ತಲೆಯಿಂದ ಹಿಡಿದು ಕಾಲಿನವರೆಗೂ ಎಲ್ಲಾ ನರಗಳನ್ನು ಸರಿ ಮಾಡುತ್ತದೆ

ತಲೆಯಿಂದ ಹಿಡಿದು ಕಾಲಿನವರೆಗೂ ಎಲ್ಲಾ ನರಗಳನ್ನು ಸರಿ ಮಾಡುತ್ತದೆ

ಇತ್ತೀಚೆಗೆ ತುಂಬಾ ಸೊಂಟ ನೋವು ಮತ್ತು ಸೊಂಟದ ನರಗಳಿಂದ ಹಿಡಿದು ಕಾಲಿನವರೆಗೂ ಸೆಳೆತ ಬರುತ್ತಿರುತ್ತದೆ ವಿಪರೀತವಾದ ಬೆನ್ನು ನೋವು ಕೀಲುಗಳಲ್ಲಿ ನೋವು ನರಗಳಲ್ಲಿ ನೋವು ಬರುವಂತಹ ಸಮಸ್ಯೆಗಳು ಮಂಡಿ ನೋವು ಮತ್ತು ಕೈಕಾಲುಗಳ ನೋವು ಒಂದು ಭಯಂಕರವಾದ ಸಮಸ್ಯೆಯಾಗಿದೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಈ ಸಮಸ್ಯೆಗಳು ಕಾಡುತ್ತಿದೆ ಹಿಂದಿನ ದಿನಗಳಲ್ಲಿ ವಯಸ್ಸಾದವರಲ್ಲಿ ಇಂತಹ ಸಮಸ್ಯೆಗಳು ಉಂಟಾಗುತ್ತಿತ್ತು ಆದರೆ ಇತ್ತೀಚಿಗೆ ಯಾವುದೇ ವಯಸ್ಸು ಅಥವಾ ವಯಸ್ಸಿನ ಅಂತರವಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಪ್ರತಿ ಒಬ್ಬರಿಗೂ ಇಂತಹ ಸಮಸ್ಯೆಗಳು ಉಂಟಾಗುತ್ತಿದೆ ಕೀಲು ನೋವು, ಮಂಡಿ ನೋವು, ಸೊಂಟ ನೋವು, ಮೂಳೆಗಳಲ್ಲಿ ಸವಕಳಿ ಉಂಟಾಗುವುದು ಇದರಿಂದ ಎಷ್ಟು ಸಮಸ್ಯೆಗಳಾಗುತ್ತಿದೆ ಎಂದರೆ ಕುಳಿತರೆ ಹೇಳಲು ಆಗುವುದಿಲ್ಲ ಸ್ವಲ್ಪ ದೂರ ನಡೆದುಕೊಂಡು ಹೋದರು ಕೂಡ ಮಂಡಿಗಳಲ್ಲಿ ಕಟ್ ಕಟ್ ಎಂಬ ಶಬ್ದ ಬರುತ್ತಿರುತ್ತದೆ ವಿಪರೀತವಾದ ನೋವು ಬರುತ್ತಿರುತ್ತದೆ ಇಂತಹ ಸಮಸ್ಯೆಗಳಿಂದ ರಾತ್ರಿ ಎಲ್ಲ ಸರಿಯಾಗಿ ನಿದ್ದೆ ಮಾಡಲು ಆಗುತ್ತಿರುವುದಿಲ್ಲ ಇಂತಹ ಸಮಸ್ಯೆಗಳಿಂದ ಪಾರಾಗಲು ಜನರು ವಿಧವಿಧವಾದ ಮಾತ್ರೆ ಔಷಧಿಗಳ ಮೊರೆ ಹೋಗುತ್ತಾರೆ

ಆದರೆ ನಾವು ತಿಳಿಸುವ ಈ ಮನೆ ಮದ್ದನ್ನು ಉಪಯೋಗಿಸಿದರೆ ನೀವು ಯಾರ ಸಹಾಯವೂ ಇಲ್ಲದೆ ಮನೆಯಲ್ಲೇ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬಹುದು ಇದರಿಂದಾಗಿ ಸಂಪೂರ್ಣವಾಗಿ ಕೀಲು ನೋವು,ಮಂಡಿಗಳಲ್ಲಿ ನೋವು ಎಲ್ಲ ರೀತಿಯ ಮೂಳೆ ಸಂಬಂಧಿತ ನೋವುಗಳು ನಿವಾರಣೆಯಾಗುತ್ತದೆ ಮೊದಲನೆಯದಾಗಿ ಇದಕ್ಕೆಲ್ಲ ಮುಖ್ಯ ಕಾರಣ ಏನೆಂದರೆ ವಯಸ್ಸಾದವರಲ್ಲಿ ಈ ರೀತಿಯ ತೊಂದರೆಗಳು ಉಂಟಾಗುವುದು ಸಾಮಾನ್ಯವಾಗಿದೆ

ಯಾಕೆಂದರೆ ವಯಸ್ಸಾದಂತೆ ಕೀಲುಗಳಲ್ಲಿ ಮಂಡಿ ಚಿಪ್ಪುಗಳಲ್ಲಿ ಗ್ರೀಸ್ನ ಕೊರತೆ ಉಂಟಾಗುತ್ತದೆ ಇದರಿಂದ ಕೂರಲು ಹೇಳಲು ತೊಂದರೆ ಉಂಟಾಗುತ್ತದೆ ಮತ್ತು ನೋವು ಬರುವ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ ಹೀಗಾಗುವುದು ಸಾಮಾನ್ಯವಾಗಿದೆ ಇದಕ್ಕೆ ಏನು ಮಾಡಲು ಆಗುವುದಿಲ್ಲ ಅದೇ ರೀತಿಯಾಗಿ ನಿದ್ರಾಹೀನತೆ ಉಂಟಾಗುತ್ತದೆ ತುಂಬಾ ಖಿನ್ನತೆಗೆ ಒಳಗಾಗುತ್ತಾರೆ ಅಂತಹವರಿಗೂ ಕೀಲುಗಳಲ್ಲಿ ಮಂಡಿಗಳಲ್ಲಿ ಗ್ರೀಸ್ನ ಸೆಳೆತ ಉಂಟಾಗುತ್ತದೆ

ಜೊತೆಗೆ ಎಲ್ಲಿಯಾದರೂ ಬಿದ್ದು ನೋವುಂಟಾಗಿದ್ದರು ಸಹ ಅಂತಹ ಜಾಗಗಳಲ್ಲಿ ಸೆಳೆತ ಉಂಟಾಗುತ್ತದೆ ಇದರ ಜೊತೆ ನಾವು ಮತ್ತೊಂದು ತಪ್ಪನ್ನು ಮಾಡುತ್ತಿದ್ದೇವೆ ನಾವು ತಿನ್ನುವಂತಹ ಆಹಾರವನ್ನು ತುಂಬಾ ಬೇಗನೆ ತಿನ್ನುವುದು ಅದರ ಜೊತೆಗೆ ಜಂಕ್ ಫುಡ್ ತಿನ್ನುವುದು ಪೌಷ್ಟಿಕಾಂಶತೆ ಇಲ್ಲದೆ ಇರುವ ಆಹಾರಗಳನ್ನು ಸೇವಿಸುವುದು ಒಂದೇ ರೀತಿಯ ಆಹಾರವನ್ನು ತಿನ್ನುವುದು ಯಾವುದೇ ರೀತಿಯ ತರಕರಿಗಳು, ಹಣ್ಣುಗಳು ತಿನ್ನದೇ ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ ಇದನ್ನು ನಾವು ಬದಲಾಯಿಸಿಕೊಳ್ಳಬೇಕು

ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದ ಜಂಕ್ ಆಹಾರಗಳನ್ನು ಹುರಿದ ಪದಾರ್ಥಗಳನ್ನು ಆದಷ್ಟು ದೂರ ಇಡುವುದು, ನಾವು ನೀರನ್ನು ಕುಡಿಯಬೇಕಾದರೆ ಎದ್ದು ನಿಂತು ನೀರನ್ನು ಕುಡಿಯಬಾರದು ನಿಧಾನವಾಗಿ ಕುಳಿತುಕೊಂಡು ನೀರು ಕುಡಿಯಬೇಕು ಇದರ ಜೊತೆಗೆ ನಾವು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಚೆಕಪನ್ನು ನಿಯಮಿತವಾಗಿ ಮಾಡಿಸುತ್ತಿರಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.