ಅಮಾವಾಸ್ಯೆಯ ದಿನ ಜನಿಸಿದರು ಏನಾಗುತ್ತದೆ ಅಮಾವಾಸ್ಯೆಯ ದಿನ ಜನಿಸಿದವರ ಶುಭ ಮತ್ತು ಆ ಶುಭಾ ಫಲಗಳೇನು

ಅಮಾವಾಸ್ಯೆಯ ದಿನ ಜನಿಸಿದರು ಏನಾಗುತ್ತದೆ ಅಮಾವಾಸ್ಯೆಯ ದಿನ ಜನಿಸಿದವರ ಶುಭ ಮತ್ತು ಆ ಶುಭಾ ಫಲಗಳೇನು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ, ಅಮಾವಾಸ್ಯೆಯ ದಿನ ಜನಿಸಿದರೆ ಏನಾಗುತ್ತೆ ಅಮಾವಾಸ್ಯೆಯ ದಿನ ಜನಿಸಿದರೆ ಅದರಿಂದಾಗುವ ಶುಭ-ಅಶುಭಫಲಗಳು ಅಮಾವಾಸ್ಯೆ ಹುಣ್ಣಿಮೆ ಬಂತು ಅಂದ್ರೆ ಸಾಕು ಏನೋ ಒಂದು ರೀತಿಯಲ್ಲಿ ಜನರು ಯಾವುದೇ ಕೆಲಸವನ್ನು ಮಾಡಲು ಕೂಡ ಹಿಂಜರಿತ್ತಾರೆ

ಕೆಲವು ಜನರುಈ ಅಮಾವಾಸ್ಯೆಯ ದಿನ ಅಂತು ಹೊರಗಡೆ ಬರಲು ಕೂಡ ಹಿಂಜರಿತ್ತಾರೆ ಏನೋ ಅನಾಹುತ ಆಗ್ಬಿಡುತ್ತೆ ಎಂಬ ಭಯದಲ್ಲಿ ಇರ್ತಾರೆ ಜೊತೆಗೆ ಅಮಾವಾಸ್ಯೆಯ ದಿನ ಯಾವುದೇ ರೀತಿಯ ತೊಂದರೆ ಆಗದೇ ಇರಲಿ ಅಂತ ಹಲವರು ಪೂಜೆ ಹೋಮ-ಹವನಗಳನ್ನು ಮಾಡಿಸ್ತಾರೆ ಅಲ್ವಾ ಅಷ್ಟೆಲ್ಲಾ ನಂಬಿಕೆಯಿಂದ ಇರುವ ಇನ್ನು ಈ ಅಮಾವಾಸ್ಯೆಯ ದಿನ ಮಕ್ಕಳು ಜನಿಸಿದರೆ ಅಥವಾ ಯಾರಾದ್ರೂ ಜನಿಸಿದರೆ ಅಪಶಕುನ ತೊಂದರೆ ಅಂತ ಭಾವಿಸಿಬಿಡುತ್ತಾರೆ ಆದ್ರೆ ಅಮಾವಾಸ್ಯೆಯ ದಿನ ಹುಟ್ಟೋದ್ ರಿಂದ ಏನೆಲ್ಲಾ ಆಗುತ್ತೆ ಅಂತ ಹೇಳಿತೀನಿ ಮುಂದೆ ಓದಿ


