99% ಮಹಿಳೆಯರು ಮಾಡುವ ಈ ತಪ್ಪಿನಿಂದಲೇ ಹಣಕಾಸಿನ ಸಮಸ್ಯೆ ದಾರಿದ್ರ

ನಮಸ್ಕಾರ ಸ್ನೇಹಿತರೆ, ಹೆಣ್ಣನ್ನು ಮನೆಯ ಮಹಾಲಕ್ಷ್ಮಿ ಅಂತ ನಮ್ಮ ಸಂಪ್ರದಾಯದಲ್ಲಿ ಕರೆಯಲಾಗುತ್ತೆ ಹೆಣ್ಣು ಮನೆಯ ಕಣ್ಣು ಇದ್ದಹಾಗೆ ಮನೆಯಲ್ಲಿ ಹೆಣ್ಣು ಮಕ್ಕಳು ಈ ತಪ್ಪುಗಳನ್ನು ಅಪ್ಪಿ ತಪ್ಪಿಯು ಕೂಡ ಮಾಡಬಾರದು ಮಾಡಿದರೆ ಅದರಿಂದ ಮನೆಗೆ ಒಳಿತಾಗುವುದಿಲ್ಲ ಮನೆಗೆ ಶ್ರೇಯಸಲ್ಲ ಮನೆಗೆ ಅಭಿವೃದ್ಧಿಯಾಗುವುದಿಲ್ಲ ಗಂಡನ ಯಶಸ್ಸಿನ ಹಿಂದೆ ಹೆಂಡತಿ ಇದ್ದೇ ಇರುತ್ತಾಳೆ.

ಆಕೆ ಮಾಡುವ ಪೂಜೆ ಆಗಿರಬಹುದು, ಆಕೆ ಮಾಡುವ ಅನುಸರಿಸುವ ಸಂಪ್ರದಾಯ ಆಗಿರಬಹುದು ಇವೆಲ್ಲವೂ ಕೂಡ ಗಂಡನ ಯಶಸ್ಸಿಗೆ ಒಂದು ಕಾರಣ ಆಗಿರುತ್ತದೆ ಹೆಣ್ಣು ಮಕ್ಕಳು ಮನೆಯಲ್ಲಿ ಮಾಡುವ ತಪ್ಪಿನಿಂದಲೂ ಕೂಡ ಹಣದ ಸಮಸ್ಯೆ ಬಡತನ ದಾರಿದ್ರ ಬರುತ್ತದೆ ತಪ್ಪದೇ ಶುಕ್ರವಾರದಂದು ಮನೆಯ ಮುತ್ತೈದೆಯರು ಮುಖಕ್ಕೆ ಅರಿಶಿಣ ಹಚ್ಚದೆ ಇರಬಾರದು ಇದರಿಂದ ದಾರಿದ್ರ ಬರುವ ಸಾಧ್ಯತೆ ಇರುತ್ತದೆ ಕೆನ್ನೆಗೆ ಅರಿಶಿನವನ್ನು ಹಚ್ಚಿಕೊಳ್ಳಿ ಅಲ್ಲದೆ ಪಾದಕ್ಕೆ ಹಾಗೆನೇ ಅಂಗೈಗೂ ಕೂಡ ಅರಿಶಿಣವನ್ನು ಹಚ್ಚಿಕೊಳ್ಳುತ್ತಾರೆ.

ಕೆಲಸಕ್ಕೆ ಹೋಗುವವರಿಗೆ ಇದೆಲ್ಲ ಕಷ್ಟ ಆಗಿರೋದ್ರಿಂದ ಶುಕ್ರವಾರದಂದು ತಪ್ಪದೆ ಕೆನ್ನೆಗೆ ಸ್ವಲ್ಪನಾದರೂ ಅರಿಶಿನ ಹಚ್ಚಿಕೊಳ್ಳಿ ಇದು ಸೌಭಾಗ್ಯದ ಪ್ರತೀಕ ಇನ್ನು ಯಾವುದೇ ಕಾರಣಕ್ಕೂ ಮುತ್ತೈದೆಯರು ಪ್ಲಾಸ್ಟಿಕ್ ನಿಂದ ಮಾಡಿದ ಬಳೆಗಳನ್ನು ಧರಿಸಬಾರದು ಇದು ಸಹ ಹಣದ ಸಮಸ್ಯೆಗಳನ್ನು ತಂದೊಡುತ್ತದೆ ಗಾಜಿನ ಬಳೆಗಳನ್ನು ಧರಿಸಬೇಕು ಇಲ್ಲ ಅಂದ್ರೆ ಕಬ್ಬಿಣ ಹಾಗೂ ಪ್ಲಾಸ್ಟಿಕ್ ಬಳೆಗಳನ್ನು ಯಾವುದೇ ಕಾರಣಕ್ಕೂ ಕೂಡ ಮುತ್ತೈದೆಯರು ಬಳಸಬೇಡಿ .

ಇದು ದಾರಿದ್ರ ಬಂದ ಹಾಗೆ, ಹಾಗೆನೇ ಶುಕ್ರವಾರದಂದು ಮುತ್ತೈದೆಯರು ಹಾಗೂ ಹೆಣ್ಣು ಮಕ್ಕಳು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ ಈ ಕಪ್ಪು ಬಣ್ಣದ ಬಟ್ಟೆಯು ತಾಯಿ ಲಕ್ಷ್ಮಿ ದೇವಿಗೆ ಪ್ರಿಯವಾಗಿರದ ಬಣ್ಣ ಇನ್ನು ಮುಸ್ಸಂಜೆ ಸಮಯದಲ್ಲಿ ಯಾರಿಗೂ ಕೂಡ ಹಾಲು ಮೊಸರು ಉಪ್ಪು, ಹುಣಸೆಹಣ್ಣು ಕೊಡಬಾರದು ಅದರಲ್ಲೂ ಬಿಳಿ ಬಣ್ಣದ ವಸ್ತುಗಳನ್ನು ಕೂಡ ಸೂರ್ಯಸ್ತದ ನಂತರ ಯಾರಿಗೂ ಕೊಡಬಾರದು.

ಏಕೆಂದರೆ ನಿಮ್ಮಲ್ಲಿರುವ ಅದೃಷ್ಟ ನಿಮ್ಮಲ್ಲಿರುವ ಸಂಪತ್ತು ಯಾರು ನಿಮ್ಮಿಂದ ಈ ವಸ್ತುಗಳನ್ನು ಪಡೆಯುತ್ತಾರೋ ಅವರಿಗೆ ಹೋಗುತ್ತದೆ ಹಾಗೇನೇ ಮನೆಯಲ್ಲಿ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು ಸುಳ್ಳು ಹೇಳಬಾರದು ಮುಸ್ಸಂಜೆ ಮಲಗಬಾರದು ಇವುಗಳನ್ನು ಮಾಡಿದರೆ ಧನಲಕ್ಷ್ಮಿ ಮನೆಯಿಂದ ಹೊರಟು ಹೋಗುತ್ತಾಳೆ ಪ್ರತಿಯೊಬ್ಬ ಹೆಣ್ಣು ಮಕ್ಕಳು ಪ್ರತಿಯೊಬ್ಬರು ಕೂಡ ಇವುಗಳನ್ನು ಪಾಲಿಸಬೇಕು ಆಗ ಮನೆಯು ಅಭಿವೃದ್ಧಿಯಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.