ಕನಸನ್ನು ಕುರಿತು ಮೌನವಾಗಿರಿ

ಕನಸನ್ನು ಕುರಿತು ಮೌನವಾಗಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೊದಲನೇ ಕನಸು ನಿಮಗೆ ಸಮುದ್ರದಲ್ಲಿ ಬಾವಿಯಲ್ಲಿಕೆರೆಯಲ್ಲಿ ಮೀನು ಈಜಾಡುವ ಹಾಗೆ ಏನಾದರೂ ಕನಸು ಕಂಡರೆ ಅದು ಕೂಡ ಶುಭ ಕನಸಂದೆ ನೀವು ಭಾವಿಸಬೇಕು ಮುಂದೆ ನಿಮಗೆ ಒಳ್ಳೆಯದಾಗಬಹುದು ಅಥವಾ ಕೆಲಸ ಇಲ್ಲದೆ ನೀವು ಕೂತಿಕೊಂಡರೆ ಕೆಲಸ ಸಿಗಬಹುದು ಮುಂದೆ ನಿಮಗೆ ಧನ ಲಾಭವು ಆಗಬಹುದು ಯಾವುದೋ ಒಂದು ಒಳ್ಳೆಯ ಘಟನೆ ನಿಮ್ಮ ಜೀವನದಲ್ಲಿ ಸಂಭವಿಸುವುದು ಖಚಿತ ಹಾಗಾಗಿ ನೀನು ಈಜಾಡುವ ಹಾಗೆ ಕನಸು ಬಿದ್ದರೆ ಯಾರಿಗೂ ಹೇಳಬೇಡಿ ಗೌಪ್ಯವಾಗಿ ಇಟ್ಟುಕೊಳ್ಳಿ ಯಾಕೆ ಈ ರೀತಿ ಹೇಳ್ತಿದೀನಿ ಅಂದ್ರೆ ಇಂತಹ ಕನಸುಗಳನ್ನು ಬೇರೆಯವರ ಜೊತೆ ಚರ್ಚೆ ಮಾಡಲೇಬಾರದು ಅದು ವ್ಯರ್ಥವಾಗುತ್ತದೆಯೇ ಹೊರತು ಉಪಯೋಗಕ್ಕೆ ಬರುವುದಿಲ್ಲ ಇಂತಹ ಕನಸುಗಳು ನಿಮಗೆ ಉಪಯೋಗಕ್ಕೆ ಬರಬೇಕು ಎಂದರೆ ಗೌಪ್ಯವಾಗಿ ಇದ್ದಷ್ಟು ಒಳ್ಳೆಯದು ಅದರ ಪ್ರತಿಫಲವು ನಿಮಗೆ ಸಿಗುತ್ತದೆ

ಇನ್ನು ಎರಡನೇ ಕನಸು ಕನಸಿನಲ್ಲಿ ಬೆಟ್ಟ ಪರ್ವತ ಅಥವಾ ನದಿ ಅತಿ ಎತ್ತರಕ್ಕೆ ಬೆಳೆಯುವಂತಹ ಮರಗಳನ್ನ ಅಥವಾ ಸುಂದರವಾದ ಪ್ರಕೃತಿಯನ್ನ ಕನಸಿನಲ್ಲಿ ನೀವು ಕಾಣಿದರೆ ಅದು ಕೂಡ ಒಂದು ಒಳ್ಳೆಯ ಸಂಕೇತ ಎಂದು ಭಾವಿಸಬಹುದು ಮುಂದೆ ಒಳ್ಳೆಯದಾಗುತ್ತದೆ ಮತ್ತು ಶತ್ರುಗಳಿಂದ ನೀವು ದೂರವಿರುತ್ತೀರಿ ಕೆಲಸದಲ್ಲಿ ಅತಿ ಉನ್ನತ ಸ್ಥಾನವನ್ನು ತಲುಪುವ ಯೋಗ ನಿಮ್ಮದಾಗುತ್ತದೆ ಪರ್ವತ ಬೆಟ್ಟ ಎತ್ತರದ ಮರಗಳು ಇವೆಲ್ಲವೂ ನಿಮಗೆ ಪ್ರಕೃತಿ ಕೊಡುವ ಉಡುಗೊರೆ ಆಗಿರುತ್ತದೆ ಇಂತಹ ಬೆಟ್ಟ ಪರ್ವತ ಎತ್ತರದ ಮರಗಳು