ಸ್ನೇಹಿತರೆ ಅಮಾವಾಸ್ಯೆ ದಿನ ಹೆಣ್ಣು ಮಕ್ಕಳು ಜನಿಸಿದರೆ ಅದರಲ್ಲೂ ಅಮಾವಾಸ್ಯೆ ಶುಕ್ರವಾರ ಅಥವಾ ಮಂಗಳವಾರ ಬಂದು ಅವರು ಆ ದಿನ ಜನಿಸಿದರೆ ಅವರ ಸ್ಥಾನ ಯಾವಾಗಲೂ ಕೂಡ ಉನ್ನತವಾಗಿ ಇರುತ್ತೆ ಅವರು ಎಲ್ಲದರಲ್ಲಿಯೂ ಮುನ್ನಡೆಯನ್ನು ಸಾಧಿಸುತ್ತಾರೆ ಕೈಹಾಕಿದ ಎಲ್ಲಾ ಕೆಲಸವು ಕೂಡ ಸುಗಮವಾಗಿ ಸಾಗುತ್ತೆ ಹಾಗೆಯೇ ಆ ದಿನದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದ ಮೇಲಂತೂ ಗಂಡನ ಮನೆಗೆ ಶ್ರೇಯಸ್ಸು ಆರೋಗ್ಯ ಐಶ್ವರ್ಯ ಎಲ್ಲವೂ ಕೂಡ ಸಿಗುತ್ತೆ ಜೊತೆಗೆ ಆ ಮನೆಯ ಲ್ಲಿ ಅವರು ಯಾವುದಾದರೂ ಕಷ್ಟದಲ್ಲಿ ಇದ್ದರೆ ಆ ಕಷ್ಟವೂ ಕೂಡ ಮಂಜಿನಂತೆ ಕರಗಿ ಹೋಗುತ್ತೆ ಆದರೆ ಗಂಡನ ಮನೆಗೆ ಹೋಗುವ ಆ ಹೆಣ್ಣು ಆ ಹೆಣ್ಣಿನ ತವರು ಮನೆಯಲ್ಲಿ ಕಷ್ಟಗಳು ಎದುರಾಗುತ್ತವೆ ಹಾಗೆಯೇ ಅಮವಾಸ್ಯೆಯ ದಿನ ಗಂಡು ಮಕ್ಕಳು ಜನಿಸಿದರೆ ಸ್ವಲ್ಪ ಕಷ್ಟವನ್ನು ಎದುರಿಸಬೇಕು ಇವರ ಜೀವನದಲ್ಲಿ ಅಭಿವೃದ್ಧಿ ಎಂಬುವುದು ಇರೋದಿಲ್ಲ ಇವರು ಮಾಡುವ ಕೆಲಸಗಳಿಂದ ಬೇರೆಯವರಿಗೆ ಸಹಾಯ ಆಗುತ್ತೆ ವಿನಹ ಇವರಿಗೆ ಬರಿ ಕಷ್ಟಗಳೇ ಇರುತ್ತವೆ ಆದರೆ

ಕೆಲವು ಅಮಾವಾಸ್ಯೆಯ ತಿಥಿಗಳಲ್ಲಿ ಮಾತ್ರ ಜನಿಸಿದರೆ ಅವರಿಗೆ ವಿಶಿಷ್ಟವಾದ ಶಕ್ತಿಯೇ ಇರುತ್ತೆ ಅಂದ್ರೆ ಇವರಿಗೆ ಕಷ್ಟ-ಸುಖ ಎಲ್ಲವನ್ನೂ ಕೂಡ ಸಮಾನವಾಗಿ ತೆಗೆದುಕೊಳ್ಳುತ್ತಾರೆ ಹೇಗೆಂದರೆ ಅಮಾವಾಸ್ಯೆ ತಿಥಿಯಲ್ಲಿ ಹುಟ್ಟಿದವರಿಗೆ ಗೋಚಾರ ಫಲ ಮತ್ತು ಜಾತಕ ಎರಡು ಕೂಡ ಇವರಿಗೆ ಕೆಲಸ ಮಾಡುತ್ತೆ ಈ ಗೋಚಾರದಲ್ಲಿ ಗುರು ಮತ್ತು ಶನಿ ಇದ್ದರೆ ಅವರು ಉತ್ತಮ ಸ್ಥಾನದಲ್ಲಿರುತ್ತಾರೆ ಹಾಗೂ ಜನ್ಮ ಕುಂಡಲಿಯಲ್ಲಿ ಶನಿ ಮತ್ತು ಗುರು ನೀಚ ಸ್ಥಾನದಲ್ಲಿದ್ದರೆ ಅಂದ್ರೆ ಗುರು ಮಕರ ರಾಶಿಯಲ್ಲಿ ಶನಿ ಮೇಷ ರಾಶಿಯಲ್ಲಿ ಸ್ಥಿರನಾಆಗಿದ್ರೆ ಅವರ ಜೀವನ ಸಮಸ್ಯೆಗಳಿರುತ್ತವೆ ಈ ಅಮಾವಾಸ್ಯೆಯ ದಿನ ಜನಿಸಿದರೆ ಅದಕ್ಕೆ ಹೆದರಬೇಡಿ ಇದರಿಂದ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.