ಗೋಮತಿ ಚಕ್ರಗಳ ಪ್ರಯೋಜನಗಳ ಬಗ್ಗೆ ತಿಳಿಯಿರಿ

ನಮಸ್ತೆ ಗೋಮತಿ ಚಕ್ರಗಳ ಪ್ರಯೋಜನಗಳ ಬಗ್ಗೆ ತಿಳಿಯಿರಿ


ಯಾವ ಯಾವ ಸಮಸ್ಯೆಗಳಿಗೆ ಎಷ್ಟು ಗೋಮತಿ ಚಕ್ರ ಗಳನ್ನು ಇಟ್ಟು ಪೂಜೆ ಮಾಡಬೇಕೆಂದು ಎಂದು ತಿಳಿಯೋಣ ಬನ್ನಿ
ಗೋಮತಿ ಚಕ್ರ ಎಂದರೇನು ಒಂದು ನೈಸರ್ಗಿಕವಾದ ದೈವಿಕ ಶಕ್ತಿ ಇದನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ 11 ಚಕ್ರಗಳನ್ನು ಇಟ್ಟು ಪೂಜೆ ಮಾಡಬೇಕು ಇನ್ನು ಬೇಗನೆ ಒಳ್ಳೆ ಫಲಗಳು ಸಿಗಬೇಕು ಅಂದರೆ ಯಾವ ಯಾವ ಸಮಸ್ಯೆಗೆ ಎಷ್ಟು ಗೋಮತಿ ಚಕ್ರ ವೆಂದರೆ

ಈಗ ಮೊದಲನೆಯದಾಗಿ ಸಾಲಬಾದೆ ಜಾಸ್ತಿ ಇದೆ ಎಂದರೆ ಸಾಲ ತೀರಿಸಬೇಕು ಬೇಗನೇ ತೀರಿಸಬೇಕು ಸಾಲದ ಬಾಧೆ ಜಾಸ್ತಿ ಇದೆ ಎನ್ನುವವರು ವ್ಯಾಪಾರ ಸಮಸ್ಯೆ ಇದ್ದವರು ನನ್ನ ಹಣದ ಸಮಸ್ಯೆ ಜಾಸ್ತಿ ಇರುವ ಅವರಂಥವರು ನಿರಂತರವಾಗಿ ಹಣದ ಸಮಸ್ಯೆ ಬರುತ್ತಲೇ ಇದೆ ಎನ್ನುವವರು 13 ಗೋಮತಿ ಚಕ್ರ ಗಳನ್ನು ಇಟ್ಟು ಪೂಜೆ ಮಾಡಬೇಕು

ಇನ್ನು ಗಂಡ ಹೆಂಡತಿಯಲ್ಲಿ ಹೊಂದಾಣಿಕೆ ಇಲ್ಲವೆನ್ನುವ ಅವರು ಗಂಡ-ಹೆಂಡತಿ ಮಧ್ಯೆ ಯಾವಾಗಲೂ ಜಗಳವಾಗುತ್ತಿದೆ ಮತ್ತು ಮಕ್ಕಳು ಹೇಳಿದ ಮಾತು ಕೇಳುತ್ತಿಲ್ಲ ಎನ್ನುವವರು ಗಂಡ ಹೆಂಡತಿ ಹೊಂದಾಣಿಕೆಗೆ ಮತ್ತು ಮಕ್ಕಳು ಹೇಳಿದ ಮಾತು ಕೇಳುವುದಕ್ಕೆ 15 ಗೋಮತಿ ಚಕ್ರ ವಿಟ್ಟು ಪೂಜೆ ಮಾಡಬೇಕು

ಇನ್ನು ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕು ಎನ್ನುವವರು ಮಕ್ಕಳು ಚೆನ್ನಾಗಿ ಓದಿ ಒಳ್ಳೆ ಕೆಲಸ ಸಿಗಬೇಕು ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಮತ್ತು ವಿದ್ಯೆ ಚೆನ್ನಾಗಿರಬೇಕು ಎನ್ನುವವರು 17 ಗೋಮತಿ ಚಕ್ರ ವಿಟ್ಟು
ಪೂಜೆ ಮಾಡಬೇಕು

ಶತ್ರು ಬಾದೆ ಅಂದರೆ ಅಕ್ಕ-ಪಕ್ಕ ಮನೆಯವರ್ ಆಗಿರಬಹುದು ಅಥವಾ ಸಂಬಂಧಿಕರ ಆಗಿರಬಹುದು ಶತ್ರುಬಾಧೆ ಜಾಸ್ತಿ ಇದೆ ಮತ್ತು ತೊಂದರೆಗಳು ನಮಗೆ ಜಾಸ್ತಿಯಾಗುತ್ತಿದೆ ಎನ್ನುವವರು ಬೇರೆಯವರಿಂದ ತೊಂದರೆ ಜಾಸ್ತಿಯಾಗುತ್ತಿದೆ ಎನ್ನುವವರು ಶತ್ರು ತೊಂದರೆಗೆ ಶತ್ರು ಬಾದೆಗೆ 19 ಗೋಮತಿ ಚಕ್ರ ಗಳನ್ನು ಇಟ್ಟು ಪೂಜೆ ಮಾಡಬೇಕು

ದಿಡೀರ್ ಯೋಗ ದಿಡೀರ್ ಅದೃಷ್ಟ ಮತ್ತು ದಿಡೀರ್ ರಾಜಯೋಗ ಪಡಿಯಬೇಕು ಎನ್ನುವವರು 21 ಗೋಮತಿ ಚಕ್ರ ಗಳನ್ನು ಇಟ್ಟು ಪೂಜೆ ಮಾಡಬೇಕು ಸಾಮಾನ್ಯವಾಗಿ ಚಿಕ್ಕ ಗೋಮತಿ ಚಕ್ರ ಗಳನ್ನು ಇಟ್ಟು ಪೂಜೆ ಮಾಡಬಹುದು ರಾಜ ಗೋಮತಿ ಚಕ್ರ ಗಳನ್ನು ಇಟ್ಟು ಪೂಜೆ ಮಾಡಿದರೆ ತುಂಬಾ ಒಳ್ಳೆಯದು
ಲೈಕ್ ಮಾಡಿ ಶೇರ್ ಮಾಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.