ನೀವು ದಿನನಿತ್ಯ ಈ ಒಂದು ತಪ್ಪು ಮಾಡಿದರೆ ನೀವು ದುಡಿದ ಹಣ ಎಲ್ಲಾ ನೀರಿನಂತೆ ಖರ್ಚಾಗುವುದು ಕಂಡಿತ

ನೀವು ದಿನನಿತ್ಯ ಈ ಒಂದು ತಪ್ಪು ಮಾಡಿದರೆ ನೀವು ದುಡಿದ ಹಣ ಎಲ್ಲಾ ನೀರಿನಂತೆ ಖರ್ಚಾಗುವುದು ಕಂಡಿತ

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ನೀವು ಈ ಒಂದು ತಪ್ಪು ಮಾಡಿದ್ದೆ ಆದರೆ ನೀವು ದುಡಿದ ಹಣವೆಲ್ಲ ಖಾಲಿಯಾಗುವುದು ಕಂಡಿತ ಮತ್ತು ಬರೀ ಕಷ್ಟಗಳೆ ಜೀವನದಲ್ಲಿ ತುಂಬಿರುತ್ತದೆ ಮತ್ತು ಹೇಳಲಾಗದಷ್ಟು ದರಿದ್ರ ನಿಮ್ಮಲ್ಲಿ ಕಾಡುತ್ತದೆ ಹೌದು ಸ್ನೇಹಿತರೆ ಎಷ್ಟೋ ಜನರ ಜೀವನದಲ್ಲಿ ಇಂತಹ ಘಟನೆಗಳು ನೋಡಿರುತ್ತೇವೆ ಮೊದಲು ಆ ವ್ಯಕ್ತಿ ಎಲ್ಲ ರೀತಿಯಿಂದಲೂ ಅನುಕೂಲಕರವಾಗಿದ್ದು ಚೆನ್ನಾಗಿ ಇರುತ್ತಾರೆ ಆದರೆ ಕ್ರಮೇಣವಾಗಿ ಅವರು ಆರ್ಥಿಕ ಪರಿಸ್ಥಿತಿ ಆಗಿರಬಹುದು ಮನೆಯ ಪರಿಸ್ಥಿತಿ ಆಗಿರಬಹುದು ಹದಗೆಟ್ಟು ಅವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವ ಅಂತಹ ಸ್ಥಿತಿಗೆ ಬರುತ್ತಾರೆ ಈ ರೀತಿಯಾಗಿ ಎಲ್ಲ ರೀತಿಯಿಂದಲೂ ಅನುಕೂಲತೆಯಿಂದ ಇರುವ ವ್ಯಕ್ತಿಗೆ ಸಮಸ್ಯೆಗೆ ಒಳಗಾಗುತ್ತಾರೆ ಜೀವನದಲ್ಲಿ ಸೋಲನ್ನ ಎದುರಿಸುತ್ತಾನೆ ಎಂ ದರೆ ಅವನು ಮಾಡುವಂತ ತಪ್ಪುಗಳು ಕಾರಣವಾಗುತ್ತವೆ ಹಾಗಾದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ವ್ಯಕ್ತಿ ಯಾವ ತಪ್ಪಿನಿಂದ ತನ್ನ ಜೀವನದ ಸೋಲಿಗೆ ತಾನೇ ಕಾರಣ ಆಗುತ್ತಾನೆ ಎಂದು ನಾನು ಹೇಳುತ್ತೇನೆ ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಬೇರೆಯವರ ಜೊತೆಗೆ ನಮ್ಮ ಆರ್ಥಿಕ ಪರಿಸ್ಥಿತಿ ಬಗ್ಗೆ ನಮಗೆ ಇರುವ ಆಸ್ತಿಯ ಬಗ್ಗೆ ಹೇಳಿಕೊಳ್ಳಬಾರದು ಬೇರೆಯವರು ನಾವು ಅನುಕೂಲದಿಂದ ಜೀವನದಲ್ಲಿ ಚೆನ್ನಾಗಿದ್ದೇವೆ ಅಂದರೆ ಬೇರೆಯವರ ಕೆಟ್ಟದೃಷ್ಟಿ ನಮ್ಮ ಮೇಲೆ ಬಿಳುವುದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಆರ್ಥಿಕವಾಗಿ ಸಮಸ್ಯೆಗಳು ಎದುರಾಗುತ್ತಿವೆ ಹಾಗಾಗಿ ನಮ್ಮ ಆರ್ಥಿಕ ವಿಚಾರದ ಬಗ್ಗೆ ಬೇರೆಯವರೊಂದಿಗೆ ಮಾತನಾಡಬಾರದು

