ಸಾಡೇಸಾತಿ ಮುಗಿದ ತಕ್ಷಣ ಈ ಎರಡು ಪರಿಹಾರ ಮಾಡಿಕೊಳ್ಳಿ

ಸಾಡೇಸಾತಿ ಮುಗಿದ ತಕ್ಷಣ ಈ ಎರಡು ಪರಿಹಾರ ಮಾಡಿಕೊಳ್ಳಿ

ಸಾಡೇಸಾತಿ ಎನ್ನುವುದು ಶನಿ ಭಗವಾನರು ನಮಗೆ ಕೊಡುವಂತಹ ಯಾರಿಗೆ ನಡೆಯುತ್ತಿರುತ್ತದೆ ಅವರಿಗೆ ಕೊಡುವಂತಹ ಅಗ್ನಿಪರೀಕ್ಷೆ ಎಂದು ಹೇಳಬಹುದು ಆದರೆ ಶನಿ ಪರಮಾತ್ಮರು ತುಂಬಾ ಕರುಣಾಮಯಿ ಸಾಡೇಸಾತಿಯಲ್ಲಿ ಶನಿಪರಮಾತ್ಮರು ನಮಗೆ ಜೀವನದ ಬಗ್ಗೆ ಶಿಕ್ಷಣವನ್ನು ಕಲಿಸುತ್ತಾರೆ ಎಂದು ಪರಿಗಣಿಸಲಾಗುತ್ತದೆ ಜೀವನದಲ್ಲಿ ಪಾಠಗಳ ಮೇಲೆ ಪಾಠಗಳನ್ನು ಒಂದು ಹಂತದಲ್ಲಿ ಕಲಿಯುತ್ತಾ ಹೋಗುತ್ತೇವೆ ಈ ಸಾಡೇಸಾತಿಯಲ್ಲಿ ಈ ಸಾಡೆ ಸಾತಿ ಒಳ್ಳೆಯದು ಅದು ಇರಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅದು ಇದ್ದರೆ ಜೀವನ ಎನ್ನುವುದು ನಮಗೆ ಅದರ ಮೌಲ್ಯ ತಿಳಿಯುತ್ತದೆ ಸಾಡೇಸಾತಿಯಲ್ಲಿ ಸಾಕಷ್ಟು ಕಷ್ಟಗಳನ್ನು ಮನುಷ್ಯ ಅನುಭವಿಸಿರುತ್ತಾನೆ ಸಾಡೇಸಾತಿ ಆದ ಮೇಲೆ ಏನು ಮಾಡಬೇಕು ಏಳುವರೆ ವರ್ಷ ನಕಾರಾತ್ಮಕತೆ ಇರುತ್ತದೆ ಇದು ಮುಗಿದ ಮೇಲೆ ಏನು ಮಾಡಬೇಕು ಮೊದಲನೆಯದಾಗಿ ಸಾಡೇಸಾತಿ ಮುಗಿಯುತ್ತಿದ್ದಂತೆ ನೀವು ಒಂದು ಸಮುದ್ರದ ದಡಕ್ಕೆ ಹೋಗಬೇಕಾಗುತ್ತದೆ ಸಮುದ್ರದ ಹತ್ತಿರ ಅರ್ಧ ಗಂಟೆ ಅಥವಾ ಒಂದು ಗಂಟೆ ಕುಳಿತುಕೊಳ್ಳಬೇಕು

ಆ ಸಮುದ್ರ ಏನು ಮಾಡುತ್ತದೆ ಎಂದರೆ ಏಳುವರೆ ವರ್ಷ ನಾವು ಸಾಡೇಸಾತಿಯಲ್ಲಿ ಇರುತ್ತೇವೆ ಅಲ್ಲ ಆ ನಕಾರಾತ್ಮಕ ಪರಿಣಾಮವನ್ನೆಲ್ಲ ಎಳೆದುಕೊಳ್ಳುತ್ತದೆ ಎರಡನೆಯದಾಗಿ ಸಾಡೇಸಾತಿ ಆದ ಮೇಲೆ ಏನು ಮಾಡಬೇಕು ಎಂದರೆ ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡಬೇಕು ಉದಾಹರಣೆಗೆ ಧರ್ಮಸ್ಥಳ ಮಂಜುನಾಥನಿಗೂ ಕೂಡ ಭೇಟಿ ನೀಡಿ ಪೂಜೆ ಮಾಡಿಸಿಕೊಂಡು ಬರಬಹುದು ಹೀಗೆ ಈಶ್ವರನ ದೇವಸ್ಥಾನಕ್ಕೆ ಭೇಟಿ ಕೊಡಿ

ಏಳುವರೆ ವರ್ಷಗಳಲ್ಲಿ ನೀವು ಏನೆಲ್ಲಾ ಕಷ್ಟಗಳನ್ನು ಅನುಭವಿಸಿದ್ದೀರಿ, ಶನಿ ದೇವರಿಗೆ ಒಂದು ಧನ್ಯವಾದ ತಿಳಿಸಿ ಸಾಡೇಸಾತಿಯಲ್ಲಿ ನಮಗೆ ಒಳ್ಳೆಯ ಜೀವನ ಪಾಠಗಳನ್ನು ಹೇಳಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳಿ ಆರಾಮಾಗಿ ಮನೆಗೆ ಬನ್ನಿ ಈ ಎರಡು ಪರಿಹಾರಗಳನ್ನು ಸಾಡೇಸಾತಿ ಆದ ನಂತರ ಮಾಡಿಕೊಳ್ಳಿ ಎಲ್ಲರಿಗೂ ಒಳ್ಳೆಯದಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.