ಜೀವನದಲ್ಲಿ ಕೆಟ್ಟ ಸಮಯವು ಬರದೆ ಇದ್ದರೆ ಇದು ನಿಮಗೆ ತಿಳಿಯುವುದೇ ಇಲ್ಲ

ಜೀವನದಲ್ಲಿ ಕೆಟ್ಟ ಸಮಯವು ಬರದೆ ಇದ್ದರೆ ಇದು ನಿಮಗೆ ತಿಳಿಯುವುದೇ ಇಲ್ಲ

ನಮಸ್ಕಾರ ಸ್ನೇಹಿತರೆ, ಕೆಲವೊಬ್ಬರು ಹತಾಶೆಯಿಂದ ಹಾಳಾಗುತ್ತಾರೆ ಮತ್ತೆ ಕೆಲವರು ಹೋರಾಟದ ನಂತರ ಹೊಳೆಯುತ್ತಾರೆ ಪ್ರತಿಯೊಬ್ಬರ ನೋವು ಒಂದೇ ಆದರೆ ಪ್ರತಿಯೊಬ್ಬರ ಧೈರ್ಯವು ವಿಭಿನ್ನವಾಗಿರುತ್ತದೆ ಜೀವನವು ಅವರ ಜೊತೆಯೇ ಆಟ ಆಡುತ್ತದೆ ಉತ್ತಮ ಆಟಗಾರ ನೊಂದಿಗೆ ಅದು ಕಹಿಯಾಗಿರುವುದು ಬೇವಿನ ತಪ್ಪಲ್ಲ ಸಿಹಿಯನ್ನು ಇಷ್ಟಪಡುವ ನಾಲಿಗೆಯ ಸ್ವಾರ್ಥ ನಮ್ಮ ಬಗ್ಗೆ ನಾವು ಹೆಮ್ಮೆಪಡಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಬದುಕಿನ ಪಯಣದಲ್ಲಿ ನಾವು ಇಲ್ಲಿಯವರೆಗೆ ಬಂದಿದ್ದೇವೆ ಎಂದು ಮತ್ತು ನಾವು ಮುಂದೆ ಹೋಗಬಹುದು ಎಂದು ನಮ್ಮ ಮೇಲೆ ನಾವು ನಂಬಿಕೆ ಇಡಬೇಕು ಧೈರ್ಯ ಇಷ್ಟೊತ್ತು ಇರಬೇಕು ಅದೃಷ್ಟವು ಅದರ ಮುಂದೆ ಚಿಕ್ಕ ದನಿಸಬೇಕು ಉದ್ದೇಶ ಒಳ್ಳೆಯದಾಗಿದ್ದರೆ ಅದೃಷ್ಟ ಎಂದಿಗೂ ಕೆಟ್ಟದಾಗಿರಲು ಸಾಧ್ಯವೇ ಇಲ್ಲ ಈ ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳಿ ನಿಮ್ಮನ್ನು ಅರ್ಥಮಾಡಿಕೊಳ್ಳದವರನ್ನು ನಿರ್ಲಕ್ಷಿಸಿ

