ಸ್ವಂತ ಮನೆಯ ಯೋಗ ದೊರೆಯುತ್ತಿಲ್ಲ.

ಎಲ್ಲರಿಗೂ ಮುಂಬರುವ ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟುವುದು ಸುಲಭವಾದ ವಿಷಯವಲ್ಲ ಪ್ರತಿಯೊಬ್ಬರು ತನ್ನದೇ ಆದ ಸ್ವಂತ ಮನೆ ಇರಬೇಕೆಂದು ಆಸೆ ಪಡುತ್ತಾರೆ ಸ್ವಂತ ಮನೆಗೆ ಒಳ್ಳೆವರು ಎಷ್ಟು ಅದೃಷ್ಟವಂತ ಹೇಳಬೇಕಾಗಿಲ್ಲ ಕೆಲವರಿಗೆ ಎಷ್ಟು ದುಡ್ಡು ಇದ್ದರೆ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ ಕೆಲವರು ಮನೆ ಕಟ್ಟಲು ಮುಂದಾದರು ಮಧ್ಯದಲ್ಲೇ ನಿಂತು ಹೋಗಿ ಬಿಡುತ್ತದೆ ಕೆಲವರಿಗೆ ಇದು ತುಂಬಾ ಶೀಘ್ರವಾಗಿ ನೆರವೇರಿ ಬಿಡುತ್ತದೆ ಇನ್ನು ಕೆಲವರು ಸ್ವಂತ ಮನೆಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ ಇಂಥವರು ಇದನ್ನು ಪಾಲನೆ ಮಾಡಿದರೆ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು .

ಮೊದಲನೆಯದಾಗಿ ಶುಕ್ಲಪಕ್ಷ ಮಂಗಳವಾರ ದಿನದಿಂದ ಇದನ್ನು ಪ್ರಾರಂಭ ಮಾಡಬೇಕು ಈ ವ್ರತ ಪ್ರತಿ ಮಂಗಳವಾರ ತಪ್ಪದೇ ಮಾಡಬೇಕು ಪ್ರತಿ ಮಂಗಳವಾರ ದೇವರ ಮನೆಯಲ್ಲಿ ಇರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಫೋಟೋದಲ್ಲಿ ಎರಡು ವಿಲ್ಲೆದೆಲೆ ತೆಗೆದುಕೊಂಡು ಅದರ ಮೇಲೆ ಬೆಣ್ಣೆಯನ್ನು ಹಚ್ಚಿ ಇದರ ಮೇಲೆ ಮಣ್ಣಿನ ದೀಪವನ್ನು ಇಟ್ಟು ದೀಪಾರಾದನೆ ಮಾಡಿ ಈ ದೀಪವು ಉತ್ತರಾಭಿಮುಖವಾಗಿ ನೋಡುವಂತೆ ಹಚ್ಚಬೇಕು ನಂತರ ನೀವು ದೇವರಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಬೇಕು.

ಬೆಣ್ಣೆ ಹೇಗೆ ಶೀಘ್ರವಾಗಿ ಕರಗಿಹೋಗುತ್ತದೆ ಆಯ್ಕೆ ನಿಮ್ಮ ಕಷ್ಟಗಳು ಕರಗಿಹೋಗಿ ನಮಗೆ ಮನೆಯನ್ನು ದಯಪಾಲಿಸಿ ಎಂದು ದೇವರಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಿ ನಂತರ ಲಕ್ಷ್ಮೀನರಸಿಂಹಸ್ವಾಮಿ ಗೆ ಯಾವುದಾದರೂ ಒಂದು ಅಂತರವನ್ನು ಪಠನೆಯನ್ನು ಮಾಡಿ ಯಾವುದೇ ಮಂತ್ರವು ಬರಲಿಲ್ಲ ಎಂದರೆ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ನಮಹ ಎಂದು 108 ಬಾರಿ ಜಪಿಸಿದರೆ 16 ವಾರಗಳ ತಪ್ಪದೇ ಈ ಪರಿಹಾರವನ್ನು ನೀವು ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಕನಸು ನನಸಾಗುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.