ಕೌಟುಂಬಿಕ ವ್ಯವಹಾರಿಕ ಅಡೆತಡೆಗಳನ್ನು ನಿಭಾಯಿಸುವುದು ಹೇಗೆ ಚಾಣಕ್ಯನ ಸೂತ್ರ

ಕೌಟುಂಬಿಕ ವ್ಯವಹಾರಿಕ ಅಡೆತಡೆಗಳನ್ನು ನಿಭಾಯಿಸುವುದು ಹೇಗೆ ಚಾಣಕ್ಯನ ಸೂತ್ರ

ನಷ್ಟ ಅನುಭವಿಸುವ ವಿಚಾರಗಳಿಂದ ದೂರವಿರಿ ಆಚಾರ್ಯ ಚಾಣಕ್ಯರ ನೀತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಸಮಸ್ಯೆಗಳೆಲ್ಲವನ್ನು ಬಗೆಹರಿಸಬಹುದು ನಮಗೆ ತುಂಬಾ ಹತ್ತಿರವಾಗಿರುವವರ ಜೊತೆ ಎಲ್ಲಾ ವಿಚಾರವನ್ನು ಹಂಚಿಕೊಳ್ಳುತ್ತೇವೆ ಎಲ್ಲರನ್ನು ನಂಬುವ ಮನಸ್ಥಿತಿ ನಮ್ಮದಿರುತ್ತದೆ ನಾವು ತಪ್ಪು ಮಾಡುವುದು ಅಲ್ಲಿಯೇ ಯಾವ ವಿಚಾರಗಳನ್ನು ಹಂಚಿಕೊಳ್ಳಬೇಕು ಯಾವುದನ್ನೂ ಹಂಚಿಕೊಳ್ಳಬಾರದು ಎಂದು ನಮಗೆ ತಿಳಿದಿರಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕೆಲವು ವಿಷಯಗಳನ್ನು ನಮ್ಮಲ್ಲಿ ಮುಚ್ಚಿಟ್ಟರೆ ಮುಂದೆ ಬರುವ ಸಂಕಷ್ಟಗಳು ದೂರವಾಗುತ್ತದೆ ಎಲ್ಲರನ್ನು ನಂಬಬೇಡಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ ಜೀವನದ ಮುಖ್ಯ ವಿಚಾರಗಳೆಂದರೆ ಸಂತೋಷ ಮತ್ತು ದುಃಖ ಈ ಎರಡು ವಿಷಯಗಳನ್ನು ಬ್ಯಾಲೆನ್ಸ್ ಮಾಡುವುದನ್ನು ಕಲಿತುಕೊಳ್ಳಲಿಲ್ಲ ಎಂದರೆ ಮುಂದೆ ನಮ್ಮ ಜೀವನ ಪಾತಳಕ್ಕೆ ತಳ್ಳಿದ ಹಾಗೆ ಎಂದು ಹೇಳುತ್ತಾರೆ ಆಚಾರ್ಯರು ಚಾಣಕ್ಯರು ನಿಮ್ಮ ದುಃಖವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

ಅವರು ಬೇರೆಯವರೊಂದಿಗೆ ನಿಮ್ಮ ದುಃಖವನ್ನು ಪ್ರಸ್ತಾಪ ಮಾಡಿದಾಗ ನಿಮ್ಮ ಪ್ರತಿಷ್ಠೆ ಕುಗ್ಗುವ ಸಾಧ್ಯತೆ ಹೆಚ್ಚಾಗಿರುತ್ತದೆ ನಮ್ಮ ಕಷ್ಟಗಳನ್ನು ಇನ್ನೊಬ್ಬರ ಮುಂದೆ ಹೇಳಿಕೊಂಡು ನಮ್ಮ ಪ್ರತಿಷ್ಠೆಯನ್ನು ಕಳೆದುಕೊಳ್ಳುವಂತಹ ಕೆಲಸಗಳನ್ನು ನಾವು ಮಾಡಬಾರದು ಇನ್ನು ನಿಮ್ಮ ವೈಯಕ್ತಿಕ ಮತ್ತು ಕುಟುಂಬದ ವಿಚಾರಗಳನ್ನು ಯಾರೆಂದಿಗೂ ಹೇಳಬಾರದು ಇಂತಹ ವಿಚಾರಗಳನ್ನು ಹಂಚಿಕೊಂಡರೆ ಇನ್ನೊಬ್ಬರ ಮುಂದೆ ಚಿಕ್ಕವರಾಗುತ್ತೀರಿ ಅಣ್ಣ,ತಮ್ಮಂದಿರು ಅಥವಾ ಗಂಡ,ಹೆಂಡತಿ ಮಕ್ಕಳು ಇಂತಹ ವೈಯಕ್ತಿಕ ವಿಚಾರಗಳನ್ನು ಇನ್ನೊಬ್ಬರ ಮುಂದೆ ಹಂಚಿಕೊಳ್ಳಬಾರದು

ಹಣಕಾಸಿನ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಹಣಕಾಸಿನ ವಿಚಾರವನ್ನು ನೀವು ಹಂಚಿಕೊಂಡರೆ ನಿಮ್ಮ ಪ್ರತಿಷ್ಠೆಯನ್ನು ನೀವೇ ಕಳೆದುಕೊಳ್ಳುವಿರಿ ದಿನಕ್ಕೆ,ವಾರಕ್ಕೆ,ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತೇನೆ ಎಂಬುದು ನಿಮ್ಮೊಳಗೆ ಇರಬೇಕು ಕೆಲವು ವ್ಯಕ್ತಿಗಳು ನಿಮ್ಮೊಂದಿಗೆ ಚೆನ್ನಾಗಿರುವಂತೆ ನಟಿಸಿ ಇನ್ನೊಬ್ಬರ ಮುಂದೆ ಏನಾದರೂ ಮಾತನಾಡುವ ಸಾಧ್ಯತೆಗಳು ಇರುತ್ತದೆ

ಹಾಗಾಗಿ ಈ ಮೂರು ವಿಚಾರಗಳಲ್ಲಿ ಮೌನವಾಗಿದ್ದಷ್ಟು ನಿಮಗೆ ಬೆಲೆ ಜಾಸ್ತಿ ಮನಸ್ಸನ್ನು ಗಟ್ಟಿ ಮಾಡಿ ಕಷ್ಟಗಳನ್ನು ನಿಮ್ಮೊಳಗೆ ಅರಗಿಸಿಕೊಳ್ಳುವ ಹಾಗೆ ಇರಬೇಕು ಮೌನವಾಗಿರಿ ಕಷ್ಟ ಯಾರಿಗೆ ಬರುವುದಿಲ್ಲ ಹೇಳಿ ಆ ಕಷ್ಟವನ್ನು ಎದುರಿಸಿ ಆ ಕಷ್ಟದಿಂದ ಹೊರಬರಬೇಕು ಎಂದು ಚಾಣಕ್ಯರು ಹೇಳುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.