ಕೆಂಪು ಬಾಳೆಹಣ್ಣಿನಲ್ಲಿರುವ ಅಗಾಧವಾದ ಔಷಧೀಯ ಗುಣಗಳೇನು ಗೊತ್ತಾ | ದಿನಕ್ಕೊಂದು ಕೆಂಪು ಬಾಳೆಹಣ್ಣು ತಿನ್ನುವುದರಿಂದ ಸಿಗುವ ಲಾಭಗಳೇನು ಗೊತ್ತಾ

ಕೆಂಪು ಬಾಳೆಹಣ್ಣಿನಲ್ಲಿರುವ ಅಗಾಧವಾದ ಔಷಧೀಯ ಗುಣಗಳೇನು ಗೊತ್ತಾ | ದಿನಕ್ಕೊಂದು ಕೆಂಪು ಬಾಳೆಹಣ್ಣು ತಿನ್ನುವುದರಿಂದ ಸಿಗುವ ಲಾಭಗಳೇನು ಗೊತ್ತಾ

ನಮಸ್ಕಾರ ಸ್ನೇಹಿತರೆ, ನಾವು ಬಾಳೆಹಣ್ಣು ತಿನ್ನುವುದು ಹಳದಿ ಸಿಪ್ಪೆಯದ್ದಾಗಿರುತ್ತದೆ, ಆದರೆ ಅಪರೂಪಕ್ಕೆ ಸಿಗುವ ಕೆಂಪು ಬಾಳೆಹಣ್ಣನ್ನು ನೋಡಿದ್ದೀರಾ…? ಕೆಂಪು ಬಾಳೆಹಣ್ಣನ್ನು ತಿಂದು ನೋಡಿ ಅದು ನೀಡುವ ಅಗಾಧ ಶಕ್ತಿ ನಿಮ್ಮನ್ನು ಬೆರಗಾಗುವಂತೆ ಮಾಡುತ್ತದೆ, ಇದರ ಮಹತ್ವವನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ ಸ್ನೇಹಿತರೆ


ತೂಕ ಇಳಿಸಲು ಸ್ಥೂಲಕಾಯದವರು ದೇಹದ ತೂಕ ಇಳಿಸಬೇಕೆಂದಿದ್ದರೆ ಕೆಂಪು ಬಾಳೆಹಣ್ಣು ಸಾಕಷ್ಟು ಸೇವಿಸಿ, ಇದರಲ್ಲಿರುವ ಕಾರ್ಬೋಹೈಡ್ರೆಟ್ ಅಂಶ ನಮ್ಮ ನಾಲಿಗೆ ಚಪಲಕ್ಕು ಕಡಿವಾಣ ಹಾಕುತ್ತದೆ, ಮೂತ್ರಪಿಂಡದ ಸಮಸ್ಯೆ,ಮೂತ್ರಪಿಂಡದ ಕಲ್ಲು ಸಮಸ್ಯೆ ಬಾರದಂತೆ ತಡೆಯಲು ಪೊಟ್ಯಾಷಿಯಂ ಅಂಶವಿರುವ ಆಹಾರ ಸೇವನೆ ಅಗತ್ಯ, ಇದರಲ್ಲಿ ಪೊಟ್ಯಾಶಿಯಂ ಜೊತೆಗೆ ಸಾಕಷ್ಟು ಕ್ಯಾಲ್ಸಿಯಂ ಅಂಶವಿದ್ದು ಎಲುಬುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ


ಯಾವುದೇ ರೀತಿಯ ಚರ್ಮದ ಸಮಸ್ಯೆಗಳಿದ್ದರೂ, ಅದಕ್ಕೆ ಕೆಂಪು ಬಾಳೆಹಣ್ಣಿನ ಸೇವನೆ ಅಥವಾ ಚರ್ಮಕ್ಕೆ ಬಾಳೆಹಣ್ಣು ಲೇಪಿಸಿ ಕೊಳ್ಳುವುದು ಉತ್ತಮ, ಸ್ವಲ್ಪ ಓಟ್ಸ್ ಪುಡಿ ಮತ್ತು ಜೇನುತುಪ್ಪ ಜೊತೆಗೆ ಕೆಂಪು ಬಾಳೆ ಹಣ್ಣನ್ನು ಕಿವುಚಿಕೊಂಡು ಫೇಸ್ ಪ್ಯಾಕ್ ತಯಾರಿಸಬಹುದು

ಇದು ರಕ್ತವನ್ನು ಶುದ್ಧೀಕರಿಸಲು ಸಹಾಯಮಾಡುತ್ತದೆ, ಈ ಬಾಳೆಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಹೇರಳವಾಗಿರುವುದರಿಂದ ರಕ್ತದ ಗುಣಮಟ್ಟ ಮತ್ತೂ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ ಅಲ್ಲದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಧೂಮಪಾನವನ್ನು ಬಿಡಲು ಇದು ಸಹಾಯಮಾಡುತ್ತದೆ, ಪೊಟ್ಯಾಶಿಯಂ ಅಂಶ ಇರುವುದರಿಂದ ಕೆಂಪು ಬಾಳೆಹಣ್ಣಿನಲ್ಲಿ ಮನಸ್ಸು ಹೆಚ್ಚು ಆ ಕಡೆಗೆ ಸೆಳೆಯದಂತೆ ತಡೆಯುತ್ತದೆ
ಇನ್ನು ಈ ಹಣ್ಣು ಸೇವಿಸುವುದರ ಮುಂಚೆ ವೈದ್ಯಕೀಯ ಸಲಹೆಯನ್ನು ಪಡೆದುಕೊಂಡು ನಿಮ್ಮ ಆರೋಗ್ಯದ ಮಟ್ಟ ಹೇಗಿದೆ ಎಂದು ತಿಳಿದು ಅದಕ್ಕೆ ಸೂಕ್ತವಾದ ಆಹಾರವನ್ನು ಪಡೆಯಿರಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.