ಮಾರ್ಚ್ 8 ತಾರೀಕು ಈ ಆರು ರಾಶಿಯವರಿಗೆ ಬಾರಿ ಅದೃಷ್ಟ ದೊರೆಕಲಿದೆ

ಮಾರ್ಚ್ 8 ತಾರೀಕು ಈ ಆರು ರಾಶಿಯವರಿಗೆ ಬಾರಿ ಅದೃಷ್ಟ ದೊರೆಕಲಿದೆ

ನಮಸ್ಕಾರ ವೀಕ್ಷಕರೆ ನಾಳೆ ಮಾರ್ಚ್ 8ನೇ ತಾರೀಕು ಬಹಳ ಭಯಂಕರವಾದ ಬುಧವಾರ ಇರುವುದರಿಂದ ಈ ಆರು ರಾಶಿಯವರಿಗೆ ತುಂಬಾನೇ ಅದೃಷ್ಟ ಬರುತ್ತದೆ ಎಂದು ಹೇಳಬಹುದು. ನಾಳೆಯಿಂದ ಇವರ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಹೇಳಬಹುದು ಯಾಕೆಂದರೆ ಕುಬೇರ ದೇವನ ಸಂಪೂರ್ಣವಾದ ಆಶೀರ್ವಾದ ಅವರು ರಾಶಿಯವರ ಮೇಲೆ ಇರಲಿದೆ ಹಾಗಾಗಿ ಈ ಆರು ರಾಶಿ ಅವರು ಯಾರು ಎಂದು ತಿಳಿದುಕೊಳ್ಳೋಣ ಬನ್ನಿ ಅದಕ್ಕಿಂತ ಮುಂಚೆ ನೀವು ಕುಬೇರನ ಭಕ್ತರಾಗಿದ್ದರೆ ಓಂ ಕುಬೇರಾಯ ನಮಃ ಎಂದು ತಪ್ಪದೆ ಕಾಮೆಂಟ್ ಮಾಡಿ.

ಈ ರಾಶಿಯವರಿಗೆ ಮುಂಬರುವ ದಿನಗಳು ಎಲ್ಲಾ ದಿನಗಳು ಶುಭ ತರಲಿದೆ ನೀವು ಒಂದು ವೇಳೆ ಶುಭ ಕಾರ್ಯವನ್ನು ಶುರು ಮಾಡಬೇಕು ಎಂದುಕೊಂಡಿದ್ದರೆ ಇದು ಒಳ್ಳೆಯ ಸಮಯ ಎಂದು ಹೇಳಬಹುದು. ನಿಮಗೆ ಮುಂಬರುವ ದಿನಗಳ ಸ್ವಲ್ಪ ಕಷ್ಟ ಎನಿಸಿದರು ಕೂಡ ನೀವು ಸಲೀಸಾಗಿ ಅವನೆಲ್ಲವನ್ನು ಮೆಟ್ಟಿ ನಿಮ್ಮ ಕಾರ್ಯವನ್ನು ಯಶಸ್ಸು ಮಾಡುತ್ತೀರಾ. ಆದರೂ ಕೂಡ ನೀವು ಮಾಡುತ್ತಿರುವಂತಹ ಕೆಲಸವನ್ನು ಅತಿ ಜಾಗೃತೆಯಿಂದ ಮಾಡಬೇಕು ಏಕೆಂದರೆ ಬೇರೆಯವರ ಮಾತಿನಿಂದ ನೀವು ನಿಮ್ಮ ಕೆಲಸದ ಮೇಲಿರುವ ಅಂತಹ ಏಕಾಗ್ರತೆಯನ್ನು ಕಳೆದುಕೊಳ್ಳುತ್ತೀರಾ ಹಾಗೆಯೇ ನೀವು ಯಾವುದೇ ಒಂದು ಹೊಸ ವ್ಯಾಪಾರವನ್ನು ಶುರು ಮಾಡಬೇಕು ಎಂದುಕೊಂಡಿದ್ದರೆ ನೀವು ನೋಡಿಕೊಂಡು ಮುಂದೆ ನಿಮ್ಮ ಹೆಜ್ಜೆಯನ್ನು ಇಡಬೇಕು.

