ಮನೆಯ ಮುಂಬಾಗಿಲ ಬಳಿ ಈ ಕೆಲಸಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು

Recent Posts

ಮನೆಯ ಮುಂಬಾಗಿಲ ಬಳಿ ಈ ಕೆಲಸಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು


ಬೆಳಿಗ್ಗೆ ಬಾಗಿಲು ತೆಗೆದು ಹೀಗೆ ಮಾಡಿದರೆ ಸಿರಿ ಧಾರೆಯಾಗಿ ಸುರಿಯುತ್ತದೆ. ಪ್ರತಿಯೊಂದು ಮನೆಯಲ್ಲೂ ಮನೆಯ ಪ್ರಧಾನ ಬಾಗಿಲು ಹೆಚ್ಚಿನ ಪ್ರಾಮುಖ್ಯ, ಪ್ರಾಶಸ್ತ್ಯ ಹೊಂದಿರುತ್ತದೆ. ಮನೆಯಲ್ಲಿ ಎಷ್ಟು ಬಾಗಿಲುಗಳು ಇರುತ್ತವೆ ಆದರೆ, ಪ್ರಧಾನ ದ್ವಾರದ ಮಾತೆ ಬೇರೆಯಾಗಿರುತ್ತದೆ. ಏಕೆಂದರೆ
ಪ್ರತಿಯೊಬ್ಬರೂ ಆ ಬಾಗಿಲಿನಿಂದಲೇ ಓಡಾಡುತ್ತಾರೆ. ಹಾಗಾಗಿ ಅದರ ಪ್ರಾಮುಖ್ಯತೆ ವೈಶಿಷ್ಟತೆ ಹೆಚ್ಚಾಗಿದೆ.
ಮನೆಯನ್ನು ಎಷ್ಟು ಚೆನ್ನಾಗಿ ಕಟ್ಟಿಸಿಕೊಂಡಿದ್ದರು ನಾವು ಆಕರ್ಷಣೆಯಾಗುವುದು ಮನೆಯ ಮುಖ್ಯದ್ವಾರಕ್ಕೆ. ಇನ್ನು ಈ ಪ್ರಧಾನ ದ್ವಾರದ ಮೂಲಕನೆ ಅನೇಕ ಜನ ಬಂದು ಹೋಗುವುದು ಮಾಡುತ್ತಿರುತ್ತಾರೆ. ಇನ್ನೂ ಧನ ಹಣ ಬರಬೇಕು ಅಂದರೆ ಈ ಪ್ರಧಾನ ದ್ವಾರದ ಮೂಲಕನೆ ಬರಬೇಕು ಅಂದರೆ ಮಹಾಲಕ್ಷ್ಮಿ ಧನಲಕ್ಷ್ಮಿ ಮನೆಗೆ ಪ್ರವೇಶ ಮಾಡಬೇಕೆಂದರೆ ಪ್ರಧಾನ ಬಾಗಿಲ ಮೂಲಕನೆ ಪ್ರವೇಶ ಮಾಡಬೇಕು

ಇನ್ನೂ ಒಳ್ಳೇದು ಕೂಡ ಇದೇ ಬಾಗಿಲಿಂದ ಬರುತ್ತೆ ಕೆಟ್ಟದ್ದು ಕೂಡ ಇದೇ ಬಾಗಿಲಿನಿಂದ ಬರುತ್ತದೆ. ಅಂದರೆ ಒಮ್ಮೊಮ್ಮೆ ಕೆಡುಕುಗಳು ಕೂಡ ಈ ಪ್ರಧಾನ ಬಾಗಿಲ ಮೂಲಕ ಬರುತ್ತದೆ. ಹಾಗಾದ್ರೆ ನಾವು ಏನ್ ಮಾಡಿದ್ರೆ ಒಳ್ಳೆಯದು ಮಾತ್ರ ಮನೆಗೆ ಪ್ರವೇಶ ಮಾಡಿ ಕೆಟ್ಟದ್ದು ದೂರ ಹೋಗುತ್ತೆ ಎಂಬುದನ್ನು ನಾವು ಈಗ ತಿಳಿದುಕೊಳ್ಳೋಣ. ಪ್ರತಿನಿತ್ಯ ಬೆಳಗ್ಗೆ ಎದ್ದು ಮನೆಯ ಒಡತಿಯರು ಮನೆಯನ್ನು ಶುಭ್ರಗೊಳಿಸಿಕೊಂಡು ನಾವು ಶುಭ್ರವಾಗಿ ಸುಚಿಗೊಂಡು ಮನೆಯ ಮೂಲೆಮೂಲೆಯಲ್ಲೂ ಗೋಮೂತ್ರವನ್ನು ಹಾಕಬೇಕು. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಹೋಗಿ ದೋಷಗಳೆಲ್ಲ ತೊಲಗಿ ಹೋಗುತ್ತವೆ ಸಕಾರಾತ್ಮಕ ಶಕ್ತಿಗಳು ಮನೆಗೆ ಬರುತ್ತವೆ

