ಸೈಕಾಲಜಿ ಪ್ರಕಾರ ನಿಮ್ಮ ಕನಸಿನಲ್ಲಿ ಯಾರಾದರೂ ಹಿಂಬಾಲಿಸುತ್ತಿದ್ದರೆ ಈ ರೀತಿಯ ದೊಡ್ಡ ಸಮಸ್ಯೆಗಳಿಗೆ ಸಿಲುಕಿದ್ದೀರಿ ಎನ್ನುತ್ತದೆ ತಪ್ಪದೆ ತಿಳಿಯಬೇಕು ನೀವು

ಸೈಕಾಲಜಿ ಪ್ರಕಾರ ನಿಮ್ಮ ಕನಸಿನಲ್ಲಿ ಯಾರಾದರೂ ಹಿಂಬಾಲಿಸುತ್ತಿದ್ದರೆ ಈ ರೀತಿಯ ದೊಡ್ಡ ಸಮಸ್ಯೆಗಳಿಗೆ ಸಿಲುಕಿದ್ದೀರಿ ಎನ್ನುತ್ತದೆ ತಪ್ಪದೆ ತಿಳಿಯಬೇಕು ನೀವು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೇ, ಸೈಕಾಲಜಿ ಹೇಳುತ್ತದೆ ಯಾವಾಗ ನಿಮ್ಮ ತಪ್ಪು ತಿಳುವಳಿಕೆಗಳನ್ನು ನೀವು ಸರಿಯಾದ ಸಮಯಕ್ಕೆ ಸರಿಪಡಿಸಿಕೊಳ್ಳದಿದ್ದರೆ ಆಗ ಅದೇ ತಿಳುವಳಿಕೆಗಳು ನಿಮ್ಮನ್ನು ಶಾಶ್ವತವಾಗಿ ದೂರ ಮಾಡುತ್ತವೆ ನೀವು ಕೋಪದಲ್ಲಿದ್ದಾಗ ಬೇರೆಯವರಿಗೆ ಶಾಪದ ಪದಗಳನ್ನು ಹೇಳುವುದು ನಿಮ್ಮ ರಕ್ತದ ಒತ್ತಡವನ್ನು 33% ವರೆಗೂ ಹೆಚ್ಚಿಸಬಹುದು ಸೈಕಾಲಜಿ ಹೇಳುತ್ತದೆ ನೀವು ಕನಸಿನಲ್ಲಿ ಕಾಣುವ ಪ್ರತಿಯೊಬ್ಬ ವ್ಯಕ್ತಿಯು

ನಿಮ್ಮ ನಿಜ ಜೀವನದಲ್ಲಿ ಬಂದಿರುತ್ತಾರೆ ಆದರೆ ನಮ್ಮ ಮೆದುಳಿಗೆ ಮುಖಗಳನ್ನು ತೋರಿಸಲು ಸಾಧ್ಯವಿಲ್ಲ ನೀವು ಜನರಿಗೆ ಪ್ರಾಮುಖ್ಯತೆ ಕೊಟ್ಟಷ್ಟು ನೀವು ಯಾವಾಗಲೂ ಫ್ರೀ ಆಗಿರುತ್ತೀರಿ ಎಂದು ಅವರು ಭಾವಿಸುತ್ತಾರೆ ಹೊರತು ನೀವು ಯಾವಾಗಲೂ ಅವರಿಗೆ ನಿಮ್ಮ ಸಮಯವನ್ನು ಕೊಡುತ್ತೀರಿ ಎಂದು ಅವರಿಗೆ ಅರ್ಥವಾಗುವುದಿಲ್ಲ ನಿಮ್ಮಂತೆ ಕಾಣುವ ಕನಿಷ್ಠ ಆರು ಜನರು ಜಗತ್ತಿನಲ್ಲಿದ್ದಾರೆ ನಿಮ್ಮ ಜೀವಿತಾವಧಿಯಲ್ಲಿ ನೀವು ಅವರಲ್ಲಿ ಒಬ್ಬರನ್ನು ಭೇಟಿಯಾಗುವ 9% ರಷ್ಟು ಅವಕಾಶವಿದೆ ಸೈಲೆಂಟ್ ಆಗಿರುವ ಜನರ ಮೇಲೆ ಎಚ್ಚರವಿರಲಿ ಏಕೆಂದರೆ ಅವರು

