ಶ್ರಾವಣ ಶುಕ್ರವಾರದಂದು ಈ ಕೆಲಸಗಳು ಮಾಡಿದರೆ ಮನೆಗೆ ಬರುತ್ತಾಳೆ ಅದೃಷ್ಟಲಕ್ಷ್ಮಿ

ಶ್ರಾವಣ ಶುಕ್ರವಾರದಂದು ಈ ಕೆಲಸಗಳು ಮಾಡಿದರೆ ಮನೆಗೆ ಬರುತ್ತಾಳೆ ಅದೃಷ್ಟಲಕ್ಷ್ಮಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಶ್ರಾವಣ ಮಾಸ ಪರಮ ಪವಿತ್ರವಾದ ಮಾಸ ಅದರಲ್ಲೂ ಶುಕ್ರವಾರದ ದಿನ ಮಹಿಳೆಯರು ಭಕ್ತಿ ಶ್ರದ್ಧೆಗಳಿಂದ ನಿಷ್ಠೆಯಿಂದ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿಕೊಂಡರೆ ಅಷ್ಟ ಐಶ್ವರ್ಯಗಳು ಬಂದು ಒದಗುತ್ತವೆ ಎಂದು ಹಿರಿಯರು ಹೇಳುತ್ತಿದ್ದಾರೆ ಅದರಲ್ಲೂ ಕೂಡ ಮುಖ್ಯವಾಗಿ ಶ್ರಾವಣ ಮಾಸದಲ್ಲಿ ದುರ್ಗಾದೇವಿಯನ್ನು ಮಂಗಳವಾರದ ದಿನ ಪೂಜಿಸಿದರೆ ಇನ್ನು ಉತ್ತಮ ಇದರಿಂದ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುವುದಲ್ಲದೆ ಅಷ್ಟ ಐಶ್ವರ್ಯಗಳು ಲಭಿಸುತ್ತವೆ

ಇನ್ನು ಮಂಗಳವಾರ ಶುಕ್ರವಾರ ತಪ್ಪದೇ ದುರ್ಗಾದೇವಿಯನ್ನು ಪೂಜಿಸಿಕೊಂಡು ದೇವಾಲಯಕ್ಕೆ ತೆರಳಿ ತುಪ್ಪದ ದೀಪವನ್ನು ಹಚ್ಚಬೇಕು ಮುಖ್ಯವಾಗಿ ಮಂಗಳವಾರ ಶುಕ್ರವಾರ ಶ್ರಾವಣ ಮಾಸದಲ್ಲಿ ಮನೆಯನ್ನು ಶುಚಿಯಾಗಿ ಇಟ್ಟುಕೊಂಡು ಅಂಗಳದಲ್ಲಿ ರಂಗೋಲಿ ಹಾಗೂ ಹೊಸ್ಥಿಲನ್ನು ತೊಳೆದು ಪುಷ್ಪಗಳಿಂದ ಅಲಂಕರಿಸಬೇಕು ಹೀಗೆ ಮನೆಯನ್ನು ಶುಚಿಯಾಗಿ ಶುಭ್ರವಾಗಿ ಇಟ್ಟುಕೊಳ್ಳುವುದರಿಂದ ಶ್ರೀ ಮಹಾಲಕ್ಷ್ಮಿ ಅಲ್ಲಿ ವಾಸವಾಗಿರುತ್ತಾಳೆ

ಇನ್ನು ಪೂಜಾ ಮಂದಿರದಲ್ಲಿ ಅರಿಶಿಣ ಕುಂಕುಮ ಗಂಧ ದೂಪದ ಬತ್ತಿ ನಾನಾ ಬಗೆಯ ಪುಷ್ಪಗಳಿಂದ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿಕೊಳ್ಳಬೇಕು ಅಲಂಕರಿಸಿಕೊಳ್ಳಬೇಕು ಹಾಗೆಯೇ ಮಲ್ಲಿಗೆ ಜಾಜಿ, ಕಸ್ತೂರಿ ಖೇದಿಗೆಯಿಂದ ಆಕೆಯನ್ನು ಅಷ್ಟೋತ್ತರ ನಾಮಾವಳಿಗಳಿಂದ ಪ್ರಾರ್ಥಿಸಿ ಕೊಳ್ಳಬೇಕು ಇನ್ನು ಸಾಧ್ಯವಾದರೆ ಕ್ಷೀರದ ಅನ್ನವನ್ನು ಮಾಡಿ ಶ್ರೀ ಮಹಾಲಕ್ಷ್ಮಿಗೆ ನೈದೈವೇದ್ಯವಾಗಿ ಸಮರ್ಪಿಸಬೇಕು

