ತುಲಾ ರಾಶಿಗೆ ಹೀಗಾದಾಗ ಆಶ್ಚರ್ಯ ಕಟ್ಟಿಟ್ಟ ಬುತ್ತಿ

ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಆತ್ಮೀಯವಾದ ಸ್ವಾಗತ ತುಲಾ ರಾಶಿಯ ಆಗಸ್ಟ್ ತಿಂಗಳಿನ ಮಹಾಸಭಾ ವಿಷ ಹೇಳುವಂತಹ ಮಾಹಿತಿ ಇದು ಈ ಮಾಹಿತಿಗೆ ನಿಮಗೆಲ್ಲರಿಗೂ ಸ್ವಾಗತ ಸುಸ್ವಾಗತ ನೋಡಿ ಸ್ನೇಹಿತರೆ ಎತ್ತರ ಜಾಸ್ತಿ ಆಯ್ತು ಅಂತ ಎತ್ತರ ಕಡಿಮೆ ಆಯ್ತು ಅಂದರೆ ಮುಚ್ಚಿಕೊಳ್ಳುತ್ತದೆ ತುಂಬಿಕೊಳ್ಳುತ್ತದೆ . ಎತ್ತರ ಜಾಸ್ತಿ ಆಯ್ತು ಅಂದರೆ ಉದ್ದ ಜಾಸ್ತಿ ಆಯ್ತು ಅಂದ್ರೆ ಕಟ್ಟಾಗುತ್ತದೆ ಕರೆಕ್ಟ್ ಆಗಿ ಹೇಗಿರಬೇಕು ಹಾಗೆ ಇರುತ್ತದೆ ಇದು ಒಂದು ತರಹ ವಿಚಿತ್ರವಾದ ಕಾಂಬಿನೇಷನ್ ಆಗಸ್ಟ್ ತಿಂಗಳಿನಲ್ಲಿ ಹಾಗಿದ್ದರೆ […]

Continue Reading

ಸ್ವಂತ ಮನೆ ಕನಸು ಈಡೇರ ಬೇಕಾ 3 ಗುರುವಾರಗಳು ಈ ರೀತಿಯಾಗಿ ಮಾಡಿ ನೋಡಿ ಸ್ವಂತ ಮನೆಯ ಕನಸು ನನಸಾಗುತ್ತದೆ

ಎಲ್ಲರಿಗೂ ಒಂದು ಸ್ವಂತ ಮನೆ ಬೇಕು ಅಥವಾ ಭೂಮಿ ಖರೀದಿ ಮಾಡಬೇಕು. ನಮ್ಮ ಹೆಸರಲ್ಲಿ ಒಂದು ಭೂಮಿ ಅಥವಾ ಸೂರು ಅನ್ನೋದು ಇರ್ಬೇಕು ಅಂತ ಪ್ರತಿಯೊಬ್ಬರಿಗೂ ಒಂದು ಕನಸಂತೂ ಇದ್ದೇ ಇರುತ್ತೆ. ಭೂಮಿ ಅಥವಾ ಮನೆಯನ್ನು ಖರೀದಿಸಲು ನಾನಾ ಅಡೆತಡೆಗಳು ಬರ್ತಾನೆ ಇರ್ತವೆ ಅರಿಶಿನದಿಂದ ಈ ಕೆಲಸವನ್ನು ಮಾಡಿದ್ರೆ ಸ್ವಗೃಹದ ಕನಸು ನಿಮಗೆ ನನಸಾಗುತ್ತೆ. ಯಾವುದಾದರೂ ಒಂದು ಮೂಲದಿಂದ ಹಣ ಬರುವುದು ಅಥವಾ ದೈವಬಲದಿಂದ ಇರುವಂತಹ ಎಲ್ಲಾ ಅಡೆತಡೆಗಳು ದೂರ ಆಗಿ ನಿಮಗೆ ಸ್ವಗೃಹದ ಕನಸು ಶೀಘ್ರವಾಗಿಯೇ […]

