ತಿಗಣೆ ಕಾಟಕ್ಕೆ ಶಾಶ್ವತ ಪರಿಹಾರ
ತಿಗಣೆ ಕಾಟಕ್ಕೆ ಶಾಶ್ವತ ಪರಿಹಾರ
ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ತಿಗಣೆ ಕಾಟವನ್ನು ಅನುಭವಿಸಿರುತ್ತಾರೆ ಚಿತ್ರರಂಗದಲ್ಲಿ ಬಸ್ಸಿನ ಸೀಟುಗಳಿಂದ ಆರಂಭಿಸಿ ಮನೆಯ ಹಾಸಿಗೆ ಕೆಳತನಕಾ ತಿಗಣೆಗಳ ಕಾಟ ಇದ್ದೇ ಇರುತ್ತದೆ ಇದು ಪರಾವಲಂಬಿ ಜೀವಿ ಆಗಿದ್ದು ಇದು ರಕ್ತವನ್ನು ಕುಡಿಯುತ್ತದೆ ಮನುಷ್ಯರು ಮತ್ತು ಇತರೆ ಜೀವಿಗಳ ರಕ್ತವನ್ನು ಕುಡಿದು ಬದುಕುವ ಈ ಜೀವಿಯ ಇದು ಜೀವಿತಾವಧಿಯಲ್ಲಿ ಸುಮಾರು 300 ರಿಂದ 400 ಮೊಟ್ಟೆಗಳನ್ನು ಇಡುತ್ತದೆ ಈ ತಿಗಣೆಯು ಹಾಸಿಗೆ ಬೆಡ್ಶೀಟ್ ಪೀಠೋಪಕರಣಗಳು ಮ್ಯಾಟ್ ಗಳಲ್ಲಿ ತಮ್ಮ ಬಿಡಾರವನ್ನು ಇರುತ್ತದೆ ಇಂತಿ ಗಣಿಗಳನ್ನು ಕೊಲ್ಲುವುದು ಸಹ ಬಹಳ ಮುಖ್ಯವಾಗಿದೆ
ಇಲ್ಲವಾದರೆ ಇದರಿಂದ ಬಿಡುಗಡೆಯನ್ನು ಪಡೆಯುವುದು ಅಷ್ಟು ಸುಲಭವೇನೂ ಆಗಿರುವುದಿಲ್ಲ ತಿಗಣೆಗಳು ಹೆಚ್ಚಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ ಇದು ಗೋಡೆಯ ಬಿರುಕುಗಳಲ್ಲಿ ಹಾಸಿಗೆಗಳಲ್ಲಿ ಮತ್ತು ಸಂದಿಗೊಂದಿಗಳಲ್ಲಿ ಇದು ಇರುತ್ತದೆ ತಿಗಣೆಗಳಿಂದ ಪಾರಾಗಲು ಇದನ್ನು ನಾಶ ಮಾಡುವುದು ಒಂದೇ ಮಾರ್ಗ ವಿರುವುದು ನಮ್ಮ ಮನೆಯಲ್ಲಿ ಇರುವ ಕೆಲವು ಮನೆಮದ್ದುಗಳಿಂದ ನಾವು ತಿಗಣೆ ಕಾಟದಿಂದ ಮುಕ್ತಿಯನ್ನು ಹೊಂದಬಹುದಾಗಿದೆ
ಮೊದಲನೆಯದಾಗಿ ನಾವು ಬಳಸುವ ಹಿದಿಕ್ಕೆ ಮತ್ತು ಹಾಸಿಗೆ ಮತ್ತು ಪೀಠೋಪಕರಣಗಳನ್ನು ಬಿಸಿ ನೀರಿನಿಂದ ತೊಳೆಯಿರಿ ಮತ್ತು ಡೆಟಾಲ್ ಅನ್ನು ತೆಗೆದುಕೊಂಡು ಮತ್ತು ಬಟ್ಟೆ ಒಗೆಯುವ ಸೋಪಿನ ಪುಡಿ ಯನ್ನು ತೆಗೆದುಕೊಂಡು ನೀರಿನಲ್ಲಿ ಮಿಶ್ರಣ ಮಾಡಿ ಸ್ಪ್ರೇಯನ್ನು ಹಾಕಿಕೊಂಡು ಎಲ್ಲಾ ಕಡೆ ಸ್ಪ್ರೇ ಮಾಡುವುದು ಇದರಿಂದ ತಿಗಣೆಗಳು ಅತಿಬೇಗ ಸಾಯುತ್ತದೆ ಇದರಿಂದ ಬಹಳ ವೇಗವಾಗಿ ನೀವು ಮುಕ್ತಿಯನ್ನು ಹೊಂದಬಹುದು ತಿಗಣೆಗಳಿಂದ ಮುಕ್ತಿ ಹೊಂದಲು ಪುದಿನ ಎಲೆಯ ಎಲ್ಲಾ ಕಡೆ ಇಡುವುದು
ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606