ಒಂದು ಬೂದುಕುಂಬಳಕಾಯಿ ಇಂದ ಹತ್ತು ಪರಿಹಾರ | ಯಾವುದೇ ದೃಷ್ಟಿ ಆಗಿದ್ದರು ಸರ್ವನಾಶ

ಒಂದು ಬೂದುಕುಂಬಳಕಾಯಿ ಇಂದ ಹತ್ತು ಪರಿಹಾರ | ಯಾವುದೇ ದೃಷ್ಟಿ ಆಗಿದ್ದರು ಸರ್ವನಾಶ

ನಮಸ್ಕಾರ ಸ್ನೇಹಿತರೇ, ಮಿತ್ರರೇ ಬೂದುಕುಂಬಳಕಾಯಿಯನ್ನು ನಾವು ಸಾಮಾನ್ಯವಾಗಿ ಗೃಹ ಪ್ರವೇಶಕ್ಕೆ, ಇಲ್ಲ ಅಡುಗೆಗೆ ಬಳಸುತ್ತೀವಿ, ಹಾಗೆ ದೃಷ್ಟಿ ತೆಗೆಯಲು ಸಹ ಬಳಸುತ್ತೇವೆ. ಈ ಬೂದುಕುಂಬಳಕಾಯಿ ಎಷ್ಟು ನೆಗೆಟಿವ್ ಎನರ್ಜಿಯನ್ನು ಒಡೆದು ಓಡಿಸುತ್ತದೋ ಅಷ್ಟೇ ಸಕಾರಾತ್ಮಕ ಶಕ್ತಿಯನ್ನು ಆಕರ್ಷಣೆ ಕೂಡ ಮಾಡುತ್ತದೆ. ಶಿವ-ಶಕ್ತಿಯ ಸ್ವರೂಪ ಎಂದೇ ಕರೆಯುತ್ತಾರೆ ಈ ಬೂದು ಕುಂಬಳ ಕಾಯಿಯನ್ನು, ನಾವು ಮನೆಗಳ ಮೇಲೂ ಸಹ ಇದನ್ನು ಕಟ್ಟಿರುತ್ತೇವೆ ಇದನ್ನು ಕಟ್ಟುವ ಉದ್ದೇಶ ಏನು ಅಂದರೆ ದೃಷ್ಟಿ ದೋಷ ಪರಿಹಾರ ಆಗಲಿ ಎಂದು.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಅಂದರೆ ನರದೃಷ್ಟಿ ದೋಷ ಪರಿಹಾರ ಆಗಲಿ ಎಂದು ಈ ಬೂದುಗಕುಂಬಳಕಾಯಿಯನ್ನು ಕಟ್ಟುತ್ತಾರೆ. ಈ ಕಾಯಿಯಲ್ಲಿ ಯಾವ ವಿಶೇಷ ಶಕ್ತಿ ಇದೆ ಎಂದರೆ ಬೂದು ಕುಂಬಳಕಾಯಿ ಯಿಂದ ಭೂತ, ಪ್ರೇತ, ಪಿಶಾಚಿಗಳನ್ನು ನಮ್ಮ ಮನೆ ಒಳಗಡೆ ಬಿಡುವುದಿಲ್ಲ. ಇದನ್ನು ಯಾವುದೇ ಕಾರಣಕ್ಕೂ ತೊಳೆಯಬಾರದು, ಇದರ ಮೇಲೆ ಇರುವ ಬೂದಿ ಏನಿರುತ್ತದೆ ಅದು ಕೂಡ ಬೂದಿಯಾಗಿರಬೇಕು, ಅದು ವಿಭೂತಿ ಸಮಾನವಾಗಿರುತ್ತದೆ.

ಹಾಗಾಗಿ ಈ ಬೂದುಗಕುಂಬಳಕಾಯಿಯನ್ನು ತೊಳೆಯದೇ ಹಾಗೇ ಕಟ್ಟಬೇಕು ತೊಟ್ಟು ಮೇಲ್ಗಡೆ ಹೋಗಬೇಕು ಕುಂಬಳಕಾಯಿ ಕೆಳಗಡೆ ಬರಬೇಕು. ಈ ರೀತಿ ಕಟ್ಟಬೇಕು ಹೀಗೆ ಕಟ್ಟುವುದರಿಂದ ಮೇಲ್ಗಡೆ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಕೆಳಗಡೆ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುತ್ತದೆ. ನಮ್ಮ ಮನೆ ಒಳಗಡೆ ಯಾರಾದರೂ ಬರಬೇಕಾದರೆ ಒಂದು ಕೆಟ್ಟ ಉದ್ದೇಶವನ್ನು ಇಟ್ಟುಕೊಂಡು ಬಂದರೆ ಹಾಗೂ ಶೇಕಡಾ ಐದರಷ್ಟು ಅವರ ಮನಸ್ಸಿನಲ್ಲಿ ಅಸೂಯೆ ಇದ್ದರೂ ಕೂಡ ಅವರು ದೂರದಿಂದ ಬರಬೇಕಾದರೆ ಅವರು ದೃಷ್ಟಿ ಕಟ್ಟಿರುವ ಕುಂಬಳಕಾಯಿ ಹತ್ತಿರ ಹೋಗುವ ತರ ಮಾಡುವ ವಿಶೇಷ ಶಕ್ತಿ ಈ ಕಾಯಿಗೆ ಇದೆ, ಅಲ್ಲಿಂದ ಬಂದ ತಕ್ಷಣ ಸೀದಾ ಒಳಗೆ ನೋಡುವುದಿಲ್ಲ ಸೀದಾ ಕುಂಬಳಕಾಯಿ ನೋಡುತ್ತಾರೆ ನೆಗೆಟಿವ್ ಶಕ್ತಿ ಮನೆಯೊಳಗೆ ಬರದ ಹಾಗೆ ಅಲ್ಲೇ ತಡೆದು ಹಿಡಿಯುತ್ತದೆ ಅಂತಹ ವಿಶೇಷ ಶಕ್ತಿ ಈ ಕುಂಬಳಕಾಯಿಗೆ ಇದೆ ಧನ್ಯವಾದಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.