ಇನ್ನು ತದನಂತರ ದೂಪದ ಆರತಿ ಕರ್ಪೂರದ ಆರತಿಯನ್ನು ಮಾಡಿಕೊಂಡು ತಾವು ಅವುಗಳನ್ನು ಸ್ವೀಕರಿಸಬೇಕು ಇನ್ನು ಶುಕ್ರವಾರದ ದಿನ ತಪ್ಪದೇ ಮಂಗಳಸೂತ್ರಕ್ಕೂ ಕೂಡ ಅರಿಶಿನ ಕುಂಕುಮವನ್ನು ಹಚ್ಚಿ ಪೂಜಿಸಿಕೊಳ್ಳಬೇಕು ಇದರಿಂದ ಸೌಭಾಗ್ಯ ವೃದ್ಧಿಸುತ್ತವೆ ಅಷ್ಟೇ ಅಲ್ಲ ಸುಖ ಸಂತೋಷಗಳು ಪ್ರಾಪ್ತಿಯಾಗುತ್ತವೆ ಪತಿಗೆ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ ಇನ್ನು ಶುಕ್ರವಾರ ಮಂಗಳವಾರ ದರಿದ್ರ ತೊಲಗಿ ಹೋಗಿ ಅಷ್ಟ ಐಶ್ವರ್ಯಗಳು ಪ್ರಾಪ್ತಿ ಆಗಬೇಕಾದರೆ ತುಪ್ಪದ ದೀಪವನ್ನು ತಪ್ಪದೆ ಅದು ಗೋದುಳಿ ಸಮಯದಲ್ಲಿ ಹಚ್ಚಬೇಕು ಇದರಿಂದ ಸರ್ವ ರೀತಿಯಲ್ಲಿಯೂ ಶ್ರೇಯಸ್ಕರ ಉಂಟಾಗಿ ಯಶಸ್ಸು ಪ್ರಾಪ್ತಿಯಾಗುತ್ತದೆ

ಇನ್ನು ಮುಖ್ಯವಾಗಿ ಶುಕ್ರವಾರ ಮಂಗಳವಾರ ಶ್ರಾವಣ ಮಾಸದಲ್ಲಿ ಯಾವುದೇ ದಿನವಾಗಿರಲಿ ಮನೆಗೆ ಮುತ್ತೈದೆಯರು ಬಂದರೆ ಅವರಿಗೆ ಬರಿ ಕೈಯಲ್ಲಿ ಕಳಿಸಬಾರದು ಕೆಲವು ದಾನ ಧರ್ಮಗಳನ್ನು ಮಾಡಬೇಕು ಏನು ಇರಲಿಲ್ಲ ಎಂದರೆ ಅರಿಶಿನ ಕುಂಕುಮ ಹೂಗಳಿಂದ ಅತಿಥಿ ಸತ್ಕಾರ ಮಾಡಿಕೊಳ್ಳಬೇಕು ಸಾಧ್ಯವಾದಷ್ಟು ದೇವಾಲಯದಲ್ಲಿ ಕೂಡ ಸುಮಂಗಲಿಯರಿಗೆ ಅರಿಶಿನ ಕುಂಕುಮ ವೀಳ್ಯದೆಲೆ ಅಡಿಕೆ ಹೂವುಗಳನ್ನು ನೀಡಿ ನಮಸ್ಕರಿಸಿ ಪ್ರಾರ್ಥಿಸಿಕೊಳ್ಳಬೇಕು ಈ ರೀತಿಯಾಗಿ ಮಾಡುವುದರಿಂದ ಅಷ್ಟೈಶ್ವರ್ಯಗಳು ಹಾಗೆ ದೀರ್ಘ ಸುಮಂಗಲತ್ವ ಪ್ರಾಪ್ತಿಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.