ದಕ್ಷಿಣೇಶ್ವರ ಕಾಳಿ ಮಂದಿರ ಇದು ಸ್ವತಹ ಕಾಳಿಯೇ ಪ್ರತ್ಯಕ್ಷವಾದ ಸ್ಥಳ

ದಕ್ಷಿಣೇಶ್ವರ ಕಾಳಿ ಮಂದಿರ ಇದು ಸ್ವತಹ ಕಾಳಿಯೇ ಪ್ರತ್ಯಕ್ಷವಾದ ಸ್ಥಳ

ನಮಸ್ಕಾರ ಸ್ನೇಹಿತರೇ, ಭಾರತದಲ್ಲಿ ದೇವಿಯನ್ನು ಹೆಚ್ಚಿನ ಜನರು ಆರಾಧಿಸುತ್ತಾರೆ ನವರಾತ್ರಿಯಲ್ಲಿ ನವದೇವಿಯರನ್ನು ಆರಾಧಿಸುವ ಮೂಲಕ ವಿಜಯದಶಮಿ ದಸರಾವನ್ನು ಆಚರಿಸಲಾಗುತ್ತದೆ ಎಲ್ಲಾ ರಾಜ್ಯಗಳಿಗಿಂತಲೂ ಬಂಗಾಳದಲ್ಲಿ ನವರಾತ್ರಿಯನ್ನ ಪ್ರತಿ ಹಿಂದುಗಳು ಅದ್ದೂರಿಯಾಗಿ ಆಚರಿಸುತ್ತಾರೆ ಅಲ್ಲಿ ಕೆಲವೆಡೆ ಮೂರ್ತಿಯನ್ನು ಕೂರಿಸುವ ಪದ್ಧತಿ ಕೂಡ ಇದೆ ನವರಾತ್ರಿಯ 9 ದಿನಗಳಲ್ಲೂ ನವದುರ್ಗಿಯರನ್ನು ಪೂಜಿಸಿ 9 ವಿಧದ ನೈವೇದ್ಯ ಮಾಡಿ ಉಣಬಡಿಸಲಾಗುತ್ತದೆ ಇಂತಹ ಬಂಗಾಳದಲ್ಲಿ ಕಾಳಿ ದೇವಿಯ ದೇವಸ್ಥಾನವಿದೆ ಅದೇ ದಕ್ಷಿಣೇಶ್ವರ ಕಾಳಿ ಮಂದಿರ ಆ ದೇವಸ್ಥಾನದ ಇತಿಹಾಸವನ್ನು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಾವಿಂದು ನಿಮಗೆ ಹೇಳಲಿದ್ದೇವೆ ರಾಮಕೃಷ್ಣ ಪರಮಹಂಸರ ಬಗ್ಗೆ ಓದುವಾಗ ಅವರು ಕಾಳಿ ದೇವಿಯ ಉಪಾಸಕರಾಗಿದ್ದರು ಸ್ವಾಮಿ ವಿವೇಕಾನಂದರಿಗೂ ದೇವಿಯ ಆರಾಧನೆ ಮಾಡುವಂತೆ ಹೇಳಿದರು ಕಾಳಿ ದೇವಿಯ ಉಪಾಸನೆಯಿಂದಲೇ ರಾಮಕೃಷ್ಣರು ಅಪಾರ ಶಕ್ತಿ ಗಳಿಸಿದ್ದರು ಎಂದು ಓದಿರುತ್ತೇವೆ ಅದೇ ಕಾಳಿ ದೇವಿಯೇ ಈ ಬಂಗಾಳದಲ್ಲಿರುವ ದಕ್ಷಿಣೇಶ್ವರ ಕಾಳಿ ಮಂದಿರದ ಕಾಳಿ ದೇವಿ ಪರಮಹಂಸರು ಇಲ್ಲೇ ದೇವಿಯ ಉಪಾಸನೆ ಮಾಡಿದ್ದರು ಇನ್ನು ಈ ದೇವಸ್ಥಾನ ನಿರ್ಮಿಸಿದ್ದು ಯಾರು

ಮತ್ತು ಯಾಕೆ ನಿರ್ಮಿಸಿದ್ದರು ಎಂದು ತಿಳಿಯೋಣ ಹಿಂದಿನ ಕಾಲದಲ್ಲಿ ರೆಶ್ಮೋನಿ ಎಂಬ ರಾಣಿ ಇದ್ದಳು ಆಕೆ ಅಗರ್ಬ ಶ್ರೀಮಂತಳಾಗಿದ್ದಳು ಕಾಳಿಯ ಪರಮ ಭಕ್ತೆಯಾಗಿದ್ದಳು ಆಕೆ ಕಾಳಿ ದೇವಿಯ ದರ್ಶನ ಮಾಡಲು ಕಾಶಿಗೆ ಹೋಗಬೇಕು ಅಂದುಕೊಂಡಿದ್ದಳು ಆದರೆ ಆಕೆಯ ಕನಸಿನಲ್ಲಿ ಬಂದ ಕಾಳಿದೇವಿ ನೀನು ನನ್ನನ್ನು ಕಾಣಲು ಕಾಶಿಗೆ ಬರಬೇಕಂತೇನಿಲ್ಲ ನಾನೇ ನಿನ್ನಲ್ಲಿಗೆ ಬರುತ್ತೇನೆ ನನಗಾಗಿ

ಒಂದು ಮಂದಿರವನ್ನು ನಿರ್ಮಿಸು ಎಂದು ಹೇಳುತ್ತಾಳೆ ಈ ಕನಸು ಬಿದ್ದ ಕೆಲವೇ ದಿನಗಳಲ್ಲಿ ಭೂಮಿ ಖರೀದಿಸಿದ ರಾಣಿ ದೊಡ್ಡದಾದ ಕಾಳಿ ಮಂದಿರವನ್ನು ನಿರ್ಮಿಸಿ ಬ್ರಾಹ್ಮಣರಿದಿಂದಲೇ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿಸುತ್ತಾಳೆ ನಂತರ ಆ ಮೂರ್ತಿಯಲ್ಲಿ ಕಾಳಿ ದೇವಿಯನ್ನು ಆಹ್ವಾನ ಮಾಡಲಾಯಿತು ಆ ದೇವಸ್ಥಾನವೇ ದಕ್ಷಿಣೇಶ್ವರ ಕಾಳಿ ಮಂದಿರ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.