Continue Reading

ಲಕ್ಷ್ಮೀದೇವಿ ನಿಮ್ಮ ಮನೆಗೆ ಬರುವ ಮುನ್ನ ನೀಡುವ ಸಂಕೇತಗಳು

ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಇದ್ದರೆ ನಿಮಗೆ ಕಾಣಿಸುವ 5,00,000 ಣಗಳು ಏನೆಂದು ತಿಳಿದರೆ ನೀವು ಖಂಡಿತವಾಗಿಯೂ ಆಶ್ಚರ್ಯ ಪಡುತ್ತೀರಾ ಲಕ್ಷ್ಮಿ ದೇವಿ ನಮ್ಮ ಮನೆಗಳಲ್ಲಿ ಇದ್ದಾಳೆ ಎನ್ನುವುದಕ್ಕೆ ನಮಗೆ ಕಾಣಿಸುವ ಸಂಕೇತಗಳು ಪ್ರತಿಯೊಬ್ಬರೂ ತಿಳಿಯಬೇಕು. ಆಗಲೇ ಲಕ್ಷ್ಮಿ ದೇವಿಯು ನಮ್ಮ ಮನೆಯಿಂದ ಹೊರಗೇ ಹೋಗದ ಹಾಗೆ ನಾವು ಜಾಗ್ರತೆ ವಹಿಸಬಹುದು. ಬರುವಂತಹ ಸೂಚನೆಗಳನ್ನು ಗಮನಿಸಿ ಜಾಗ್ರತೆಗಳನ್ನು ವಹಿಸುತ್ತ ಲಕ್ಷ್ಮಿ ದೇವಿಯನ್ನು ನಮ್ಮ ಮನೆಯಲ್ಲಿ ನಿವಾಸವಿರುವ ಹಾಗೆ ಯಾವ ವಿಧಾನವನ್ನು ಅನುಸರಿಸಬೇಕು ಎಂತಹ ಶಕುನಗಳು ಕಾಣಿಸಿದರೆ ನಿಮ್ಮ […]

Continue Reading

ಈ 5 ರಾಶಿಯವರಿಗೆ ಸಂಪತ್ತು ಹೆಚ್ಚಿಸಲಿದೆ ಮಾಲವ್ಯ ರಾಜಯೋಗ

ಈ ಐದು ರಾಶಿಯವರಿಗೆ ಸಂಪತ್ತು ಹೆಚ್ಚಿಸಲಿದೆ. ರಾಜ ಯೋಗ ಪ್ರತಿ ಶುಕ್ರ ತನ್ನ ಉಚ್ಚ ಸ್ಥಾನ ಮೀನ ರಾಶಿಯಲ್ಲಿದ್ದಾನೆ. ಇದರಿಂದಾಗಿ ರಾಜಯೋಗ ಸೃಷ್ಟಿಯಾಗಿದೆ. ಮುಂದಿನ ವಾರ ಏಪ್ರಿಲ್ 24 ರಂದು ಶುಕ್ರ ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕೆಲವು ರಾಶಿಯವರಿಗೆ ಧನ ಸಂಪತ್ತನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ.ಮೊದಲನೆಯದಾಗಿ ವೃಷಭ ರಾಶಿ ರಾಜ ಯೋಗವು ವೃಷಭ ರಾಶಿಯ ಜನರಿಗೆ ಬಂಪರ್ ಹಣಕಾಸಿನ ಲಾಭವನ್ನು ಒದಗಿಸಲಿದೆ. ಈ ಸಮಯದಲ್ಲಿ […]

Continue Reading

ನಿಮ್ಮಯ ರಾಶಿಯು ಅನ್ವಯ ಪೂರ್ವ ಜನ್ಮದಲ್ಲಿ ನೀವು ಯಾರು ? ಯಾವ ರೀತಿಯ ವ್ಯಕ್ತಿತ್ವ ..!

ಈ ಪ್ರಪಂಚದಲ್ಲಿ ಹುಟ್ಟಿರುವಂತಹ ಪ್ರತಿಯೊಬ್ಬ ವ್ಯಕ್ತಿಯು ಕೂಡ ಯಾವುದೋ ಒಂದು ರಾಶಿಯಲ್ಲಿ ಜನಿಸಿರುತ್ತಾರೆ. ಮುಖ್ಯವಾಗಿ ನಾವು ನೋಡುವುದಾದರೆ ರಾಶಿ ಚಕ್ರದಲ್ಲಿ 12 ರಾಶಿಗಳು ಅನ್ನೋ ಇರುತ್ತವೆ. ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಪೂರ್ವ ಜನ್ಮ ಅನ್ನೋದು ಇದ್ದೇ ಇರುತ್ತದೆ. ಈಗ ನಾವು ಯಾವ ರಾಶಿಯಲ್ಲಿ ಹುಟ್ಟಿದರೆ ಪೂರ್ವ ಜನ್ಮದಲ್ಲಿ ಯಾವ ರೀತಿಯ ಗುಣ ಲಕ್ಷಣಗಳನ್ನು ಹೊಂದಿರುವಂತಹ ವ್ಯಕ್ತಿಯಾಗಿ ನಾವು ಇದ್ದೀವಿ ಅಂತ  ತಿಳಿಯೋಣ.ಜ್ಯೋತಿಶಾಸ್ತ್ರ ಹಾಗೂ ಕರ್ಮ ಸಿದ್ಧಾಂತದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಪೂರ್ವ ಜನ್ಮ ಅನ್ನೋದು ಇರುತ್ತದೆ. […]

