ಕುಜ ದೋಷ ಎಂದರೇನು ಕುಜದೋಷ ಪರಿಹಾರ

ಕುಜ ದೋಷ ಎಂದರೇನು ಕುಜದೋಷ ಪರಿಹಾರ ಜ್ಯೋತಿಷ್ಯ ಪ್ರಕಾರದಲ್ಲಿ ಹೇಳುವುದಾದರೆ ಒಬ್ಬ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ದೋಷಗಳು ಇದ್ದೇ ಇರುತ್ತದೆ ಇದರಲ್ಲಿ ಪ್ರಮುಖವಾಗಿ ಪ್ರತಿ ವ್ಯಕ್ತಿಗೂ ಕಂಡುಬರುವ ದೋಷವೆಂದರೆ ಕುಜದೋಷ ಹಿಂದೂ ಧರ್ಮದಲ್ಲಿ ಸಹ ಕುಜದೋಷ ವನ್ನು ಬಹಳ ಪ್ರಮುಖವಾಗಿ ಪರಿಗಣಿಸಲಾಗಿದೆ ಕುಜ ದೋಷವು ವ್ಯಕ್ತಿಯ ಜೀವನ ಮತ್ತು ಮದುವೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಆ ವ್ಯಕ್ತಿಗೆ ಚತುರ್ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ ಕುಜದೋಷ ಇರುವವರಿಗೆ ಮದುವೆಯಾಗುವುದಿಲ್ಲ ಅಥವಾ ಕುಜದೋಷ ದವರು ಮದುವೆಯಾದರೆ ಅವರ ಸತ್ತು ಹೋಗುವ ಸಾಧ್ಯತೆ ಇರುತ್ತದೆ ಪುರಾಣದಲ್ಲಿ ಹೇಳುವ ಮೂಲಕ ಕುಜನ ಭೂಮಿಯ ಪುತ್ರ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ಕುಜ ಗ್ರಹದ ಪ್ರಧಾನ ದೇವತೆಯೆಂದರೆ ಅದು ಶ್ರೀಸುಬ್ರಹ್ಮಣ್ಯಸ್ವಾಮಿ ಜನ್ಮ ಕುಂಡಲಿಯಲ್ಲಿ ಕುಜ ನನ್ನ ಲಗ್ನ ಗ್ರಹದಿಂದ ನೋಡಲಾಗುತ್ತದೆ ಕುಜನ 1 2 3 4 ಮತ್ತು 8 12ನೇ ಮನೆಯಲ್ಲಿದ್ದರೆ ಕುಜ ದೋಷ ಇದೆ ಎಂದು ಹೇಳಲಾಗುತ್ತದೆ ಪುರುಷರ ಜಾತಕದಲ್ಲಿ 2 7 ಎಂಟರಲ್ಲಿ ಕುಜನಿದ್ದರೆ ಉಗ್ರಸ್ವರೂಪದ ಕುಜ ದೋಷವು ಕಂಡುಬರುತ್ತದೆ ಇನ್ನು ಹೆಣ್ಣಿನ ಜಾತಕದಲ್ಲಿ 7 8 12ನೇ ಮನೆಯಲ್ಲಿ ಕುಜಗ್ರಹ ವಿದ್ದರೆ ಇದರ ಸ್ವರೂಪ ತುಂಬಾ ಕಠಿಣವಾಗಿರುತ್ತದೆ

ಈ ದೋಷವಿದ್ದರೆ ಮಂಗಳ ಕಾರ್ಯದಲ್ಲಿ ತೊಡಕುಗಳು ಹೆಚ್ಚಾಗುತ್ತದೆ ಜನ್ಮ ಕುಂಡಲಿಯ ಮೊದಲ ಮನೆಯಲ್ಲಿ ಕುಜನ ಇದ್ದರೆ ವೈವಾಹಿಕ ಜೀವನದಲ್ಲಿ ಕುಜ ದೋಷವು ಇದ್ದರೆ ಕಲಹ ಮತ್ತು ಹಿಂಸೆಯು ಕಂಡುಬರುತ್ತದೆ ಜಾತಕ ಗ್ರಹದಲ್ಲಿ ಒಂದನೇ ಮನೆಯಲ್ಲಿ ಮಂಗಳ ಇರುವವರು ಆಕ್ರಮಣ ಕಾರ್ಯಗಳು ಮತ್ತು ಅಸಭ್ಯ ರಾಗಿ ಇರುವವರು ಜೀವನದಲ್ಲಿ ಸಂತೋಷ ಕಳೆದುಕೊಳ್ಳುವುದು ಮತ್ತು ಪತಿ ಪತ್ನಿಯ ಮಧ್ಯೆ ಭಿನ್ನಾಭಿಪ್ರಾಯವು ತಂದು ಹೇಳುತ್ತದೆ ನಿಮ್ಮ ಸುಖ ಜೀವನದ ಮೇಲೆ ಅಪಾಯವನ್ನು ತಂದು ಬಿಡುತ್ತದೆ ಎರಡನೇ ಮನೆಯಲ್ಲಿ ಕುಜನಿದ್ದರೆ ವೃತ್ತಿಜೀವನ ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಂಡುಬರುತ್ತದೆ ವ್ಯಕ್ತಿಯ ಸಂಬಂಧದೊಂದಿಗೆ ಪರಿಣಾಮ ಬೀರುತ್ತದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Leave A Reply

Your email address will not be published.