ನಿಜವಾಗಿಯೂ ನೀವು ಎಷ್ಟು ಚುರುಕಾಗಿದ್ದೀರಿ ಎಂದು ಗಮನಿಸುತ್ತಿರುತ್ತಾರೆ ಚುರುಕಾಗಿರುವ ಜನರು ತುಂಬಾ ಕಮ್ಮಿ ಮಾತನಾಡುತ್ತಾರೆ ನಮ್ಮ ಮೆದುಳು 70% ರಷ್ಟು ಸಮಯ ಆಗಲು ಕನಸು ಕಾಣುತ್ತಾ ಜೀವನದಲ್ಲಿ ಆಗದಿರುವ ಸನ್ನಿವೇಶಗಳನ್ನು ಯೋಚಿಸುತ್ತಿರುತ್ತದೆ ನಾವು ಸತ್ತಾಗ ಅತಿ ಹೆಚ್ಚು ಕಾಲ ಸೆನ್ಸ್ ಆಗಿ ಉಳಿಯುವ ಇಂದ್ರಿಯ ಎಂದರೆ ಅದು ಕಿವಿಯಾಗಿದೆ ಏಕೆಂದರೆ ವ್ಯಕ್ತಿಯೂ ಸಾಯುವ ಕೊನೆಗಳಿಗೆಯಲ್ಲೂ ಅವನು ಮತ್ತು ಅವಳ ಬಗ್ಗೆ ಜನರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಕುತೂಹಲವಾಗಿರುತ್ತದೆ ಎನ್ನುತ್ತದೆ ಸೈಕಾಲಜಿನಿಮ್ಮ

ಕನಸಿನಲ್ಲಿ ಯಾರಾದರೂ ನಿಮ್ಮನ್ನು ಹಿಂಬಾಲಿಸುತ್ತಿರುವ ಕನಸು ಕಂಡರೆ ನಿಮ್ಮ ನಿಜ ಜೀವನದಲ್ಲಿ ನೀವು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಆದರೆ ನಿಮಗೆ ಆ ಸಮಸ್ಯೆಯಿಂದ ಹೇಗೆ ಹೊರಗೆ ಬರುವುದೆಂದು ತಿಳಿದಿಲ್ಲವೆಂದು ಅರ್ಥ ಎನ್ನುತ್ತದೆ ಸೈಕಾಲಜಿ ಯಾವಾಗ ನೀವು ಯಾರಾದರೂ ಉಸಿರಾಡುವಾಗ ಅಥವಾ ತಿನ್ನುವಾಗ ಮಾಡುವ ಶಬ್ದವನ್ನು ವೀಕ್ಷಿಸುತ್ತಿರಿ ಅದನ್ನು ಮಿಸೋಪೊನಿಯಾ ಎಂದು ಕರೆಯುತ್ತಾರೆ ಇದು ಒಂದು ನಿಜವಾದ ಮೆದುಳಿನ ಅಸ್ವಸ್ಥತೆಯಾಗಿದೆ ಜನರು ಸಾಮಾನ್ಯವಾಗಿ ನೀವು ಮಾಡುವ ಸಣ್ಣಪುಟ್ಟ ಸಹಾಯವನ್ನು ಅವರ ತಲೆಗೆ ತೆಗೆದುಕೊಳ್ಳುವುದಿಲ್ಲ ಯಾವಾಗ ನೀವು ಅದನ್ನು ಮಾಡುವುದನ್ನು ನಿಲ್ಲಿಸುತ್ತೀರಿ ಆಗವರಿಗೆ ಅದರ ಮನವರಿಕೆ ಆಗುತ್ತದೆ

ನೀವು ತುಂಬಾ ದುಃಖದಲ್ಲಿದ್ದು ಅಳಬಾರದು ಎಂದು ಪ್ರಯತ್ನಿಸಿದರೆ ಆಗ ಯಾರಾದರೂ ಬಂದು ನೀನು ಚೆನ್ನಾಗಿದ್ದೀಯಾ ಎಂದು ಕೇಳಿದರೆ ನೀವು ಇನ್ನು ಜೋರಾಗಿ ಅಳುತ್ತೀರಿ ನಾವು ತುಂಬಾ ಸಂತೋಷವಾಗಿರುವಾಗ ಅಳುತ್ತೇವೆ ಏಕೆಂದರೆ ನಮ್ಮ ಮೆದುಳಿನಲ್ಲಿರುವ ಹೈಪೋಥಾಲಮಸ್ ಗೆ ಬಲವಾದ ಸಂತೋಷ ಮತ್ತು ಬಲವಾದ ದುಃಖದ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತದೆ ಸೈಕಾಲಜಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.