Continue Reading

ಮೇಷ ರಾಶಿ ಭವಿಷ್ಯ … !!!

ನಮಸ್ಕಾರ ಸ್ನೇಹಿತರೇ… ಮೇಷ ರಾಶಿಯವರಿಗೆ ಏನೆಲ್ಲಾ ಫಲಗಳಿವೆ  ಮತ್ತು ಹಣಕಾಸಿನ ವಿಚಾರದಲ್ಲಿ ಏನೆಲ್ಲ ಬದಲಾವಣೆಗಳಿವೆ ಹಾಗೂ ಆರೋಗ್ಯದ ವಿಚಾರದಲ್ಲಿ ಏನೆಲ್ಲಾ ಬದಲಾವಣೆಗಳಿವೆ ಹಾಗೂ ಅವುಗಳಿಗೆ ಕೆಲವು ಪರಿಹಾರಗಳನ್ನು  ಅಂದರೆ ನಿಮಗೆ ಸುಲಭವಾಗಿರುವಂತಹ ಪರಿಹಾರಗಳನ್ನು ಎಲ್ಲಿ ತಿಳಿದುಕೊಳ್ಳಬಹುದಾಗಿದೆ . ಮೇಷ ರಾಶಿಯವರಿಗೆ ಯಾವೆಲ್ಲ ಶುಭಕರವಾದ ಫಲಗಳಿವೆ ಎಂದರೆ 4 6 9 10 22 30 31ನೇ ತಾರೀಕು ಬಹಳಷ್ಟು ಶುಭ ಫಲವನ್ನು ನೀಡುವಂತಹ ಒಳ್ಳೆಯ ದಿನಗಳು ಎಂದು ಹೇಳಬಹುದಾಗಿದೆ ಇನ್ನು ಈ ಒಂದು ತಿಂಗಳಲ್ಲಿ ಬಹಳಷ್ಟು ಸವಾಲುಗಳು […]

Continue Reading

ನೀವು ಯಾವ ದಿನ ಹುಟ್ಟಿದ್ದೀರಿ ? ನಿಮ್ಮ ಅದೃಷ್ಟವನ್ನು ತಿಳಿಯಿರಿ

ಸಾಧಾರಣವಾಗಿ ನೀವು ಹುಟ್ಟಿದ ದಿನವನ್ನು ಆಧರಿಸಿ ನಿಮ್ಮ ಮೇಲೆ ಗ್ರಹಗಳ ಪ್ರಭಾವವಿರುತ್ತದೆ. ಒಂದೊಂದು ದಿನ ಹುಟ್ಟಿದವರು ಒಂದೊಂದು ರೀತಿಯಲ್ಲಿ ಮುಂದಕ್ಕೆ ಸಾಗುತ್ತಿರುತ್ತಾರೆ. ನೀವು ಯಾವ ದಿನ ಹುಟ್ಟಿದ್ದೀರೋ ನಿಮಗೆ ಗೊತ್ತಿದ್ದರೆ ನಿಮ್ಮ ಜೀವನವು ಎಂತಹ ಮಾರ್ಗದಲ್ಲಿ ಮೇಲುಸ್ತರದಲ್ಲಿದೆ ಮತ್ತು ನಿಮ್ಮ ವ್ಯಕ್ತಿತ್ವ ಏನೆಂಬುದನ್ನು ನೀವು ಸುಲಭವಾಗಿ ತಿಳಿಯಬಹುದು . ಹಾಗಾದರೆ ಯಾವ ದಿನ ಹುಟ್ಟಿದವರು ಹೇಗೆ ವರ್ತಿಸುತ್ತಾರೆ ಮತ್ತು ಯಾವ ತಿಂಗಳಿನಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ? ಹಾಗೆ ಅವರ ಗುಣಗಳೇನು ಎಂಬುದನ್ನು ಈಗ ತಿಳಿಯೋಣ. ಮೊದಲಿಗೆ ಸೋಮವಾರ […]

