ಮನೆಯಿಂದ ಹೊರಗಡೆ ಹೋಗುವಾಗ ಒಂದು ಕೆಲಸವನ್ನು ಮಾಡಿ ಹೋಗಬೇಕು ನಂತರ ಪ್ರತಿಫಲ ನೀವೇ ನೋಡುತ್ತಿರಿ

ಮನೆಯಿಂದ ಹೊರಗಡೆ ಹೋಗುವಾಗ ಒಂದು ಕೆಲಸವನ್ನು ಮಾಡಿ ಹೋಗಬೇಕು ನಂತರ ಪ್ರತಿಫಲ ನೀವೇ ನೋಡುತ್ತಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಮನೆಯಲ್ಲೂ ದೇವರಮನೆಗೆ ಒಂದು ಪ್ರತ್ಯೇಕವಾದ ಕೊಠಡಿ ಆಗಿರುತ್ತದೆ ಇದು ದೇವರಿಗೆ ಮಾತ್ರ ಸೀಮಿತವಾದ ಸ್ಥಳ ಆಗಿರುತ್ತದೆ ದೇವರಿಗೆ ಬೇಕಾಗುವಂತಹ ವಸ್ತುಗಳು ದೇವರ ವಿಗ್ರಹಗಳು ದೇವರ ಫೋಟೋಗಳು ಹಾಗೂ ಪೂಜೆಯ ಸಾಮಾನು ಗಳು ಇಲ್ಲಿ ಇಡಲಾಗುತ್ತದೆ ಹಾಗೂ ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಎಂಬುದು ಕೂಡಿದೆ.ಮನೆಯಲ್ಲಿ ಎಲ್ಲರೂ ಕೂಡ ಸಂತೋಷದಿಂದ ಇದ್ದಾರೆ.ಆದರೆ ಮನೆಯಲ್ಲಿ ನೆಮ್ಮದಿ ಎಂಬುದು ವ್ಯಯಿಸಲಿದೆ ಎಂದರೆ ಅದಕ್ಕೆ ಕಾರಣ ನಮ್ಮ ಮನೆಯ ದೇವರ ಕೋಣೆ ಆಗಾಗ್ಗೆ ಸಕಾರಾತ್ಮಕ ಶಕ್ತಿ ಎಂಬುದು ಸದಾ ಮನೆಯಲ್ಲಿ ಇರಬೇಕು ಎಂದರೆ ಅದಕ್ಕೆ ನಾವು ಕೆಲವು ವಿಷಯಗಳನ್ನು ಪಾಲಿಸಬೇಕು ಅದು ಏನೆಂದರೆ


ನಾವು ಪ್ರತಿದಿನ ಬೆಳಿಗ್ಗೆ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ದೇವರಿಗೆ ದೀಪ ಗೋಣಿಕೊಪ್ಪದ ಹಚ್ಚಬೇಕೋ ಅಕಸ್ಮಾತ್ ದೇವರಿಗೆ ದೀಪ ಹಚ್ಚುವುದು ಸಂದರ್ಭದಲ್ಲಿ ಇಲ್ಲ ಅಂದಾಗ ಅಂದರೆ ನಾವು ಮನೆಯಿಂದ ಎಲ್ಲಾದರೂ ಹೋದಾಗ 3 ರಿಂದ 4 ದಿನ ಮನೆಯಲ್ಲಿ ಬರುವುದಿಲ್ಲ ಎನ್ನುವ ಸಮಯದಲ್ಲಿ ನಾವು ಏನು ಮಾಡಬೇಕು ಎಂದರೆ ದೇವರ ಮನೆಯಲ್ಲಿ ಇರುವ ಲೈಟ್ ಅನ್ನು ಆನ್ ಮಾಡಿ ಹೋಗಬೇಕು ಅಂದರೆ ದೇವರ ಮನೆ ಸದಾ ಬೆಳಕಿನಿಂದ ಕೂಡಿರಬೇಕು ದೇವರ ಮನೆಯನ್ನು ಕತ್ತಲೆ ಮಾಡಬಾರದು ಹಾಗೆ ದೇವರ ಮನೆಯನ್ನು ಯಾವಗಲೂ ಕೂಡ ಶುಚಿತ್ವದಿಂದ ಇಡಬೇಕು


ದೇವರ ಮನೆಯಲ್ಲಿ ಹಲವು ರೀತಿಯ ವಿಗ್ರಹಗಳನ್ನು ಇಟ್ಟಿರುತ್ತಾರೆ.ಅಲ್ಲದೆ ಆದ್ರೆ ಯಾವಾಗ್ಲೂ ವಿಗ್ರಹಗಳು ಲೋಹದಿಂದ ಮಾಡಿರುವ ವಿಗ್ರಹಗಳು ಅಂದರೆ ತಾಮ್ರ ಹಿತ್ತಾಳೆ ಬೆಳ್ಳಿ ವಸ್ತುಗಳು ಆಗಿದ್ದರೆ ತುಂಬ ಒಳ್ಳೆಯದು ಜೊತೆಗೆ ಆ ವಿಗ್ರಹಗಳು ಹೇಗೆ ಇರಬೇಕೆಂದರೆ ನಮ್ಮ ಕೈಯಿಂದ ಹಿಡಿದು ಕೊಂಡರೆ ನಮ್ಮ ಕೈ ಮುಷ್ಟಿಯ ಒಳಗೆ ಇರಬೇಕು ವಿನಃ ಅದಕ್ಕಿಂತ ದಪ್ಪ ಇರುವ ವಿಗ್ರಹವನ್ನು ಇಡಬಾರದು ಹಾಗೂ ದೇವರ ವಿಗ್ರಹವನ್ನು ಇಟ್ಟರೆ ನಿತ್ಯವೂ ಕೂಡ ಅದನ್ನು ಸೃಷ್ಟಿ ಮಾಡಿ ನಿತ್ಯ ತಪ್ಪದೆ ನೈವೇದ್ಯ ಸಲ್ಲಿಸಬೇಕು ಹಾಗೂ ದೇವರು ಮನೆಯಲ್ಲಿ ಒಡೆದುಹೋಗಿರುವ ಕೋಟೆಗಳನ್ನು ಇಡಬಾರದು ಒಡೆದುಹೋಗಿರುವ ದೇವರ ವಿಗ್ರಹಗಳನ್ನು ಇಡಬಾರದು.ಹೀಗೆ ಮಾಡುತ್ತಾ ಬಂದರೆ ದೇವರ ಅನುಗ್ರಹ ಎಂಬುದು ಸದಾ ಮನೆಯಲ್ಲಿ ನೆಲೆಸಿರುತ್ತದೆ.ಈ ರೀತಿಯಾಗಿ ಮಾಡುತ್ತಾ ಬಂದರೆ ಮನೆಯಲ್ಲಿ ಶಾಂತಿ ಎಂಬುದು ಇರುತ್ತದೆ ಮನೆಯಲ್ಲಿ ಸಂತೋಷ ಯಾವಾಗಲು ತುಂಬಿರುತ್ತದೆ.ಮನೆಯವರಿಗೆ ಯಶಸ್ಸು ಕೂಡ ಲಭಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.