ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು

Recent Posts

ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು

ಮೇಷ ರಾಶಿ ಮೇಷ ರಾಶಿಯ ಅಧಿಪತಿಯು ಕುಜಗ್ರಹ ಮೇಷ ರಾಶಿಯವರು ಗಣಪತಿಯನ್ನು ಇಷ್ಟ ದೇವರಾಗಿ ಪೂಜಿಸಿದರೆ ತುಂಬಾ ಒಳ್ಳೆಯದಾಗುತ್ತದೆ

ವೃಷಭ ರಾಶಿ ರಾಶಿ ಅಧಿಪತಿ ಶುಕ್ರ ಸರಸ್ವತಿದೇವಿಯನ್ನು ಇವರು ಇಷ್ಟ ದೇವತೆಯಾಗಿ ಪೂಜಿಸಿದರೆ ಹೆಚ್ಚಿನ ಫಲವನ್ನು ಪಡೆದುಕೊಳ್ಳುತ್ತಾರೆ

ಮಿಥುನ ರಾಶಿ ಈ ರಾಶಿಯ ಅಧಿಪತಿ ಬುಧ ಗ್ರಹ ಇವರು ಬನಶಂಕರಿ ದೇವಿಯನ್ನು ಇಷ್ಟದೇವರು ಮಾಡಿಕೊಂಡರೆ ತುಂಬಾ ಒಳ್ಳೆಯದು

ಕರ್ಕಾಟಕ ರಾಶಿ ಈ ರಾಶಿಯ ಅಧಿಪತಿ ಚಂದ್ರ ಗ್ರಹ ಈ ರಾಶಿಯವರು ಪಾರ್ವತಿ ದೇವಿಯನ್ನು ಇಷ್ಟು ದೇವತೆಯಾಗಿ ಪೂಜಿಸಿದರೆ ಒಳ್ಳೆಯದಾಗುತ್ತದೆ

ಸಿಂಹ ರಾಶಿ ಈ ರಾಶಿಯ ಅಧಿಪತಿ ಸೂರ್ಯ ಆದ್ದರಿಂದ ಇವರು ಸೂರ್ಯ ದೇವರನ್ನು ಇಷ್ಟ ದೇವರಾಗಿ ಮಾಡಿಕೊಳ್ಳುವುದು ಉತ್ತಮ

ಕನ್ಯಾ ರಾಶಿ ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ ಇವರು ಯಾವುದೇ ಒಂದು ಶಕ್ತಿದೇವತೆಯನ್ನು ಇಷ್ಟ ದೇವತೆಯಾಗಿ ಮಾಡಿಕೊಂಡರೆ ಇವರಿಗೆ ಒಳ್ಳೆಯದಾಗುತ್ತದೆ

ತುಲಾ ರಾಶಿ ಈ ರಾಶಿಯ ಅಧಿಪತಿ ಶುಕ್ರ ಗ್ರಹ ಈ ರಾಶಿಯವರು ಸರಸ್ವತಿದೇವಿ ಮತ್ತು ಬುದ್ಧ ನನ್ನ ಇಷ್ಟ ದೇವತೆಯಾಗಿ ಪೂಜೆ ಮಾಡಬೇಕು

ವೃಶ್ಚಿಕ ರಾಶಿ ಈ ರಾಶಿಯ ಅಧಿಪತಿ ಕುಜ ಈ ರಾಶಿಯವರು ಲಕ್ಷ್ಮೀದೇವಿಯನ್ನು ಇಷ್ಟ ದೇವತೆಯಾಗಿ ಪೂಜಿಸಿದರೆ ತುಂಬಾ ಒಳ್ಳೆಯದಾಗುತ್ತದೆ

ಧನಸು ರಾಶಿ ಈ ರಶಿಗೆ ಗುರುಗ್ರಹ ಅಧಿಪತಿ ಈ ರಾಶಿಯವರು ಮಹಾವಿಷ್ಣುವನ್ನು ಇಷ್ಟ ದೇವರನ್ನಾಗಿ ಆರಾಧಿಸಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು

ಮಕರ ರಾಶಿ ಈ ರಾಶಿಗೆ ಶನಿ ಗ್ರಹ ಅಧಿಪತಿ ಈ ರಾಶಿಯವರು ಕೃಷ್ಣನನ್ನು ಇಷ್ಟ ದೇವರಾಗಿ ಆರಾಧಿಸಿದರೆ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ

ಕುಂಭ ರಾಶಿ ಈ ರಾಶಿಗೆ ಶನಿ ಗ್ರಹ ಅಧಿಪತಿ ಈ ರಾಶಿಯವರು ಆಂಜನೇಯನನ್ನು ಇಷ್ಟ ದೇವರನ್ನು ಆರಾಧಿಸಿದರೂ ಇವರಿಗೆ ಲಾಭ ದೊರೆಯುತ್ತದೆ

ಮೀನ ರಾಶಿ ಈ ರಾಶಿಯವರಿಗೆ ಗುರು ಗ್ರಹ ಅಧಿಪತಿ ರಾಶಿಯವರು ಇವರು ಸಾಯಿಬಾಬಾ ಗುರು ದತ್ತಾತ್ರೇಯ ಅಥವಾ ರಾಘವೇಂದ್ರರನ್ನು ಹೆಚ್ಚಾಗಿ ಆರಾಧಿಸಿದರೆ ತುಂಬಾ ಒಳ್ಳೆಯದಾಗುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *