ರಾತ್ರಿ ಮಲಗಿದಾಗ ಈ ವಸ್ತುಗಳು ಕನಸಿನಲ್ಲಿ ಬಂದರೆ ನಿಮ್ಮ ಅದೃಷ್ಟ ಖುಲಾಯಿಸಿದೆ ಎಂದರ್ಥ

ರಾತ್ರಿ ಮಲಗಿದಾಗ ಈ ವಸ್ತುಗಳು ಕನಸಿನಲ್ಲಿ ಬಂದರೆ ನಿಮ್ಮ ಅದೃಷ್ಟ ಖುಲಾಯಿಸಿದೆ ಎಂದರ್ಥ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ರಾತ್ರಿ ಮಲಗಿದಾಗ ಇಂತಹ ಕನಸುಗಳು ಬಿದ್ದರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯಿತು ಎಂದರ್ಥ, ಕನಸು ಎನ್ನುವುದು ಸಹಜವಾಗಿ ಎಲ್ಲರಿಗೂ ಬೀಳುತ್ತದೆ ಆದರೆ ಅದು ಕೆಲವರಿಗೆ ನೆನಪಿನಲ್ಲಿದ್ದರೆ ಇನ್ನು ಕೆಲವರಿಗೆ ನೆನಪಿರುವುದಿಲ್ಲ ಹಾಗಾಗಿ ಆ ಕನಸುಗಳಿಗೆ ಯಾರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗಾದರೆ ಇಲ್ಲಿ ಕೆಲವೊಂದಿಷ್ಟು ಆಶ್ಚರ್ಯವಾದ ವಿಷಯಗಳನ್ನು ಕನಸಿನ ಬಗ್ಗೆ ತಿಳಿಯೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮ್ಮ ಜೀವನದಲ್ಲಿ ಮುಂದೆ ಏನಾದರೂ ಕೆಡುಕು ನಡೆಯುವುದಿದ್ದರೆ ಅಥವಾ ದುರಂತ ಸಂಭವಿಸುವುದಿದ್ದರೆ ಅದರ ಕೆಲವು ಸೂಚನೆಗಳು ನಮಗೆ ಗೋಚರಿಸುತ್ತವೆ ಅಂತೆಯೇ ನಮಗೆ ಏನಾದರೂ ಮುಂದೆ ಒಳ್ಳೆಯದು ನಡೆಯುವುದು ಇದ್ದರೆ ಅದರ ಸೂಚನೆಯು ಸಹ ಕಾಣಿಸುತ್ತದೆ ಹಾಗಾದರೆ ಆ ಸೂಚನೆಗಳು ಯಾವುವು ಎಂದು ತಿಳಿಯೋಣ ಬನ್ನಿ,

ಕನಸಿನಲ್ಲಿ ವಸ್ತುಗಳು ಬಂದರೆ ಏನಾಗುತ್ತದೆ ಗೊತ್ತಾ ? ನಿಮ್ಮ ಕನಸಿನಲ್ಲಿ ಅಡಿಕೆ, ಆನೆ, ಬಂಗಾರದ ಬಣ್ಣದ ಹೂವು, ದೇವಸ್ಥಾನದ ಕಳಶ ಇಂತಹ ವಸ್ತುಗಳು ಕಾಣಿಸಿಕೊಂಡರೆ ಧನಾಗಮನ ಆಗಲಿದೆ ಎಂಬುದರ ಸಂಕೇತವಾಗಿದೆ ನಿಮ್ಮ ಕನಸಿನಲ್ಲಿ ಮದುವೆ, ಅಕ್ಷತೆ, ಮೂಗುತಿ, ಬಳೆ ಮುಂತಾದ ವಸ್ತುಗಳು ಕಾಣಿಸಿಕೊಂಡರೆ ಯಾವುದೋ ಶುಭ ಕಾರ್ಯ ನಡೆಯುತ್ತದೆ ಎಂಬುದರ ಸಂಕೇತ ನಿಮ್ಮ ಕನಸಿನಲ್ಲಿ ನಿಮ್ಮ ಮನೆ ದೇವರು ಕಾಣಿಸಿಕೊಂಡರೆ ನಿಮಗೆ ಒದಗಿರುವ ಸಂಕಷ್ಟ ಶೀಘ್ರವೇ ಪರಿಹಾರವಾಗಲಿದೆ ಎಂಬುದರ ಸಂಕೇತವಾಗಿದೆ ಲಕ್ಷ್ಮಿ ಅಥವಾ ವೆಂಕಟರಮಣ ದೇವರು ಕಾಣಿಸಿದರೆ ಏನೋ ಒಂದು ಅದೃಷ್ಟ ಕಾದಿದೆ ಎನ್ನುವುದರ ಸಂಕೇತವಾಗುತ್ತದೆ

ನಿಮ್ಮ ಜೀವನದಲ್ಲಿ ಏನೋ ಒಂದು ಒಳಿತು ಆಗುವುದಿದ್ದರೆ ನಿಮ್ಮ ಮುಖಭಾವವೇ ಬದಲಾಗಿ ಹೋಗುತ್ತದೆ ಮುಖದಲ್ಲಿ ಒಂದು ರೀತಿಯ ಕಳೆ ಬರುತ್ತದೆ ಮುಖದಲ್ಲಿ ಒಂದು ರೀತಿಯ ತೇಜಸ್ಸು ನಿಮ್ಮ ಮುಖದಲ್ಲಿ ಹೊಳೆಯುತ್ತಿರುತ್ತದೆ ಮನಸ್ಸು ಒಂದು ರೀತಿ ಹಗುರವಾಗುತ್ತದೆ ಕಷ್ಟದಲ್ಲೂ ನಿಮ್ಮ ಮನಸ್ಸು ಹಗುರವಾಗಿದೆ ಶಾಂತವಾಗಿದೆ ಎಂದರೆ ಮುಂದೆ ನಿಮಗೆ ಏನೋ ಒಂದು ಒಳ್ಳೆಯದೇ ಸಂಭವಿಸುತ್ತದೆ ಎಂಬ ಸೂಚನೆಯಾಗಿರುತ್ತದೆ ಕನಸಿನಲ್ಲಿ ನೀವು ಯಾವುದಾದರೂ ಹಣ್ಣನ್ನು ನೋಡಿದರೆ ಅಥವಾ ತಿಂದರೆ ಅದು ಶುಭದ ಸಂಕೇತವಾಗಿದ್ದು ಇದರಿಂದ ಕೂಡ ಒಳಿತನ್ನೇ ಕಾಣಬಹುದು ನೀವು ಮಗುವಿನ ಪಾಲನೆ ಮಾಡುತ್ತಿರುವ ಹಾಗೆ ಕನಸು ಕಂಡರೆ ಇದರಿಂದ ನಿಮ್ಮ ಕುಟುಂಬದವರಿಗೆ ಶುಭವಾಗಲಿದೆ ಎಂದರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.