ಕಪ್ಪು ಬಣ್ಣದ ಪವರ್ ಗೊತ್ತಾದರೆ ನಿಜಕ್ಕೂ ಅಚ್ಚರಿ ಪಡುವಿರಿ ಇದರ ಚಮತ್ಕಾರಿ ರಹಸ್ಯ ತಿಳಿಯಿರಿ

ಕಪ್ಪು ಬಣ್ಣದ ಪವರ್ ಗೊತ್ತಾದರೆ ನಿಜಕ್ಕೂ ಅಚ್ಚರಿ ಪಡುವಿರಿ ಇದರ ಚಮತ್ಕಾರಿ ರಹಸ್ಯ ತಿಳಿಯಿರಿ

ಕಪ್ಪು ಬಣ್ಣ ಅಂದರೆ ಜೀವನದಲ್ಲಿ ತುಂಬಾ ಮುಖ್ಯವಾದ ಒಂದು ಅರ್ಥವಿದೆ ಕಪ್ಪು ಬಣ್ಣ ಎನ್ನುವುದು ನಮ್ಮ ಪ್ರಕೃತಿಯಲ್ಲೇ ಲೀನ ವಾಗಿದೆ ನಮ್ಮ ಬೆಳಕು ಹಗಲು ಮತ್ತು ಕತ್ತಲು ಎರಡು ಸಮಯದಲ್ಲಿ ಸಹ ನಮಗೆ ಕಪ್ಪುಬಣ್ಣ ಕಾಣಿಸುತ್ತದೆ ಕಪ್ಪುಬಣ್ಣವು ಕತ್ತಲೆಗೆ ಸಮನಾಗಿರುತ್ತದೆ ಎಂದು ಸಹ ಕತ್ತಲಿಂದ ಬೆಳಕಿನೆಡೆಗೆ ಎಂದು ಹೇಳಲಾಗುತ್ತದೆ ಯಾವುದೇ ಕಾರಣಕ್ಕೂ ಬೆಳಕಿನಿಂದ ಕತ್ತಲೆಗೆ ಕಡೆಗೆ ಎಂದು ಯಾರು ಹೇಳುವುದಿಲ್ಲ ಕಪ್ಪು ಬಣ್ಣ ಇಲ್ಲ ಎಂದರೆ ಬೇರೆ ಬಣ್ಣಗಳಿಗೆ ಪ್ರಾಮುಖ್ಯತೆ ಇರುತ್ತಿರಲಿಲ್ಲ ಆದ್ದರಿಂದ ಕಪ್ಪುಬಣ್ಣಕ್ಕೆ ಸಹ ವಿಶೇಷವಾದ ಪ್ರಾಮುಖ್ಯತೆ ಇದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಈ ಕಪ್ಪುಬಣ್ಣವನ್ನು ನಾಗದೇವತೆ ಕ್ರಮದಲ್ಲಿ ನೋಡುತ್ತಾ ಹೋದರೆ ಶಿವನು ಸಹ ಕಪ್ಪು ಬಣ್ಣದಲ್ಲಿರುವುದು ಕಾಳಿಕಾದೇವಿಯ ಸಹ ಕಪ್ಪು ಅವತಾರದಲ್ಲಿ ಕಪ್ಪು ಬಣ್ಣದಲ್ಲಿ ಇರುವುದು ಅದೇ ರೀತಿ ನಮ್ಮ ಕೃಷ್ಣ ಪರಮಾತ್ಮರು ಸಹ ಕಪ್ಪು ಬಣ್ಣದಲ್ಲಿ ಇರುವುದು ಅದರಲ್ಲಿ ಇನ್ನ ಹೆಚ್ಚಾಗಿ ನೋಡುವುದಾದರೆ ವಿಷ್ಣು ನೀಲಾ ಶಾಮ ಶನೇಶ್ವರ ಸ್ವಾಮಿ ಮತ್ತು ಕಾಲಭೈರವೇಶ್ವರಸ್ವಾಮಿ ಕಪ್ಪು ಬಣ್ಣದಲ್ಲಿರುವುದು ಕಪ್ಪುಬಣ್ಣವು ನಮ್ಮ ಸರ್ವ ತೊಂದರೆಗಳ ನಿವಾರಣೆಗೆ ಸಹಾಯವಾಗುತ್ತದೆ ಕೆಲವು ಸಲ ಕಪ್ಪು ಬಣ್ಣಕ್ಕೆ ಏಕೆ ನಾವು ಪ್ರಾಮುಖ್ಯತೆ ನೀಡುವುದಿಲ್ಲ ಎಂದರೆ ಕೆಲವು ಸಲ ಅಶುಭಕರ ಮಾತ್ರ ಹೆಚ್ಚಾಗಿ ಕಪ್ಪು ಬಣ್ಣವನ್ನು ಬಳಸುತ್ತಾರೆ ಈ ರೀತಿ ಎಲ್ಲಾ ರೀತಿಯ ಪೂಜೆ ಅವರವರ ಆಲೋಚನೆ ತಕ್ಕಹಾಗೆ ಕಪ್ಪು ಬಣ್ಣವನ್ನು ಬಳಸಲಾಗುತ್ತದೆ

ಕೆಂಪು ಬಣ್ಣವನ್ನು ಶುಭ ಕಾರ್ಯಕ್ರಮಗಳಿಗೆ ಏಕೆ ಬಳಸುವುದಿಲ್ಲ ಎಂದರೆ ಶನೇಶ್ವರನಿಗೆ ಕಪ್ಪುಬಣ್ಣವು ಬಹಳ ಪ್ರಿಯಕರ ವಾಗಿರುವುದರಿಂದ ಈ ಒಂದು ಕಾರಣದಿಂದ ಶುಭಕಾರ್ಯಗಳಲ್ಲಿ ಕಪ್ಪುಬಣ್ಣವನ್ನು ಹೊರತುಪಡಿಸಿ ಉಳಿದಂತಹ ಶುಭಸೂಚಕ ಬಣ್ಣಗಳ ಆಗಿರುವಂತಹ ಹಳದಿ-ಕೆಂಪು ಹಸಿರು ಮುಂತಾದ ಬಣ್ಣಗಳನ್ನು ಉಪಯೋಗಿಸುವಂತಹ ಕ್ರಮಗಳನ್ನು ನಾವು ನೋಡಿಕೊಂಡು ಬಂದಿದ್ದೇವೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.