ವೈಶಾಖ ಮಾಸದಲ್ಲಿ ಈ ದಾನಮಾಡಿ ಅದೃಷ್ಟವೇ ಅದೃಷ್ಟ

ವೈಶಾಖ ಮಾಸದಲ್ಲಿ ಈ ದಾನಮಾಡಿ ಅದೃಷ್ಟವೇ ಅದೃಷ್ಟ

ಏಪ್ರಿಲ್ 24 ಶುಕ್ರವಾರದಿಂದ ವೈಶಾಖ ಮಾಸ ಆರಂಭವಾಗುತ್ತದೆ ವಸಂತ ವೃತ್ತದಲ್ಲಿ ಬರುವ ಎರಡನೇ ಮಾಸವೇ ವೈಶಾಖ ಮಾಸ ಇದನ್ನ ಮಾದವ ಮಾಸ ಎಂದು ಕೂಡ ವೈದಿಕ ಸಂಪ್ರದಾಯದಲ್ಲಿ ಕರೆಯುವುದುಂಟು ಮಧು ಅಂದರೆ ಚೈತ್ರ ಮಾಸಕ್ಕೆ ಹೆಸರು ವೈಶಾಖ ಮಾಸ ಲಕ್ಷ್ಮೀನಾರಾಯಣ ಸ್ಮರಣೆಗೆ ವಿಶೇಷವಾದ ಮಾಸ ವೈಶಾಖ ಮಾಸದಲ್ಲಿ ಬಗೆ ಬಗೆಯ ವ್ರತಗಳನ್ನು ಆಚರಿಸುವುದುಂಟು ವೈಶಾಖ ಮಾಸದಲ್ಲಿ ಸೂರ್ಯನ ಸಂಕ್ರಮಣ ವಾಗಿದ್ದಾರೆ ಬೆಳಗಿನ ಒಳ್ಳೆಯ ಫಲ ನೀಡುತ್ತದೆ ಮಾಸಗಳು ಎಲ್ಲದರಲ್ಲಿ ವೈಶಾಖ ಮಾಸ ಅತ್ಯುತ್ತಮವಾದ ಮಾಸ ವಿಶೇಷ ಧಾನಗಳನ್ನ ನೀಡುವಂತಹ ಮಾಸ ಇಂತಹ ದಾನಗಳಂದ ಪುಣ್ಯ ಫಲಗಳನ್ನು ಪಡೆಯುವ ಮಾಸ ಎಂದು ಪುರಾಣಗಳಲ್ಲಿ ಹೇಳಲಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ವೈಶಾಕ ಮಾಸವು ಶ್ರೀಮನ್ನಾರಾಯಣನಿಗೆ ಪ್ರೀತಿಕರವಾದ ಮಾಸ ಆಗಿರುವುದರಿಂದ ಶ್ರೀ ಮಹಾವಿಷ್ಣುವನ್ನು ಲಕ್ಷ್ಮಿ ಸಮೇತವಾಗಿ ಪೂಜಿಸಿ ಕೊಂಡರೆ ಉತ್ತಮ ಫಲಗಳನ್ನು ಹೊಂದಿಕೊಳ್ಳಬಹುದು ಸಾಮಾನ್ಯವಾಗಿ ವೈಶಾಖ ಮಾಸದಲ್ಲಿ ಸೂರ್ಯ ಮತ್ತು ಕರಬೂಜ ಹಣ್ಣು ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ ಧನಸಂಪತ್ತು ಮನೆ ಗಣತೆ ಲಭ್ಯವಾಗುತ್ತದೆ ಪವಿತ್ರವಾದ ಸಾಮಾನ್ಯವಾಗಿ ವೈಶಾಖ ಮಾಸದಲ್ಲಿ ಸೂರ್ಯನು ತನ್ನ ಪ್ರಭಾವವನ್ನು ಹೆಚ್ಚಿಸುತ್ತಾರೆ ವೈಶಾಖದಲ್ಲಿ ಗಂಗೆ ಸ್ಥಾನ ಅತಿ ಪವಿತ್ರವಾದದ್ದು ಈ ಸಮಯದಲ್ಲಿ ಸೂರ್ಯ ಹಾಗೂ ಕರ್ಬೂಜದ ಪೂಜೆಯನ್ನು ಸಹ ಮಾಡಲಾಗುತ್ತದೆ ಕರ್ಬೂಜವನ್ನು ಈ ತಿಂಗಳಲ್ಲಿ ದಾಣದ ರೀತಿಯಲ್ಲಿ ಸಹ ಕೊಡಲಾಗುತ್ತದೆ

