ಪದೆಪದೆ ಕೆಟ್ಟ ಕನಸು ಬಿದ್ದರೆ ಈ ತಂತ್ರವನ್ನು ಉಪಯೋಗಿಸಿ ಶಾಶ್ವತ ಪರಿಹಾರ ಪಡೆದುಕೊಳ್ಳಿ

ಪದೆಪದೆ ಕೆಟ್ಟ ಕನಸು ಬಿದ್ದರೆ ಈ ತಂತ್ರವನ್ನು ಉಪಯೋಗಿಸಿ ಶಾಶ್ವತ ಪರಿಹಾರ ಪಡೆದುಕೊಳ್ಳಿ

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಹಜ ಆದರೆ ಕೆಟ್ಟ ಕನಸು ಬಿದ್ದರೆ ಕೆಲವೊಬ್ಬರು ಎದುರುತ್ತಾರೆ. ಹೌದು! ರಾತ್ರಿ ಹೊತ್ತು ಕೆಟ್ಟ ಕನಸು ಬಿದ್ದರೆ ಈ 1 ಸಣ್ಣ ಕೆಲಸ ಮಾಡಿದರೆ ನಿಮಗೆ ಕೆಟ್ಟ ಕನಸನ್ನು ಎಂದಿಗೂ ಬೀಳುವುದಿಲ್ಲ ಅದು ಏನು ತಿಳಿದುಕೊಳ್ಳಿರಿ
ಕನಸು ಯಾರಿಗೆ ಬೀಳುವುದಿಲ್ಲ ಹೇಳಿ? ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಸಾವಿರಾರು ಕನಸುಗಳನ್ನು ಕಾಣುತ್ತಾರೆ .ಆದರೆ ನಿಮಗೆ ಬೀಳುವ ಕನಸುಗಳ ಬಗ್ಗೆ ನಿಮಗೆ ಎಷ್ಟು ಗೊತ್ತು! ಕನಸುಗಳು ಏಕೆ ನೆನಪಿರಲ್ಲ! ಕುರುಡರಿಗೆ ಕನಸು ಬೀಳುತ್ತ! ಇಲ್ವಾ ಎನ್ನಲು ಹೇಳುತ್ತೇವೆ. ಕನಸು ಮನುಷ್ಯನ ಜೀವನದ ಅದ್ಭುತಗಳಲ್ಲಿ ಒಂದಾಗಿದೆ . ಹಿಂದಿನ ನಾಗರಿಕತೆಯ ಕೃತಿಗಳಲ್ಲಿ ಕೂಡ ಕನಸುಗಳ ಬಗ್ಗೆ ಉಲ್ಲೇಖಿಸಲಾಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಪ್ರಾಚೀನ ರೋಮ ಸಾಮ್ರಾಜ್ಯದಲ್ಲಿ ಕನಸುಗಳನ್ನು ದೇವರ ಸಂದೇಶಗಳು ಎಂದು ಭಾವಿಸುತ್ತ ಇದ್ದರು . ಎಷ್ಟೋ ವಿಜ್ಞಾನಿಗಳು ಹಾಗೂ ಕಲಾವಿದರು ಒಳ್ಳೆಯ ಐಡಿಗಳು ತನ್ನ ಕನಸಿನಿಂದ ಬಂದಿವೆ ಎಂದು ಹೇಳಿಕೊಂಡಿದ್ದಾರೆ. ಹಾಗಾದರೆ ಕನಸಿನ ಬಗ್ಗೆ ಕೆಲವು ಆಶ್ಚರ್ಯಕರ ಸಂಗತಿಗಳನ್ನು ತಿಳಿಯಬಹುದಾಗಿದೆ. ನೀವು ನಿದ್ದೆಯಿಂದ ಎದ್ದ 5 ನಿಮಿಷದಲ್ಲಿ ನಿಮ್ಮ ಕನಸಿನ ಅರ್ಧ ಭಾಗವನ್ನು ನೀವು ಮರೆತು ಬಿಡುವಿರೆ .ಇನ್ನೈದು ನಿಮಿಷ ಆಗುವಷ್ಟರಲ್ಲಿ ತೊಂಬತ್ತ ರಷ್ಟು ಭಾಗವನ್ನು ಕೂಡ ಮರೆತುಬಿಡುವಿರಿ ಮತ್ತು ಯಾರೋ ಹುಟ್ಟಿದ ನಂತರ ಕುರುಡ ಆಗಿರುತ್ತಾರೆ .ಅಂಥವರು ನಮ್ಮಂತೆಯೇ ಕನಸು ಕಾಣಬಲ್ಲರು . ಆದರೆ ಹುಟ್ಟು ಕುರುಡ ಕಾಣುವ ಕನಸಿನಲ್ಲಿ ಯಾವುದೇ ಚಿತ್ರಣಗಳು ಇರುವುದಿಲ್ಲ .