Continue Reading

ಮೋದಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿಯ ಗೆಲುವು ಖಚಿತ: ಪಿ.ಸಿ.ಮೋಹನ್

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 400 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಾಸ ವ್ಯಕ್ತಪಡಿಸಿರುವ ಬೆನ್ನಲ್ಲೇ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪಿ.ಸಿ. ಮೋಹನ್ ಕರ್ನಾಟಕದಲ್ಲಿಯೂ ಎನ್.ಡಿ.ಎ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಕಣಕ್ಕಿಳಿದಿರುವ ಅವರು, ಈ ಬಾರಿಯೂ ನಿಚ್ಚಳ ಬಹುಮತದೊಂದಿಗೆ ಪಾರ್ಲಿಮೆಂಟ್ ಪ್ರವೇಶಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ವೈಫಲ್ಯದ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಷ್ಟ್ರಾದ್ಯಂತ […]

Continue Reading

ಅಖಂಡ ರಾಜಯೋಗ ಹೊಂದಿರುವ 5 ರಾಶಿಗಳ ಜನರು ಇವರೇ 

1000 ಕೋಟಿಗಳು ಕೊಟ್ಟರು ಕೂಡ ಈ ಐದು ರಾಶಿಗಳ ಜನರಿಗೆ ಕೂಡಿ ಬಂದಿರುವ ಅದೃಷ್ಟವನ್ನು ಯಾರೂ ತಡೆಯಲಾರರು. ಏಕಾಏಕಿ 25 ವರ್ಷಗಳ ಕಾಲ ಇವರ ಅದೃಷ್ಟ ಮುಂದುವರೆಯಲಿದೆ. ಈ ರಾಶಿಗಳ ಜನರ ಅದೃಷ್ಟವನ್ನು ಯಾರು ತಡೆಯಲಾರದೆ ಇರಲು ಕಾರಣವೇನು ಮತ್ತೆ ಯಾರು ಆ ಐದು ರಾಶಿಗಳ ಜನರು 25 ವರ್ಷಗಳ ಕಾಲ ಅವರ ಜೀವನ ಹೇಗಿರುತ್ತದೆ ಎಂಬುದನ್ನು ಸರಳವಾಗಿ ತಿಳಿಯೋಣ. ಸಾಮಾನ್ಯವಾಗಿ ಬಹಳ ಮಂದಿಗೆ ಹೆಚ್ಚಾಗಿ ಇರುವ ಆಸೆ ಸ್ವಂತ ಮನೆ ಇರಬೇಕು. ಒಂದು ಒಳ್ಳೆಯ ಕೆಲಸವಿರಬೇಕು […]

Continue Reading

ಸಾಲದಿಂದ ವಿಮುಕ್ತಿ

ಆಂಜನೇಯನ ಮುಂದೆ ಈ ವಸ್ತು ಇಟ್ಟುಬಿಡಿ ಸಾಕು ಎಷ್ಟೇ ಸಾಲ ಇದ್ದರು. ಸಾಕ್ಷಾತ್ ಆಂಜನೇಯನೇ ಬಂದು ನಿಮ್ಮ ಸಾಲವನ್ನು ತೀರಿಸಿದಂತೆ ತೀರುತ್ತದೆ. ಈ ಒಂದು ವಸ್ತುವನ್ನು ಆಂಜನೇಯ ಸ್ವಾಮಿಯ ಮುಂದೆ ಅರ್ಪಿಸಿದರೆ ಸಾಲ ಇದ್ದರು ಒಂದು ವಾರದಲ್ಲಿಯೇ ಪರಿಹರಿಸಿಕೊಳ್ಳಬಹುದು. ಹನುಮಂತನು ಅಂಜನಿ ಪುತ್ರ ಆಂಜನೇಯ ವಾನರ ಪುತ್ರ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ.ಹನುಮಂತನ ಚೈತ್ರ ಮಾಸದ ಹುಣ್ಣಿಮೆ ದಿನದಂದು ಜನಿಸಿದನೆಂದು ಹೇಳಲಾಗುತ್ತದೆ.ಅಷ್ಟು ಮಾತ್ರವಲ್ಲ ಹನುಮಂತನ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳಿವೆ. ಭಗವಾನ್ ಹನುಮಂತನು ಭೂಮಿಯ ಮೇಲೆ ಇಂದಿಗೂ […]

Continue Reading