ನಿಮ್ಮ ಕನಸಿನಲ್ಲಿ ಬಂದರೆ ಯಾರೊಂದಿಗೂ ಚರ್ಚೆ ಮಾಡಬೇಡಿ ಈ ಕನಸನ್ನು ಗೌಪ್ಯವಾಗಿದ್ದರೆ ನಿಮಗೆ ಲಾಭ ಜಾಸ್ತಿ ನಿಮಗೆ ಲಾಭ ಜಾಸ್ತಿ ಬೇಕು ಎಂದರೆ ಇಂತಹ ಕನಸುಗಳನ್ನೆಲ್ಲ ಗೌಪ್ಯವಾಗಿ ಇಟ್ಟುಕೊಳ್ಳುವುದು ಒಳ್ಳೆಯದು
ಇನ್ನು ಮೂರನೇ ಕನಸು ಹಾವು ಯಾರ ಕನಸಿನಲ್ಲಿ ಬರುವುದಿಲ್ಲ ಹೇಳಿ ಎಲ್ಲರ ಕನಸಲ್ಲಿ ಹಾವು ಬಂದೇ ಬರುತ್ತದೆ ಬಂದಾಗ ಹೆದರಿಕೆ ಆಗುವುದು ಸಹಜವೇ ಅಂತದ್ದನ್ನ ನಿಮಗೆ ಹೆದರಿಕೆಯಾದಂತದನ್ನ ಇನ್ನೊಬ್ಬರ ಜೊತೆಗೆ ಚರ್ಚೆ ಮಾಡಿ ರಾತ್ರಿಯೆಲ್ಲ ನನಗೆ ಹಾಗೆ ಹಾವೆಲ್ಲ ಕನಸಲ್ಲಿ ಬಂತು

ಹೀಗೆ ಹಾವೆಲ್ಲ ಕನಸಲ್ಲಿ ಬಂತು ಅಂತ ಹೇಳಿಕೊಂಡರೆ ಇದನ್ನು ಕೂಡ ಯಾವ ಪ್ರಯೋಜನವೂ ಇಲ್ಲ ಇಂತಹ ಹಾವುಗಳೇನಾದರೂ ಕನಸಿನಲ್ಲಿ ಬಂದರೆ ಯಾರೊಂದಿಗೂ ಚರ್ಚಿಸಬೇಡಿ ಹಾವು ಕನಸಲ್ಲಿ ಏನಾದರೂ ಬಂದರೆ ಸಹಜವಾಗಿ ನೀವು ಬಿಸಿನೆಸ್ ಮ್ಯಾನ್ ಆಗಿದ್ದರೆ ಅಥವಾ ವ್ಯಾಪಾರಿಯಾಗಿದ್ದರೆ ಇದನ್ನೆಲ್ಲ ವ್ಯಾಪಾರ ಮತ್ತು ಬಿಸಿನೆಸ್ ಎಲ್ಲಾ ಹೆಚ್ಚುತ್ತಾ ಹೋಗುತ್ತದೆ ಅದರಿಂದ ಒಳ್ಳೆಯದೇ ಆಗುತ್ತದೆ ಹೊರತು ಕೆಟ್ಟದೇನಾಗುವುದಿಲ್ಲ ಆದ್ರೆ ಕೆಟ್ಟದಾಗುತ್ತೆ ಯಾವಾಗ ಅಂದ್ರೆ ನೀವು ಕನಸನ್ನು ಇನ್ನೊಬ್ಬರ ಜೊತೆ ಚರ್ಚೆ ಮಾಡುವುದರಿಂದ ಖಂಡಿತ ಕೆಟ್ಟದಾಗುತ್ತದೆ

ಇನ್ನೊಂದು ಶುಭ ಕನಸೆಂದರೆ ಕನಸಲ್ಲಿ ದೇವರು ಬರುವುದಾಗಲಿ ಅಥವಾ ದೇವರ ದರ್ಶನ ವಾಗುವುದು ಇಲ್ಲ ಪುಣ್ಯಕ್ಷೇತ್ರಗಳಿಗೆ ನೀವೇ ಹೋಗಿ ಸ್ನಾನ ಮಾಡುವುದು ಪುಷ್ಕರಣಿಯಲ್ಲಿ ಸ್ನಾನ ಮಾಡುವಂತದ್ದು ಯಾಕೆಂದರೆ ಕನಸಿನಲ್ಲಿ ದೇವರು ದೇವಸ್ಥಾನ ಕನಸಿನಲ್ಲಿ ದೇವರ ದರ್ಶನ ವಾಗುವಂತದ್ದು ನಿಮ್ಮ ಮೇಲೆ ದೇವರ ಅನುಗ್ರಹವಿದೆ ಎಲ್ಲವೂ ಒಳ್ಳೆಯದಾಗುತ್ತೆ ಮುಂದೆ ಜೀವನದಲ್ಲಿ ದೊಡ್ಡ ಗೆಲುವು ಸಿಗುತ್ತೆ ದೇವರು ದೇವಸ್ಥಾನ ಈ ತರ ಪುನ್ಯ ಕ್ಷೇತ್ರಗಳೇನಾದರೂ ನಿಮ್ಮ ಕನಸಿನಲ್ಲಿ ಬಂದರೆ
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.