ವೈಶಾಖ ಮಾಸದಲ್ಲಿ ಐದು ಭಾನುವಾರಗಳು ಬರುತ್ತದೆ ಕರ್ಬೂಜವನ್ನು ಇಟ್ಟು ಪೂಜೆ ಮಾಡಬೇಕು ಕರ್ಬೂಜವನ್ನು ಬ್ರಾಹ್ಮಣರಿಗೆ ದಾನಮಾಡಬೇಕು
ವೈಶಾಖ ಮಾಸದಲ್ಲಿ ಕರಕುಶಲ ದಾನಮಾಡುವುದರಿಂದ ಕರಬೂಜ ದಾನಮಾಡುವುದರಿಂದ ಅದೃಷ್ಟವನ್ನೇ ಬದಲಾಯಿಸಿಕೊಳ್ಳಬಹುದು ಲ್ಲದಾಗುತ್ತದೆ

ಸೂರ್ಯನಿಗೆ ಬೆಲ್ಲದ ನೀರನ್ನ ಅರ್ಪಿಸಬೇಕು ವಿಷ್ಣುವಿಗೆ ತುಳಸಿ ದಳದ ಸಮಯದ ಕರ್ಬೂಜಾವನ್ನು ಅರ್ಪಿಸಬೇಕು ಅರಸಿನ ಅಕ್ಷತೆ ಮೂಲಕ ವಿಷ್ಣುವನ್ನು ಪೂಜಿಸಬೇಕು ಯಾವುದಾದರೂ ಸಾಮಾನ್ಯವಾದ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಿ ಕರ್ಬೂಜವನ್ನು ದಾನಮಾಡಬೇಕು ಕರ್ಬುಜ ವಿಟಮಿನ್ ಸಿ ಇರುವುದರಿಂದ ಆರೋಗ್ಯಕ್ಕೂ ಸಹ ಒಳ್ಳೆಯದು ಮನೆಯ ದಾಂಪತ್ಯ ಮಕ್ಕಳಿಗೂ ಕರ್ಬುಜ ಹಣ್ಣು ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಆಯಾಸವನ್ನು ಸಹ ಕಡಿಮೆ ಮಾಡುತ್ತದೆ ತೂಕ ಕಡಿಮೆ ಮಾಡಿಕೊಳ್ಳಲು ಸಹ ಉಪಯುಕ್ತವಾಗಿರುತ್ತದೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ರಕ್ತ ಹೆಪ್ಪು ಕಟ್ಟದೆ ಇರಲು ಸಾಮಾನ್ಯವಾಗಿ ಸಹಾಯವಾಗುತ್ತದೆ ಇನ್ನು ಸಾಮಾನ್ಯವಾಗಿ ಎಲ್ಲ ಫಲಗಳನ್ನು ಎಲ್ಲ ಮಾಸಗಳಲ್ಲಿ ದಾನವಾಗಿ ನೀಡಬೇಕೆಂದು ಪುರಾತನವೂ ಹೇಳುತ್ತದೆ ದಾನ-ಧರ್ಮ ಮಾಡುವುದೇ ಧರ್ಮದ ಶಕ್ತಿ ಎಂದು ತಿಳಿಸಲಾಗಿದೆ ದಾನಮಾಡುವುದು ಧರ್ಮದ ಮುಖ್ಯ ಉದ್ದೇಶ ಅದಕ್ಕಾಗಿ ಯಾವುದು ಸಾಧ್ಯವೂ ಅವುಗಳನ್ನು ದಾನ ಮಾಡಿ ವೈಶಾಖ ಮಾಸದಲ್ಲಿ ಇತರ ಆಚರಣೆಗಳನ್ನು ಅನುಸರಿಸುವುದರಿಂದ ಅತ್ಯುತ್ತಮವಾದ ಪದಗಳನ್ನು ಆರೋಗ್ಯವನ್ನು ಹೊಂದಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.