ಕೆಂಪು ಸೀಬೆಹಣ್ಣು ಇಂತವರು ತಿಂದ್ರೆ ಅವರ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ,

ನಮಸ್ಕಾರ ಸ್ನೇಹಿತರೆ,

ಸ್ನೇಹಿತರೆ ಈ ಕೆಂಪು ಸಿಬಿ ಹಣ್ಣಿನ ಬೀಜದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುತ್ತವೆ ಇದರಿಂದಾಗಿ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇನ್ಫೆಕ್ಷನ್ ಗಳನ್ನು ದೂರ ಇಡಬಹುದು ನಮ್ಮ ಆಹಾರದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ವಿಟಮಿನ್ ಗಳು ಇರಲೇಬೇಕಾಗುತ್ತದೆ.

ಅಲ್ಲವಾ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ನಮಗೆ ಬೇರೆ ಬೇರೆ ರೀತಿಯ ಹಣ್ಣು ತರಕಾರಿ ಡ್ರೈ ಫ್ರೂಟ್ಸ್ ಎಲ್ಲದರಲ್ಲಿಯೂ ಕೂಡ ಸಿಗುತ್ತೆ ಇನ್ನು ಹಣ್ಣುಗಳಂತೂ ನಮ್ಮ ಸುತ್ತಮುತ್ತ ಹಲವಾರು ರೀತಿಯ ಹಣ್ಣುಗಳು ಸಿಗುತ್ತವೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಎಲ್ಲಾ ಹಣ್ಣುಗಳು ತುಂಬಾನೇ ಒಳ್ಳೆಯದು .

ಅದರಲ್ಲಿ ಒಂದು ಅಂತ ಹೇಳಿದರೆ ಸೀಬೆಹಣ್ಣು ಇದು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತಾನೇ ಹೇಳಬಹುದು ಪೋಷಕಾಂಶಗಳ ಬರಿತವಾಗಿರುವ ಒಂದು ಹಣ್ಣು ಅದರಲ್ಲೂ ಬೇರೆ ಬೇರೆ ರೀತಿಯ ಸೀಬೆ ಹಣ್ಣುಗಳು ಕೂಡ ಸಿಗುತ್ತವೆ .

ಇದರಲ್ಲಿ ತುಂಬಾನೇ ಮುಖ್ಯವಾಗಿ ಕೆಂಪು ಸೀಬೆಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು ಕೆಂಪು ಸೀಬೆ ಹಣ್ಣು ಇದನ್ನು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮಗಳು ಬೀರುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಇದಕ್ಕೆ ಕೆಲವು ಕಡೆ ಪೆರಳೆಹಣ್ಣು ಚಂದ್ರ ಪೇರಳೆ ಅಂತ ಕೂಡ ಕರೀತಾರೆ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಬೇರೆ ಬೇರೆ ರೀತಿಯಾದಂತಹ ಪೋಷಕಾಂಶಗಳು ಸಿಗುತ್ತವೆ ಇದು ನಮ್ಮ ದೇಹಕ್ಕೆ ತುಂಬಾನೇ ತಂಪು ಅಂತ ಹೇಳಬಹುದು ಕೆಲವೊಬ್ಬರಿಗೆ ದೇಹದಲ್ಲಿ ಉಷ್ಣತೆ ಜಾಸ್ತಿಯಾಗುವುದು ಅಂತವರು ಈ ಹಣ್ಣನ್ನು ತಿನ್ನುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ .

ಈ ಹಣ್ಣಿನಲ್ಲಿ ಫೈಬರ್ ಕಂಟೆಂಟ್ ಕೂಡ ಹೇರಳವಾಗಿರುವುದರಿಂದ ನಮಗೆ ನಾರಿನ ಅಂಶ ಹೇರಳವಾಗಿ ಸಿಗುತ್ತದೆ ಇದರಿಂದಾಗಿ ಅಜೀರ್ಣ ಮಲಬದ್ಧತೆಯ ಸಮಸ್ಯೆಗಳು ಅಷ್ಟಾಗಿ ಕಾಡುವುದಿಲ್ಲ ಗ್ಯಾಸ್ಟಿಕ್ ಅಸಿಡಿಟಿ ಪದೇ ಪದೇ ಕಾಡುತ್ತಿದ್ದರೆ ಅದಕ್ಕೂ ಕೂಡ ಈ ಕೆಂಪು ಪೇರಳೆ ಹಣ್ಣನ್ನು ಬಳಸುವುದು ತುಂಬಾ ಒಳ್ಳೆಯದು ಇನ್ನು ಈ ಪೇರಳೆ ಹಣ್ಣನ್ನು ತಿನ್ನುವಾಗ ಬೀಜದ ಸಮೇತವಾಗಿ ತಿಂದರೆ ತುಂಬಾನೇ ಒಳ್ಳೆಯದು ಅಂತಾನೇ ಹೇಳಬಹುದು.

ನಮ್ಮ ದೇಹದಲ್ಲಿ ಸೋಂಕು ಅಂದರೆ ಪದೇ ಪದೇ ಶೀತ ಜ್ವರ ಬರುತ್ತಾ ಇದ್ದರೆ ನಾವು ಈ ಸೀಬೆ ಹಣ್ಣನ್ನು ತಿನ್ನುವುದರಿಂದ ಈ ಬೀಜದಲ್ಲಿ ಬ್ಯಾಕ್ಟೀರಿಯ ವಿರೋಧಿ ಗುಣಗಳು ಇರುತ್ತವೆ, ಅದರಿಂದಾಗಿ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇನ್ಫೆಕ್ಷನ್ ನ ದೂರ ಇಡಬಹುದು ಇನ್ನು ಹೈಬಿಪಿ ಸಮಸ್ಯೆ ಇರುವವರೆಗೂ ಕೂಡ ತುಂಬಾನೇ ಒಳ್ಳೆಯದು ಬ್ಲಡ್ ಪ್ರೆಶರ್ ಅನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

ಹಾಗೇನೆ ಇದರಲ್ಲಿ ಕಬ್ಬಿಣ ಅಂಶ ಹೇರಳವಾಗಿ ಇರುವುದರಿಂದ ಕೆಲವೊಮ್ಮೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗುವುದು ಇದರಿಂದಾಗಿ ಬೇರೆ ಬೇರೆ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ರಕ್ತದ ಕೊರತೆ ಇತರ ಸಮಸ್ಯೆಗಳು ಆಗಬಾರದು ಅಂದರೆ ನಮ್ಮ ದೇಹಕ್ಕೆ ಕಬ್ಬಿಣದಂಶ ಬೇಕಾಗುತ್ತದೆ ಈ ಕಬ್ಬಿಣಾಂಶವು ಕೂಡ ನಮಗೆ ಕೆಂಪು ಪೇರಲೆ ಹಣ್ಣಿನಲ್ಲಿ ಸಿಗುತ್ತದೆ ಹಾಗಾಗಿ ಪ್ರತಿದಿನ ಕೆಂಪು ಸೀಬೆ ಹಣ್ಣನ್ನು ಸೇವಿಸುವುದು ತುಂಬಾ ಒಳ್ಳೆಯದು.

ಇನ್ನು ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಸಿಗುತ್ತದೆ ಅದರಲ್ಲೂ ಈ ಕೆಂಪು ಪೇರಲೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಸಿಗುತ್ತದೆ ಅಂತಾನೆ ಹೇಳಬಹುದು ಇದರಿಂದಾಗಿ ನಮ್ಮ ಇಮ್ಯೂನಿಟಿ ಜಾಸ್ತಿ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಕಾರಿ ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಆದಾಗ ನಮಗೆ ಬೇರೆ ಬೇರೆ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಕಾಡುವಂತಹ ಪ್ರಮಾಣ ಕಡಿಮೆಯಾಗುತ್ತದೆ ನೋಡಿದಿರಲ್ಲ ಸ್ನೇಹಿತರೆ ಕೆಂಪು ಸೀಬೆ ಹಣ್ಣಿನ ಉಪಯುಕ್ತ ಗುಣಗಳು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.