ಸಾಲದಿಂದ ವಿಮುಕ್ತಿ

ಆಂಜನೇಯನ ಮುಂದೆ ಈ ವಸ್ತು ಇಟ್ಟುಬಿಡಿ ಸಾಕು ಎಷ್ಟೇ ಸಾಲ ಇದ್ದರು. ಸಾಕ್ಷಾತ್ ಆಂಜನೇಯನೇ ಬಂದು ನಿಮ್ಮ ಸಾಲವನ್ನು ತೀರಿಸಿದಂತೆ ತೀರುತ್ತದೆ. ಈ ಒಂದು ವಸ್ತುವನ್ನು ಆಂಜನೇಯ ಸ್ವಾಮಿಯ ಮುಂದೆ ಅರ್ಪಿಸಿದರೆ ಸಾಲ ಇದ್ದರು ಒಂದು ವಾರದಲ್ಲಿಯೇ ಪರಿಹರಿಸಿಕೊಳ್ಳಬಹುದು.

ಹನುಮಂತನು ಅಂಜನಿ ಪುತ್ರ ಆಂಜನೇಯ ವಾನರ ಪುತ್ರ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ.ಹನುಮಂತನ ಚೈತ್ರ ಮಾಸದ ಹುಣ್ಣಿಮೆ ದಿನದಂದು ಜನಿಸಿದನೆಂದು ಹೇಳಲಾಗುತ್ತದೆ.ಅಷ್ಟು ಮಾತ್ರವಲ್ಲ ಹನುಮಂತನ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳಿವೆ.

ಭಗವಾನ್ ಹನುಮಂತನು ಭೂಮಿಯ ಮೇಲೆ ಇಂದಿಗೂ ನೆಲೆಸಿದ್ದು, ಹಿಮಾಲಯದ ಮೇಲಿರುವ ಗಂಧ ಮಾತ್ರ ಪರ್ವತದಲ್ಲಿ ನೆಲೆಸಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹನುಮಂತನು ಆಂಜನೇಯ ಸ್ವಾಮಿ ಎಂದು ಸಹ ಕರೆಯಲಾಗುತ್ತದೆ.ನಿಮ್ಮ ಸುತ್ತಮುತ್ತಲು ಇರುವ ಜನರು ಅಷ್ಟೇ ಅಲ್ಲದೆ ನಾವು ಸಹ ಹನುಮಂತನ ಭಕ್ತರು ಎಂದು ಹೇಳಬಹುದು.

ಅವನನ್ನು ನಂಬಿ ಸಾಕಷ್ಟು ಜನರು ತಮ್ಮ ಜೀವನದಲ್ಲಿ ಕಷ್ಟವನ್ನು ಪರಿಹರಿಸಿಕೊಂಡಿದ್ದಾರೆ. ಸಾಕಷ್ಟು ಜನರು ತಮ್ಮ ಜೀವನದಲ್ಲಿ ಸಾಲವನ್ನು ಮಾಡಿಕೊಂಡು ಅದರಿಂದ ಹೊರಬರಲು ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ನಾಲ್ಕು ಕ್ಕಿಂತ ದೊಡ್ಡ ಶತ್ರು ಇಲ್ಲವೆಂದು ದೊಡ್ಡವರು ಹೇಳುತ್ತಾರೆ.ಒಂದು ಕೆಲಸವನ್ನು ಮಾಡುವುದರಿಂದ ನೀವು 

ಎಷ್ಟೇ ಸಾಲದ ತಾಪತ್ರಯದಲ್ಲಿ ಸಿಲುಕಿ ಹಾಕಿಕೊಂಡಿದ್ದರು ಕೂಡ ತಕ್ಷಣ ನಿಮಗೆ ಅದು ನಿವಾರಣೆ ಆಗುತ್ತದೆ.ನೆಮ್ಮದಿಯ ಜೀವನವನ್ನು ನಡೆಸಬಹುದು. ಆಂಜನೇಯ ಸ್ವಾಮಿ ಎಲ್ಲ ಭಕ್ತರ ಕೋರಿಕೆಗಳನ್ನು ಸ್ವೀಕರಿಸುತ್ತಾರೆ. ಇದೇ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಏನಾದರೂ ಸಾಲದ ಸಮಸ್ಯೆ ಇದ್ದರೆ ನೀವು ಯಾವುದೇ