ಅವರು ಕಾಣುವ ಕನಸು ಬರಿ ಶಬ್ದ ವಾಸನೆ ಸ್ಪರ್ಶ ಹಾಗೂ ಭಾವನೆಗಳಿಂದ ಕೂಡಿರುತ್ತದೆ .ಪ್ರತಿಯೊಬ್ಬ ಮನುಷ್ಯನ ಕನಸು ಕಾಣುತ್ತಾರೆ ಹೌದು! ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ಕನಸು ಕಾಣುತ್ತಾರೆ ತೀರ ವಿಚಿತ್ರ ಮಾನಸಿಕ ಸಮಸ್ಯೆ ಇದ್ದವರಿಗೆ ಕೆಲವೊಮ್ಮೆ ಕನಸುಗಳು ಬೀಳುವುದಿಲ್ಲ. ಅಕಸ್ಮಾತ್ ನೀವು ನಿಮಗೆ ಕನಸು ಬೀಳ್ತಾ ಇಲ್ಲ ಎಂದು ಹೇಳಿದರೆ ಪ್ರಾಯಶಃ ನೀವು ಅವನು ಮರೆತ ಇದ್ದೀರಿ ಎಂದು ಅರ್ಥ .ಕನಸಿನಲ್ಲಿ ನೋಡಿದ ಮುಖಗಳೇ ಕಾಣುತ್ತವೆ ಹೌದು ನಾವು ಕನಸಿನಲ್ಲಿ ಕಾಣುವ ಪ್ರತಿಯೊಂದು ಮುಖವು ಕೂಡ ಯಾವುದೋ 1 ಸಮಯದಲ್ಲಿ ನಾವು ಜೀವನದಲ್ಲಿ ನೋಡಿದ ಮುಖಗಳೇ ಹಾಗಿರುತ್ತವೆ

ನಾವು ನಮ್ಮ ಜೀವನದಲ್ಲಿ ಹಲವಾರು ಮುಖಗಳನ್ನು ನೋಡುತ್ತಲೇ ಇರುವುದರಿಂದ ಕನಸಿನ ಪ್ರಾಜೆಕ್ಟ್ ಗಳಿಗೆ ಪಾತ್ರಗಳ ಕೊರತೆ ಇರುವುದಿಲ್ಲ. ಪ್ರತಿಯೊಬ್ಬರು ಕಲರ್ ಫುಲ್ ಕನಸು ಕಾಣುವುದಿಲ್ಲ.ಶೇಕಡಾ ಹನ್ನೆರಡು ರಷ್ಟು ಜನರು ಕಾಣುವ ಎಲ್ಲವೂ ಕಪ್ಪುಬಿಳುಪಿನದ್ದು ಆಗಿರುತ್ತದೆ. ಇದು 1915 ರಿಂದ 1950 ರ ವರೆಗಿನ ಮಾಹಿತಿ 1960 ರ ನಂತರ ಹನ್ನೆರಡು ರಷ್ಟು ಇದ್ದ ಕಪ್ಪು ಬಿಳುಪು ಕನಸುಗಳು 4.4ರಷ್ಟು ಆಗಿವೆ ಸಂಶೋಧನೆಗಳ ಪ್ರಕಾರ ಕಲ್ಲ ಟಿವಿ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಅನ್ವೇಷಣೆ ಇದಕ್ಕೆ ಕಾರಣವಂತೆ ,ಪದೇಪದೆ ಯಾರಾದರೂ ಕನಸಿನಲ್ಲಿ ಬರುತ್ತಾ ಇದ್ದರೆ 1ನೀವು ಅವರನ್ನು ಮಿಸ್ ಮಾಡಿಕೊಳ್ಳುತ್ತಾ ಇದ್ದೀರಿ ಅಥವಾ ಅವರನ್ನು ಮರೆಯಲು ಪ್ರಯತ್ನ ಪಡ್ತಾ ಇದ್ದೀರಾ ಎಂದು ಅರ್ಥ

https://youtu.be/JcW51zX9uXw

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.