ನೀವು ಏನಾದರೂ ಆಗಲೇಬೇಕು ಎಂದು ಬಯಸಿದರೆ ಸಮುದ್ರವಾಗಿರಿ ಜನರು ನಿಮ್ಮ ಸ್ಥಾನಮಾನ್ನು ಅಳೆಯುವ ಮೂಲಕ ಬೇವರು ಹರಿಸಬೇಕು ನನ್ನ ಜೊತೆ ಇದ್ದ ಕೆಟ್ಟ ಸಮಯವು ಅರಿತು ಒಂದು ದಿನ ಹೇಳಿತ್ತು ನೀನೇ ಸರಿ ನಾನೇ ತಪ್ಪು ಹೊರಟು ಹೋಗುವೆ ಇನ್ನು ನೆನಪಿಡಿ ಜೀವನದಲ್ಲಿ ನೀವು ನಿಮ್ಮ ಸೋಲಿಗೆ ಗಮನ ಕೊಡದಿದ್ದರೆ ನಿಮಗೆ ಸಕ್ಸಸ್ ಇಂದಿಗೂ ಸಿಗಲು ಸಾಧ್ಯವೇ ಇಲ್ಲ ಜೀವನದಲ್ಲಿ ಅದೃಷ್ಟದ ಬಗ್ಗೆ ಗೊತ್ತಿಲ್ಲ ಆದರೆ ಅವಕಾಶ ಖಂಡಿತ ಸಿಗುತ್ತೆ ಕಷ್ಟಪಡುವವರಿಗೆ ಜೀವನದಲ್ಲಿ ಕೆಟ್ಟ ಸಮಸ್ಯೆಗಳು ಬರೆದಿದ್ದರೆ ನಮ್ಮಲ್ಲಿ ಅಡಗಿರುವ ಮೌನ ಮತ್ತು ಮೌನದಲ್ಲಿ ಅಡಗಿರುವ ಜನರ ಬಗ್ಗೆ ನಮಗೆ ತಿಳಿಯುವುದೇ ಇಲ್ಲ ಈಗಿನ ಕಾಲದಲ್ಲಿ ಹೇಳುವುದಕ್ಕಿಂತ ಮುಂಚೆ ಯೋಚಿಸುವ ಅಗತ್ಯವಿದೆ ಏಕೆಂದರೆ

ಜಗತ್ತು ಮನಸ್ಸಿನಿಂದ ಅಲ್ಲ ಅಗತ್ಯತೆಇಂದ ಸಂಬಂಧ ಬಯಸುತ್ತೆ ಜೀವನದಲ್ಲಿ ಮೋಸ ಮಾಡುವವರಿಗೆ ಖಂಡಿತ ಥ್ಯಾಂಕ್ಯೂ ಹೇಳಲೇಬೇಕು ಒಂದು ವೇಳೆ ಅದು ಸಿಗದೇ ಇದ್ದರೆ ನಿಮಗೆ ಜೀವನದ ಅರ್ಥನೆ ಗೊತ್ತಾಗುತ್ತಲೇ ಇರಲಿಲ್ಲ ಅಕಸ್ಮಾತ್ ಸಂಬಂಧ ಬೆಳೆಸಬೇಕು ಅಂದರೆ ಮನಸ್ಸಿನಿಂದ ಮಾಡಿ ಅಗತ್ಯವಿದ್ದರೆ ಸಂಬಂಧ ಬೆಳೆಸೋಕೆ ತುಂಬಾ ಚೆನ್ನಾಗಿ ಇರುತ್ತಾರೆ ಪ್ರತಿಯೊಬ್ಬರು ಸಮಯವನ್ನು ಪ್ರೀತಿಸುತ್ತಾರೆ ಆದರೆ ತಮಾಷೆ ಅದು ಸಮಯ ಬದಲಾದರೂ ಆದರೆ ಪ್ರೀತಿ ಬದಲಾಗದೆ ಇರುವುದು

ಇಂದಿನ ದಿನಗಳಲ್ಲಿ ಸ್ನೇಹ ಸಾವಿರ ರೂಪಾಯಿ ನೋಟಿನ oತಾಗಿದೆ ಯಾವುದು ನಿಜ ಯಾವುದು ನಕಲಿಯೋ ಗೊತ್ತಾಗುವುದಿಲ್ಲ ಒಬ್ಬ ವ್ಯಕ್ತಿಯು ತನ್ನೊಂದಿಗೆ ಯಾರು ಇಲ್ಲದಿರುವಾಗ ಒಂಟಿತನವನ್ನು ಅನುಭವಿಸುವುದಿಲ್ಲ ಯಾರೂ ತನ್ನನ್ನು ಕಾಳಜಿ ವಹಿಸದಿದ್ದಾಗ ಒಬ್ಬ ವ್ಯಕ್ತಿಯು ಒಂಟಿತನವನ್ನು ಅನುಭವಿಸುತ್ತಾನೆ ಕೆಲವು ಜನರು ತುಂಬಾ ಬಡವರಾಗಿದ್ದು ಅವರ ಬಳಿ ಅಹಂಕಾರವನ್ನು ಹೊರತುಪಡಿಸಿ ಬೇರೆ ಯಾವ ಸಂಪತ್ತನ್ನು ಹೊಂದಿರುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.