ಎರಡನೆಯದಾಗಿ ಯಾವುದೇ ಕಾರಣಕ್ಕೂ ನಮ್ಮ ವೃತ್ತಿಜೀವನದ ಬಗ್ಗೆ ನಮ್ಮ ಸಂಪಾದನೆಯ ಬಗ್ಗೆ ಬೇರೆಯವರಲ್ಲಿ ಹೇಳಿಕೊಳ್ಳಬಾರದು ಹೇಳಿಕೊಂಡರೆ ಬೇರೆಯವರ ಸಂಪಾದನೆಗಿಂತ ನಮ್ಮ ಸಂಪಾದನೆ ನಮ್ಮ ಆದಾಯ ಹೆಚ್ಚಾಗಿದ್ದರೆ ಸಾಮಾನ್ಯವಾಗಿ ಅಸೂಯೆ ಹೊಟ್ಟೆಕಿಚ್ಚು ಭಾವನೆ ಮೂಡುತ್ತದೆ ಇದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ ನಮ್ಮ ಸಂಪಾದನೆ ಮತ್ತು ಆದಾಯದ ಬಗ್ಗೆ ಬೇರೆಯವರಿಗೆ ಹೇಳಿಕೊಳ್ಳಬಾರದು ಅತಿ ಮುಖ್ಯವಾಗಿ ಯಾವುದೇ ಕಾರಣಕ್ಕೂ ಬೇರೆಯವರ ಪರಿಸ್ಥಿತಿಯನ್ನು ನೋಡಿ ಇನ್ನೊಬ್ಬರ ಜೊತೆ ಮಾತನಾಡಿಕೊಂಡು ಅವರ ಆಡಿಸುವುದು ಅಪಹಾಸ್ಯ ಮಾಡಬಾರದು ಏಕೆಂದರೆ ಮುಂದೆ ಒಂದು ದಿನ ಅದೇ ರೀತಿಯಾದ ಪರಿಸ್ಥಿತಿ ನಮಗೆ ಬರಬಹುದು ಮತ್ತು ನಿಮ್ಮ ಜೀವನದ ಅಭಿವೃದ್ಧಿ ಮಾರಕವಾಗಬಹುದು ಹಾಗಾಗಿ

ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು ಇನ್ನು ಈ ಒಂದು ತಪ್ಪನ್ನು ಎಷ್ಟು ಮಹಿಳೆಯರು ಮಾಡುತ್ತಾರೆ ಮನೆಗೆ ನಡೆಯುವಂತ ಘಟನೆಗಳ ಬಗ್ಗೆ ಗುಟ್ಟಿನ ಬಗ್ಗೆ ರಹಸ್ಯಗಳ ಬಗ್ಗೆ ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ ಆದರೆ ಈ ರೀತಿ ಯಾವುದೇ ಕಾರಣಕ್ಕೂ ಮಾಡಬಾರದು ಇದು ನಮ್ಮ ಮಾನವನ್ನು ನಾವೇ ತೆಗೆದುಕೊಂಡಂತೆ ಇದರಿಂದ ಘನತೆ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ ಇನ್ನು ಅತಿ ಮುಖ್ಯವಾಗಿ ಯಾವುದೇ ವ್ಯಕ್ತಿ ಯು ಎಲ್ಲ ತಿಳಿದಿರುವ ಹಾಗೆ ನಡೆದುಕೊಳ್ಳಬಾರದು ಹೌದು ಸ್ನೇಹಿತರೆ ನನಗೆ ಎಲ್ಲ ತಿಳಿದ ಹಾಗೆ ನಾನೇ ಸರ್ವಜ್ಞ ಎಂದು ಜೀವನದಲ್ಲಿ ನಡೆದರೆ ಹಾಳಾಗುವುದು ನಮ್ಮ ಜೀವನವೇ ಹೊರತು ಬೇರೆಯವರ ಜೀವನವಲ್ಲ ಆದ್ದರಿಂದ ಇನ್ನು ಮುಂದೆಯಾದರೂ ಇಂತಹ ತಪ್ಪುಗಳನ್ನು ಮಾಡದಂತೆ ಎಚ್ಚರವಹಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.