕರಿಮಣಿ ತಾಳಿ ಕುಂಕುಮ ಗಾಜಿನ ಬಳೆ ಕಾಲುಂಗುರ ಹೂ ನೀಡಲಾಗುವುದು ಅದು ಗೃಹಿಣಿಗೆ ಶುಭಫಲವನ್ನ ತರುತ್ತವೆ

ಮಂಗಳಸೂತ್ರ ತಾಳಿ ಕಂಠಿ ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿರುವ ಅತಿ ಪವಿತ್ರವಾದ ಅತ್ಯಂತ ಭಾವನಾತ್ಮಕವಾದ ಆಭರಣವಿದೆಯಲ್ಲ ಅದರಲ್ಲಿ ಮಾಂಗಲ್ಯ ಯಾವುದು? ಮಾಂಗಲ್ಯ ಧಾರಣದ ಸಾಂಪ್ರದಾಯ ಹೇಗೆ ಬಂತು ಬಂಗಾರದ ಒಡವೆಗಳಲ್ಲಿ ಕರಿಮಣಿಗಳೆಕೆ ಕರಿಮಣಿ ಸರದಲ್ಲಿ ಅವಳೇಕೆ ಎಂಬುದನ್ನು ತಿಳಿಯೋಣ ಆದಿ ಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ ಶಿವನೋ ಪಾರ್ವತಿಗೆ ಮಂಗಳಸೂತ್ರವನ್ನು ಕಟ್ಟಿದರು ಲಲಿತಾ ಸಹಸ್ರನಾಮ ಸೌಂದರ್ಯ ಲಹರಿಗಳು ಚಾಲ್ತಿಯಲ್ಲಿರುವ ಸ್ತೋತ್ರಗಳಾಗಿದ್ದು ಮಾಂಗಲ್ಯ ಧಾರಣವನ್ನು ಪ್ರಸ್ತಾಪಿಸಿದೆ ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಮಂಗಳಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದೆಂದು ಎಂಬ ನಂಬಿಕೆಯು ಕೂಡ ಇದೆ

ಕಪ್ಪು ಮಣಿಗೆ ಋಣಾತ್ಮಕ ಶಕ್ತಿಕ್ಷೇತ್ರ ಗಳನ್ನೆಲ್ಲ ಹೀರಿಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತೋಗಳದಂತೆ ಮಾಡುವ ಗುಣವಿರುತ್ತದೆ ಕರಿಮಣಿಗಳನ್ನೂ ಒಂದೊಂದಾಗಿ ಪೋಣಿಸಿದಾಗ ಅದೊಂದು ಸುಂದರ ಸರಮಾಲೆ ಆಗುವುದನ್ನು ಗಂಡಿನ ಕುಟುಂಬ ವೆಂಬ ಸೂತ್ರದೊಂದಿಗೆ ನವ ವಿವಾಹಿತ ಹೆಣ್ಣು ಅಷ್ಟೇ ಸುಸಲಿತವಾಗಿ ಹೊಂದಿಕೊಳ್ಳಬೇಕು ಹೊಂದಿಕೊಳ್ಳುತ್ತಾಳೆ ಎಂಬ ಆಶಯಕ್ಕೆ ಹೋಲಿಸುತ್ತಾರೆ ಕರಿಮಣಿ ಸರದ ಮತ್ತೊಂದು ವೈಶಿಷ್ಟತೆ ಏನೆಂದರೆ ಎದೆ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿಕೊಳ್ಳುವ ಸಾಮರ್ಥ್ಯವಿದೆ ಕರಿಮಣಿಯ ಅತಿ ಮುಖ್ಯವಾದ ಉಪಯೋಗ ಏನೆಂದರೆ ಎದೆ ಹಾಲುಣಿಸುವ ತಾಯಿಂದರಲ್ಲಿ ಎದೆ ಹಾಲಿನ ಉಷ್ಣತೆಯನ್ನ ಹೀರಿಕೊಂಡು ಎದೆ ಹಾಲು ಕೆಡದಂತೆ ಶಿಶುವಿಗೆ ಊಣಲು ಅನುಕೂಲವಾದ ಸಮ ಉಷ್ಣತೆ ಇರಿಸಲು ಸಹಾಯ ಮಾಡುತ್ತದೆ ಬ್ರಾಹ್ಮಣ ವರ್ಗದಲ್ಲಿ ಎರಡು ಪದಕಗಳ ತಾಳಿ ಕಾಯುಸ್ತಾ ಮರಾಠ ಸ್ತ್ರೀಯರಿಗೆ ಒಂದು ಪದಕದ ತಾಳಿ ವೇಶ್ಯ ಮತ್ತು ಜೀನಿಯರ ಪಂಗಡದಲ್ಲಿ ಚಿನ್ನ ವಜ್ರ ವೈಡೂರ್ಯ ಗಳಿರುವ ತಾಳಿ ಹೀಗೆ ವೈವಿಧ್ಯಗಳು ವೀರಶೈವ ಸ್ತ್ರೀಯರು ತಾಳಿವೊಂದಿಗೆ ಲಿಂಗದ ಕರಂಡಕವನ್ನ ಕಟ್ಟಿಕೊಳ್ಳುವ ಸಾಂಪ್ರದಾಯಕವಿದೆ ದಕ್ಷಿಣ ಭಾರತದಲ್ಲಿ ಹಿಂದುಗಳಷ್ಟೇಅಲ್ಲದ ಕ್ರಿಶ್ಚಿಯನ್ ಮತ್ತು ಮುಸ್ಲಿಮರು ಮತಸ್ಥ ಸ್ತ್ರೀಯರು ವಿವಾಹದ ನಂತರ ತಾಳಿ ಕರಿಮಣಿ ಸರವನ್ನ ಧರಿಸುತ್ತಾರೆ

ಗೃಹಿಣಿಯರು ಇಂದು ಸೌಭಾಗ್ಯಕರವಾದ ಇವುಗಳನ್ನು ಧರಿಸುವುದರಲ್ಲಿ ಆ ಶಕ್ತಿ ವಹಿಸುತ್ತಿಲ್ಲ ಆದರೆ ಅವುಗಳಿಗೆ ಇರುವ ಮಹತ್ವವನ್ನು ಸಂಪ್ರದಾಯವನ್ನು ಎತ್ತಿ ಹಿಡಿಯುವ ಗೋರ ವರವಾಗುವ ಮಂಗಳಕರ ಮಾಂಗಲ್ಯವನ್ನು ಧರಿಸುವುದರಿಂದ ನಾರಿಯು ಪೂಜನೆಯಲು ಆಗುತ್ತಾಳೆ ಜ್ಯೋತಿಷ್ಯ ಶಾಸ್ತ್ರದ ಗ್ರಂಥಗಳಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನೂ ಸರದಲ್ಲಿ ಹಾಕಿಕೊಳ್ಳಬೇಕೆಂಬುದನ್ನ ಉಲ್ಲೇಖಿಸಲಾಗಿದೆ ಪ್ರತಿ ಹೆಣ್ಣಿನ ಆಶಯ ತಾನು ಸುಮಂಗಲಿಯಾಗಿ ಬಾಳ ಬೇಕೆಂಬುದು ಮದುವೆ ಎಂಬುವುದು ಪವಿತ್ರ ಬಂಧನ ದಿನ ಬೆಳಿಗ್ಗೆ ಎತ್ತಿದ ತಕ್ಷಣ ತಾಯಿಯ ಪಾರ್ವತಿಯನ್ನು ನೆನೆದು ಪ್ರಾರ್ಥಿಸಿ ಏಕೆಂದರೆ

ಪಾರ್ವತಿಯು ಅರಿಶಿನ ಕುಂಕುಮ ಶೋಭಿತೆಯ ಪ್ರತಿರೂಪ ಮಂಗಳ ಸೂತ್ರವನ್ನು ಎಂದಿಗೂ ಯಾರಿಗೂ ಕಾಣದಂತ ಹಾಗೆ ನೋಡಿಕೊಳ್ಳಿ ಏಕೆಂದರೆ ಅದು ಸಪ್ತ ಜನ್ಮಗಳ ಗಂಟು ಅದಕ್ಕೆ ಕೆಟ್ಟ ಶಕುನಗಳು ತಾಗಬಾರದು ನಿಮ್ಮ ಇಷ್ಟ ದೇವತೆಗೆ ಪೂಜೆ ಮಾಡಿಸಿ ಐದು ಜನ ಮುತ್ತೈದೆಯರಿಗೆ ಬಾಗಿನ ನೀಡಿರಿ ಈ ಪೂಜೆ ಸಾಕ್ಷಾತ್ ಮಹಾದೇವಿಗೆ ಅರಿಶಿಣ ಕುಂಕುಮ ಕೊಟ್ಟು ನಿಮಗೆ ಸುಮಂಗಲಿತನ ಇರಲಿ ಎಂದು ಆಶೀರ್ವಾದ ಪಡೆದಂತೆ ಸರಿ ಎಲ್ಲದಕ್ಕಿಂತ ಮುಖ್ಯ ಆಧುನಿಕತೆ ಸುಲಿಗೆ ನಿಮ್ಮ ತಾಳಿಯನ್ನು ಯಾವಾಗ ಅಂದರೆ ಅವಾಗ ತೆಗೆಯಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.