ಗೋಮಾತೆಯನ್ನು ಪೂಜಿಸಬೇಕಾದ ವಿಷಯ ಮತ್ತು ಯಾವ ವಸ್ತುವನ್ನು ತಿನ್ನಿಸಬೇಕು ಯಾವ ವಸ್ತುವನ್ನು ತಿನ್ನಿಸಬಾರದು .

ನಾವು ನಿಸ್ವಾರ್ಥ ಸೇವೆಯಿಂದ ಹಸುವಿಗೆ ಸೇವೆಯನ್ನು ಮಾಡಿದರೆ ಆಹಾರವನ್ನು ನೀಡಿದರೆ ಮನೆಯಲ್ಲಿದ್ದ ಲಕ್ಷ್ಮೀದೇವಿಯ ನೆಲಸುತ್ತಾರೆ ಹಸುವನ್ನು ಸನಾತನ ಧರ್ಮದಲ್ಲಿ ತಾಯಿ ಲಕ್ಷ್ಮಿಯ ಸ್ವರೂಪ ಎಂದು ತಿಳಿಸಲಾಗಿದೆ ಗೋ ಮಾತೆಯ ಸೇವೆಯನ್ನು ಮಾಡಿದರೆ ಕುಟುಂಬವು ಸುಖ ಶಾಂತಿಯಿಂದ ಬಂದಿರುತ್ತದೆ ಹಸುವಿನ ಒಳಗಡೆ ಎಲ್ಲ ದೇವಾನುದೇವತೆಗಳ ವಾಸವಾಗಿರುತ್ತದೆ ಮುಂಜಾನೆ ನೀವು ರೊಟ್ಟಿಯನ್ನು ಹಸುವಿಗೆ ತಿನ್ನಿಸಿದರೆ ನಿಮಗೆಲ್ಲಾ ದೇವಾನುದೇವತೆಗಳ ಆಶೀರ್ವಾದ ದೊರೆಯುತ್ತದೆ.

ಗೋಮಾತೆಯನ್ನು ಗುರುವಿನೊಂದಿಗೆ ಹೋಲಿಸಲಾಗಿದೆ ಮುಂಜಾನೆಯ ನಾವು ಬರುತ್ತೇವೆ ಗುರುವಾರದಂದು ಅರಿಶಿನವನ್ನು ಹಾಕಿ ಗೋಮಾತೆಗೆ ತಿನ್ನಿಸಿದರೆ ನಮಗೆ ಉತ್ತಮ ಲಾಭ ದೊರೆಯುತ್ತದೆ ಇದರಿಂದ ನಮ್ಮ ಮನೆ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಅದು ನಮ್ಮ ಮನೆಯಲ್ಲಿರುವ ದುಷ್ಟಗ್ರಹಗಳು ಶಾಂತವಾಗಿರುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ಹೋಗಿ ಸಕಾರಾತ್ಮಕ ಶಕ್ತಿಗಳ ನಮ್ಮ ಮನೆಗೆ ತುಂಬುತ್ತದೆ.

ಯಾರು ಮಾನಸಿಕವಾಗಿ ತೊಂದರೆಯಲ್ಲಿ ಇರುತ್ತಾರೆ ಅವರು ರೊಟ್ಟಿಯೊಂದಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಹಸುವಿಗೆ ತಿಳಿಸಬೇಕು ಇದರಿಂದ ಅವರ ಮಾನಸಿಕ ಚಿಂತೆಯು ದೂರವಾಗುತ್ತದೆ ನೆಮ್ಮದಿಯಿಂದ ಸುಖ ಶಾಂತಿಯಿಂದ ಬಾಳುವೆಯನ್ನು ಮಾಡುತ್ತಾರೆ ಮತ್ತು ಇದರಿಂದ ತಮ್ಮ ಮನೆಗೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ ಚಿಂತೆಗಳು ಕಡಿಮೆಯಾಗುತ್ತದೆ ಆರೋಗ್ಯವೂ ಚೆನ್ನಾಗಿರುತ್ತದೆ ಮತ್ತು ನಮ್ಮ ಸಮಯ ಎಲ್ಲಾದರೂ ಬೆಳಕಾಗುತ್ತದೆ ಎಂದರೆ ನಾವು ದಿನದ ಮೊದಲು ರೊಟ್ಟಿಯನ್ನು ಹಸುವಿಗೆ ತಿನ್ನಿಸುವುದರಿಂದ ಪ್ರತಿದಿನ ಈ ರೀತಿ ಮಾಡುವುದರಿಂದ ನಮಗೆ ಒಳ್ಳೆಯದಾಗುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.