ಒಂದು ವೇಳೆ ನೀವು ಹೊರಗಿನ ಉದ್ಯಮಿಗಳು ಜೊತೆಗೆ ನಿಮ್ಮ ಸಂಬಂಧ ಹಾಳಾಗಿದ್ದರೆ ಈ ಮುಂಬರುವ ದಿನಗಳಲ್ಲಿ ಅದನ್ನು ಬೇಗನೆ ಸರಿ ಮಾಡಿಕೊಳ್ಳಿ ಇದರಿಂದ ನಿಮಗೆ ಹಲವಾರು ರೀತಿಯಾದಂತಹ ಲಾಭಗಳು ಪಡೆದುಕೊಳ್ಳಲಿದ್ದೀರಿ.ನಾಳೆಯಿಂದ ವಿದ್ಯಾರ್ಥಿಗಳಿಗೆ ಭೌತಿಕ ಒಂದು ಲಾಭಗಳು ಹೆಚ್ಚಾಗುತ್ತವೆ ಅಂತಾನೆ ಹೇಳಬಹುದು. ಆಸ್ತಿ ನಿರ್ವಹಣೆಗೆ ಖರ್ಚು ಹೆಚ್ಚಾಗಲಿದೆ ಆತ್ಮವಿಶ್ವಾಸ ಕಡಿಮೆಯಾಗುತ್ತದೆಜೀವನ ನಡೆಸುವುದು ತುಂಬಾನೇ ಕಷ್ಟವಾಗುತ್ತದೆ ಆದ್ದರಿಂದ ನಾಳೆಯಿಂದ ಸ್ವಲ್ಪ ಎಚ್ಚರಿಕೆಯಿಂದ ಇರುವುದು ತುಂಬಾನೇ ಒಳ್ಳೆಯದು ಅಂತ ಹೇಳಬಹುದು. ನಾಳೆಯಿಂದ ಕೌಟುಂಬಿಕ ಕೆಲಸಗಳಲ್ಲಿ ನಿರತವಾಗಿ ಇರಬಹುದು.

ನಾಳೆಯಿಂದ ನಿಮ್ಮ ಮಾತು ಲಾಭವನ್ನು ನೀಡುತ್ತದೆ. ಈ ರಾಶಿಯವರು ಪ್ರೀತಿ ಪಾತ್ರರೊಂದಿಗೆ ಮಾತುಕತೆ ತುಂಬಾ ಪ್ರಯೋಜನಕಾರಿಯಾಗಲಿದೆ. ನಿರ್ದಿಷ್ಟ ಕೆಲಸಕ್ಕಾಗಿ ಸ್ಪೂರ್ತಿಯನ್ನು ಪಡೆಯುತ್ತೀರಾ ಪ್ರೀತಿ ಪಾತ್ರದಿಂದ ಉಡುಗೊರೆ ಪಡೆಯಬಹುದು ಆದಾಯ ಮತ್ತು ವೆಚ್ಚದಲ್ಲಿ ಹೊಂದಾಣಿಕೆ ಇರುತ್ತದೆ. ಶಾಪಿಂಗ್ ಮಾಡುವಾಗ ನಿರ್ಲಕ್ಷ ಮಾಡಬೇಡಿ, ಯಾರಾದರೂ ನಿಮ್ಮನ್ನು ಮೋಸ ಮಾಡಬಹುದು. ಇನ್ನು ಇದರಿಂದ ನಿಮಗೆ ಬಹಳಷ್ಟು ನಷ್ಟ ಉಂಟಾಗುವ ಸಾಧ್ಯತೆ ಇದೆ ದಿನದ ಹೆಚ್ಚಿನ ಸಮಯವನ್ನು ಕುಟುಂಬದ ಜೊತೆಗೆ ಕಳೆಯುತ್ತೀರಾ.

ಹಾಗಾದರೆ ಇಷ್ಟೆಲ್ಲಾ ಲಾಭಗಳನ್ನು ಪಡೆದುಕೊಳ್ಳುತ್ತಿರುವಂತಹ ರಾಶಿಗಳು ಯಾವ್ಯಾವು ಎಂದು ನೋಡುವುದಾದರೆ ವೃಷಭ ರಾಶಿ ಮಕರ ರಾಶಿ ಕಟಕ ರಾಶಿ ಮಿಥುನ ರಾಶಿ ಸಿಂಹ ರಾಶಿ ಹಾಗೂ ಕನ್ಯಾ ರಾಶಿ. ಒಂದು ವೇಳೆ ನಿಮ್ಮ ರಾಶಿ ಇಲ್ಲದಿದ್ದರೂ ಕೂಡ ಓಂ ಕುಬೇರಾಯ ನಮಃ ಎಂದು ತಪ್ಪದೇ ಕಾಮೆಂಟ್ ಮಾಡಿ ನಮಗೆ ತಿಳಿಸಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.