V ಅಕ್ಷರದಲ್ಲಿ ಬರುವ ವ್ಯಕ್ತಿಯ ಗುಣಲಕ್ಷಣಗಳು | ಹೇಗಿದೆ ಎಂದು ತಿಳಿದುಕೊಳ್ಳಿ

Recent Posts

V ಅಕ್ಷರದಲ್ಲಿ ಬರುವ ವ್ಯಕ್ತಿಯ ಗುಣಲಕ್ಷಣಗಳು | ಹೇಗಿದೆ ಎಂದು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ, ಮಿತ್ರರೇ ನೋಡಿ ನಾನು ನಿಮಗೆ ಈ ದಿನ “ವಿ” ಅಕ್ಷರದಿಂದ ಶುರುವಾಗುವ ವ್ಯಕ್ತಿಗಳ ಗುಣ ಸ್ವಭಾವ ಹೇಗಿರುತ್ತದೆ ಎಂದು ಈ ದಿನ ನಾನು ನಿಮಗೆ ತಿಳಿಸಿಕೊಡುತ್ತೇನೆ,


ಮನುಷ್ಯನಾಗಿ ಹುಟ್ಟಿದ ಮೇಲೆ ಹೆಸರಂತೂ ಇರಲೇಬೇಕು, ಒಂದು ಅಕ್ಷರದ ಹೆಸರಿನವರಿಗೆ ಒಂದೊಂದು ಗುಣವಿರುತ್ತದೆ, ಈ ದಿನ ನಾವು “ವಿ” ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೇಗಿರುತ್ತದೆ ಎಂದು ನಾವು ಈ ದಿನ ಹೇಳಲಿದ್ದೇವೆ…
” V” ಹೆಸರಿನಿಂದ ಶುರುವಾಗುವ ವ್ಯಕ್ತಿಗಳು ದ್ವಂದ್ವ ಸ್ವಭಾವದವರಾಗಿರುತ್ತಾರೆ, ಒಮ್ಮೆ ಹೀಗೆ ಯೋಚಿಸಿದರೆ ಇನ್ನೊಮ್ಮೆ ಮತ್ತೊಂದು ರೀತಿಯಲ್ಲಿ ಯೋಚಿಸುತ್ತಾರೆ, ಇನ್ನು ಈ ರಾಶಿಯವರು ಭಾವುಕ ಜೀವಿಗಳಾಗಿರುತ್ತಾರೆ.

ಕುಟುಂಬಸ್ಥರಿಗೆ ಜೀವನ ಸಂಗಾತಿಗೆ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತಾರೆ. ಇವರು ಸ್ವಲ್ಪ ಸಿಟ್ಟಿನ ಸ್ವಭಾವದವರಾಗಿದ್ದರು, ಕೂಡ ಅವರ ಮನಸ್ಸಿನಲ್ಲಿ ಕಾಳಜಿ ಇದ್ದೇ ಇರುತ್ತದೆ. ಮೌನಿಯು ಅಲ್ಲ ಬಾಯಿಬಡುಕ ಸ್ವಭಾವದವರು ಅಲ್ಲದ ಇವರು ಯೋಚಿಸಿ ಮಾತನಾಡುತ್ತಾರೆ. ಜೀವನದಲ್ಲಿ ಕಷ್ಟ ಪಟ್ಟು ಮುಂದೆ ಬರುತ್ತಾರೆ, ಮತ್ತು ಅದಲ್ಲದೆ ಬೇರೆಯವರಿಗೆ ಸಹಾಯವನ್ನು ಮಾಡುವುದರಲ್ಲಿ ಉದಾರತೆ ತೋರುವುದರಲ್ಲಿ ಎತ್ತಿದ ಕೈ. ಅಲ್ಲದೆ ಬೇರೆಯವರಿಗೆ ಸಹಾಯ ಮಾಡುವುದರಲ್ಲಿ ಉದಾರತೆಯನ್ನು ತೋರುವುದು ಇವರ ಅದ್ಭುತ ಸ್ವಭಾವ. ಆದ್ದರಿಂದ ಇವರು ಮೋಸ ಹೋಗುವುದು ಸಹಜವಾಗಿದೆ ಒಳ್ಳೆಯವರಿಗೆ ಒಳ್ಳೆಯವರು ಕೆಟ್ಟವರಿಗೆ ಕೆಟ್ಟವರು ಎನ್ನುವ ಸ್ವಭಾವ ಇವರದಾಗಿರುತ್ತದೆ

ಹಾಗಿರುವಾಗ ತಪ್ಪನ್ನು ಹೇಳಲು ಇವರು ಹಿಂಜರಿಯುವುದಿಲ್ಲ, ತಮ್ಮ ಮುಂದೆ ಯಾವುದಾದರೂ ತಪ್ಪು ಘಟನೆ ನಡೆದರೆ ಅದನ್ನು ವಿರೋಧಿಸಲು ಕೂಡ ಇವರು ಧೈರ್ಯವನ್ನು ತೋರುತ್ತಾರೆ, ಇನ್ನು ಇವರು ಎಲ್ಲರ ಮೇಲೆ ಕರುಣೆ ತೋರಿಸುವುದನ್ನು ಬಿಡಬೇಕು ಇಲ್ಲದಿದ್ದರೆ ಇವರು ಮೋಸಹೋಗುತ್ತಾರೆ
ಧನ್ಯವಾದಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *