ಹೊಸ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗಲು ಹಳೆ ಮನೆಯಲ್ಲಿ ಏನು ಪರಿಹಾರ ಮಾಡಬೇಕು ಯಾವ ವಸ್ತುಗಳನ್ನು ಬಿಟ್ಟು ಬರಬೇಕು

ಹೊಸ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗಲು ಹಳೆ ಮನೆಯಲ್ಲಿ ಏನು ಪರಿಹಾರ ಮಾಡಬೇಕು ಯಾವ ವಸ್ತುಗಳನ್ನು ಬಿಟ್ಟು ಬರಬೇಕು

ನೀವು ಹೊಸ ಮನೆಗೆ ಹೋಗುವಾಗ ಹಳೆ ಮನೆಯಲ್ಲಿ ಇರುವ ಎಲ್ಲಾ ಪಾತ್ರೆ ಸಾಮಾನುಗಳನ್ನು ವರ್ಗಾವಣೆ ಮಾಡುತ್ತಿರುತ್ತೀರಿ ಇನ್ನೇನು ನೀವು ಹಳೆ ಮನೆಯ ಬಾಗಿಲನ್ನು ಮುಚ್ಚುವ ಸಂದರ್ಭದಲ್ಲಿ ದೇವರ ಮನೆಯನ್ನು ಖಾಲಿ ಬಿಟ್ಟು ಬರಬಾರದು ಆ ಜಾಗದಲ್ಲಿ ಒಂದು ಪುಟ್ಟದಾದ ರಂಗೋಲಿಯನ್ನು ಹಾಕಿ ಎರಡು ವೀಳ್ಯದೆಲೆಯನ್ನು ತೆಗೆದುಕೊಂಡು ಹರಿಶಿನ, ಕುಂಕುಮವನ್ನು ಹಚ್ಚಿ ರಂಗೋಲಿಯ ಮೇಲೆ ವೀಳ್ಯದೆಲೆಯನ್ನು ಇಟ್ಟು ಅದರ ಮೇಲೆ ದೀಪವನ್ನು ಹಚ್ಚಬೇಕು ದೇವರ ಬಳಿ ಪ್ರಾರ್ಥನೆ ಮಾಡಿಕೊಂಡು ನಾವು ಹೊಸ ಮನೆಗೆ ಹೋಗುತ್ತಿದ್ದೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಲ್ಲಿ ನಮಗೆ ಸುಖ,ಶಾಂತಿ, ನೆಮ್ಮದಿ, ಸಮೃದ್ಧಿ ಎಲ್ಲವೂ ಹೆಚ್ಚಾಗಿ ಮತ್ತು ಈ ಮನೆಗೆ ನಂತರ ಬರುವ ಕುಟುಂಬದ ಜೀವನದಲ್ಲಿಯೂ ಸಹ ನೆಮ್ಮದಿ ಇರಲಿ ಎಂದು ಕೇಳಿಕೊಂಡು ನೀವು ಹೊಸ ಮನೆಗೆ ಹೋಗುವಾಗ ಈ ರೀತಿ ಮಾಡಿ ಬಾಗಿಲನ್ನು ಮುಚ್ಚಿಕೊಂಡು ಹೋಗಿ ಇನ್ನೂ ಉಪ್ಪನ್ನು ಸಹ ತೆಗೆದುಕೊಂಡು ಹೋಗಬಾರದು ಮನೆ ಖಾಲಿ ಮಾಡುವಾಗ ನಿಮ್ಮ ಹಳೆಯ ಮನೆಯಲ್ಲಿ ಎಷ್ಟು ಉಪ್ಪು ಇರುತ್ತದೆಯೋ ಅಷ್ಟನ್ನು ಅಲ್ಲಿ ಬಿಟ್ಟು ಹೋಗಬೇಕು

ನೀವು ದಿನನಿತ್ಯ ಕಸ ಗುಡಿಸಲು ಉಪಯೋಗಿಸುತ್ತಿದ್ದ ಪರಕೆಯನ್ನು ಸಹ ನಿಮ್ಮ ಹಳೆಯ ಮನೆಯಲ್ಲಿ ಬಿಟ್ಟು ಹೋಗಬೇಕು ಎಣ್ಣೆ,ಉಪ್ಪು ಮತ್ತು ಪರೋಕೆಯನ್ನು ಆದಷ್ಟು ಅಲ್ಲೇ ಬಿಟ್ಟು ಹೋಗಿ ನಂತರ ನೀವು ಹೊಸ ಮನೆಗೆ ಹೋದಾಗ ಹೊಸದನ್ನು ತೆಗೆದುಕೊಂಡು ಉಪಯೋಗಿಸಿ ಇದಿಷ್ಟು ನೀವು ನಿಮ್ಮ ಹಳೆ ಮನೆಯಲ್ಲಿ ಪಾಲಿಸಬೇಕಾದ ನಿಯಮಗಳು ಯಾವುದೇ ಮನೆಗೆ ನೀವು ಹೋಗಿರಬಹುದು ಬಾಡಿಗೆ ಅಥವಾ ಭೋಗ್ಯ ಅಥವಾ ಸ್ವಂತ ಮನೆ ಯಾವುದೇ ಇರಬಹುದು

ಆ ಮನೆಗೆ ಹೋಗುವಾಗ ಹೊಸದಾಗಿ ಪೊರಕೆಯನ್ನು ಉಪಯೋಗಿಸಿಕೊಳ್ಳಿ ಹೊಸ ಮನೆಯನ್ನು ನಿಮ್ಮದು ಎಂದ ಮೇಲೆ 10 ರಿಂದ 15 ದಿನಗಳ ಕಾಲ ನಿಮ್ಮ ಹಳೆಯ ಮನೆಯಲ್ಲಿ ಇರಬೇಕಾಗುತ್ತದೆ ಈ ಸಂದರ್ಭದಲ್ಲಿ ನಿಮ್ಮ ಹೊಸ ಮನೆಯನ್ನು ಕತ್ತಲೆಯಿಂದ ಬಿಡಬೇಡಿ ಒಂದು ಪುಟ್ಟದಾದ ಲೈಟನ್ನು ಎನಿ ಟೈಮ್ ನಿಮ್ಮ ಹೊಸ ಮನೆಯಲ್ಲಿ ಹಾಕಿ ಬನ್ನಿ

ಹೊಸ ಮನೆಯನ್ನು ಯಾವಾಗಲೂ ಕತ್ತಲಾಗಿಡಬಾರದು ಹಳೆ ಮನೆಯನ್ನು ಕೂಡ ಕತ್ತಲೆ ಮಾಡಿ ಹೋಗಬಾರದು ಮನೆಯಲ್ಲಿ ಯಾವಾಗಲೂ ಬೆಳಕು ಇರಬೇಕು ಇನ್ನು ಕೆಲವರು ಹಳೆ ಮನೆಯಲ್ಲಿ ಸಾಸಿವೆಯನ್ನು ತೆಗೆದುಕೊಂಡು ಹೋಗುವುದಿಲ್ಲ ಸಾಸಿವೆಯನ್ನು ಬಿಟ್ಟು ಹೋಗುತ್ತಾರೆ ಆದರೆ ಈಗಿನ ಪರಿಸ್ಥಿತಿಗಳಲ್ಲಿ ಈ ರೀತಿಯೆಲ್ಲ ಮಾಡಲು ಆಗುವುದಿಲ್ಲ ಕನಿಷ್ಠಪಕ್ಷ ಉಪ್ಪು,ಎಣ್ಣೆ ಪೊರಕೆ ಬಿಟ್ಟು ಹೋಗುವುದು ಸೂಕ್ತ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.