ಕಾರಣಕ್ಕೂ ದುಃಖ ದುಮ್ಮಾನದಿಂದ ಬಳಲದೆ ಸಂಪೂರ್ಣವಾದ ಭಕ್ತಿಯಿಂದ ಈ ಒಂದು ಕೆಲಸವನ್ನು ಮಾಡಿ ನೋಡಿ ಆಗ ಭಗವಂತನು ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತಾನೆ.ಸಾಲದ ಸಮಸ್ಯೆಯಿಂದ ಬಳಲುತ್ತಿರುವ ಜನರು ಈ ಬಂದು ಪರಿಹಾರವನ್ನು ಮಂಗಳವಾರ ಈ ಪ್ರಯೋಗವನ್ನು ಮಾಡಿದರೆ 1 ವೀಳ್ಯದೆಲೆ ಜೊತೆಗೆ 1 ಅಡಕ್ಕೆಯನ್ನು

ತೆಗೆದುಕೊಂಡು ಜೊತೆಗೆ ಆಂಜನೇಯ ಸ್ವಾಮಿಯ ಸಿಂಧೂರವನ್ನು ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೆಂಪು ಸಿಂಧೂರವನ್ನು ತೆಗೆದುಕೊಳ್ಳಬಾರದು. ಆಂಜನೇಯ ಸ್ವಾಮಿಗೆ ಅರ್ಪಿಸುವಂತಹ ಕೇಸರಿ ಸಿಂಧೂರವನ್ನು ತೆಗೆದುಕೊಳ್ಳಬೇಕು.ದೇವಿ ಮಾತೆಯ ಸಿಂಧೂರ ಹಾಗಿರುವುದರಿಂದ ನೀವು ಯಾವುದೇ ಕಾರಣಕ್ಕೂ ಕೆಂಪು ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬಾರದು.ಕೇಸರಿ ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬೇಕು.

ಕೇಸರಿ ಬಣ್ಣದ ಸಿಂಧೂರದಿಂದ ಎಲ್ಲ ಎಲೆಗಳ ಮೇಲೆ ಶ್ರೀರಾಮನ ಹೆಸರನ್ನು ಬರೆಯಬೇಕು. ಎಲ್ಲ ಅಡಿಕೆಗೆ ಸಂಪೂರ್ಣವಾಗಿ ಸಿಂಧೂರವನ್ನು ಹಚ್ಚಿ ನಂತರ ಎಲೆಯ ಮೇಲೆ ಅಡಿಕೆಯನ್ನು ಹಾಕಿ ಆ ಎಲೆಯನ್ನು ಮಡಚಿ ಕೆಂಪು ದಾರಾದಿಂದ ಕಟ್ಟಬೇಕು ಅನಂತರ ನಿಮ್ಮ ಮನೆಯಲ್ಲಿರುವಂತ ಆಂಜನೇಯ ಸ್ವಾಮಿ ಮೂರ್ತಿ ಅಥವಾ ಫೋಟೋ ಮುಂದೆ ಕುಳಿತಿಕೊಂಡು ಮೆಲ್ಲಗೆ ಮಲ್ಲಿಗೆ ದೀಪದ ಎಣ್ಣೆಯನ್ನು ಹಚ್ಚಿ 11 ಬಾರಿ ಹನುಮಾನ್ ಚಾಲೀಸ ಮಂತ್ರವನ್ನು ಜಪಿಸಬೇಕು. ಒಂದು ಬಾರಿ ಹನುಮಾನ್ ಚಾಲೀಸಾ ಜಪ ಮಾಡಿ.

Leave A Reply

Your email address will not be published.