ಪ್ರಧಾನ ದ್ವಾರದ ಹೊಸಲಿನಲ್ಲಿ ಮಹಾಲಕ್ಷ್ಮಿಯ ಸ್ಥಾನ ವಾಗಿರುವುದರಿಂದ ಅದನ್ನು ಸಾರಿಸಿ ಅರಿಶಿನ ಕುಂಕುಮವನ್ನಿಟ್ಟು ಆಕೆಗೆ ಸ್ಥಾನವನ್ನು ಕಲ್ಪಿಸಬೇಕು. ಅಷ್ಟೇ ಅಲ್ಲ ಮನೆಯ ಒಳಗಡೆ ಹೀಗೆ ಮಾಡುವುದರಿಂದ ಕ್ರಿಮಿಕೀಟಗಳು ಪ್ರವೇಶ ಮಾಡುವುದಿಲ್ಲ ಅಲ್ಲದೆ ನಾಶಮಾಡುತ್ತೆ, ಇನ್ನು ಹೀಗೆ ಮಾಡುವುದರಿಂದ ಮನೆಯ ಪ್ರತಿಯೊಬ್ಬ ಸದ್ಯಸರು ಆರೋಗ್ಯವಾಗಿ ಇರುತ್ತಾರೆ ಮನೆಯ ಮುಖ್ಯ ದ್ವಾರದ ಮುಂದೆ ತುಳಸಿಯ ಬೃಂದಾವನ ಇಟ್ಟುಕೊಳ್ಳಬೇಕು. ಇದರಿಂದ ಮನೆಯ ಒಳಗಡೆ ಕೆಟ್ಟ ದೃಷ್ಟಿಯಾಗಲಿ ಕೆಟ್ಟ ಗಾಳಿ-ಧೂಳು ಪ್ರವೇಶ ಮಾಡುವುದಿಲ್ಲ

ಪ್ರತಿನಿತ್ಯ ಮಲಗುವುದಕ್ಕೂ ಮುನ್ನ ಪ್ರಧಾನ ಬಾಗಿಲಿನ ಮುಂದೆ ಕಸದ ಪೊರಕೆಯನ್ನು ಇಟ್ಟುಕೊಳ್ಳಬೇಕು. ಹೀಗೆ ಇಡುವುದರಿಂದ ಕೆಟ್ಟ ತಂತ್ರಗಳು ಕೆಟ್ಟ ಗಾಳಿ ಧೂಳಿ ಮನೆಗೆ ಸುಳಿಯುವುದಿಲ್ಲ ಅಂದರೆ ಮನೆಯೊಳಗೆ ಪ್ರವೇಶಿಸುವುದಿಲ್ಲ ಇವೆಲ್ಲಾ ಕೆಲವು ಕೆಲಸಗಳನ್ನು ನಾವು ಪ್ರತಿನಿತ್ಯ ಚಾಚುತಪ್ಪದೇ ಮಾಡುವುದರಿಂದ ಶುಭ ಕರವು ಮಂಗಳಕರವೂ ಉಂಟಾಗಿ ಧನಲಕ್ಷ್ಮಿ ಸ್ಥಿರವಾಗಿ ನೆಲೆಸಿ ಸಂಪತ್ತನ್ನು ಸುರಿಸುತ್ತಾಳೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *