ಕುಬೇರ ಮೂಲೆ ಯಾದ ಉತ್ತರ ದಿಕ್ಕಿನಲ್ಲಿ ಒಂದು ವಸ್ತು ಇಟ್ಟರೆ ಹಣದ ಸಮಸ್ಯೆ ಎಂದಿಗೂ ಬರುವುದಿಲ್ಲ.

ಪ್ರತಿಯೊಬ್ಬ ಯುವತಿಯ ತನ್ನ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾಳೆ ಆದರೆ ಅನೇಕ ಬಾರಿ ಸಾಕಷ್ಟು ಶ್ರಮವನ್ನು ಹಾಕಿದ ನಂತರವೂ ಹಣದ ಕೊರತೆಯುಂಟಾಗುತ್ತದೆ ಪ್ರತಿಯೊಂದು ದಿಕ್ಕು ತನ್ನದೇಯಾದ ವಾಸ್ತು ಪ್ರಕಾರದ ದೇವತೆಯನ್ನು ಹೊಂದಿರುತ್ತದೆ ಇದೇ ಪ್ರಕಾರ ಉತ್ತರ ದಿಕ್ಕನ್ನು ಕುಬೇರ ದೇವರು ಅಧಿಪತಿ ಎಂದು ಹೇಳಲಾಗುತ್ತದೆ ಈ ಕಾರಣದಿಂದ ಇದನ್ನು ಸಂಪತ್ತಿನ ದಿಕ್ಕು ಎಂದು ಸಹ ಕರೆಯಲಾಗುತ್ತದೆ ಇಂತಹ ಕೆಲವು ವಿಷಯಗಳನ್ನು ವಾಸ್ತುವಿನಲ್ಲಿ ಹೇಳಲಾಗಿದೆ ಇದನ್ನು ಉತ್ತರದಿಕ್ಕಿನಲ್ಲಿ ಇಡುವುದರಿಂದ ಹಣ ಪ್ರಾಪ್ತಿಯಾಗುತ್ತದೆ.

ನಮ್ಮಲ್ಲಿ ಇರುವ ಹಣದ ಸಮಸ್ಯೆ ದೂರವಾಗುತ್ತದೆ ವಾಸ್ತುವಿನ ಪ್ರಕಾರ ತುಳಸಿಯನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇದ್ದರೆ ಶುಭ ಮತ್ತು ಈ ಕಾರಣದಿಂದ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ ಈ ಕಾರಣದಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಉಳಿಯುತ್ತದೆ ಹಿಂದೂ ಸಂಪ್ರದಾಯದ ಪ್ರಕಾರ ತುಳಸಿಯನ್ನು ಮನೆಯಲ್ಲಿ ಬೆಳೆಸುವುದರಿಂದ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ಹೊಡೆಯುತ್ತಾರೆ ಇದರಿಂದ ನಿಮ್ಮ ಮನೆಯಲ್ಲಿ ಹಣದ ಮತ್ತು ಆಹಾರದ ಕೊರತೆ ಆಗುವುದಿಲ್ಲ.

ವಾಸ್ತು ಪ್ರಕಾರ ಬೀರುವಿನ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತೆ ಇಡಬೇಕು ಈ ರೀತಿ ರಚಿತವಾಗಿರುವುದರಿಂದ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಯೂ ಉಂಟಾಗುವುದಿಲ್ಲ ಈ ದಿಕ್ಕಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಜೊತೆಗೆ ತಿಜೋರಿ ಸುತ್ತಲೂ ಶುಚಿಯಾಗಿರಬೇಕು ವಾಸ್ತುವಿನ ಪ್ರಕಾರ ಮನೆಯ ಸುಖ ಶಾಂತಿ ನೆಮ್ಮದಿಗಾಗಿ ಲವಾದ ಆನೆಯನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು ಮತ್ತು ಆಮೆಯ ಮುಖವು ಮನೆಯ ಒಳಭಾಗಕ್ಕೆ ಇರಬೇಕು ಎಂದು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ ನಾಲ್ಕನೆಯದಾಗಿ ತಿಳಿ ನೀಲಿ ಬಣ್ಣವನ್ನು ಯಾವಾಗಲೂ ಮನೆಯ ಉತ್ತರದಿಕ್ಕಿನಲ್ಲಿ ಮಾಡಬೇಕು ಇದಲ್ಲದೆ ಉತ್ತರ ದಿಕ್ಕಿಗೆ ಕನ್ನಡಿಯನ್ನು ಇಟ್ಟರೆ ತುಂಬಾ ಶುಭಫಲ ಮನೆಗೆ ಹಣವೂ ಸುಗಮವಾಗಿ ಬರುತ್ತದೆ ಮತ್ತು ಮನೆಯ ಉತ್ತರ ದಿಕ್ಕು ಯಾವುದೇ ರೀತಿಯ ಬಿರುಕು ಇರಬಾರದು ಯಾವುದಾದರೂ ಬಿರುಕು ಇದ್ದರೆ ಅದನ್ನು ತಕ್ಷಣ ಸರಿಪಡಿಸಿ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

https://youtu.be/qFnKpt4lxWQ
Leave A Reply

Your email address will not be published.